August 2, 2011 - 11:34am
ಅಂತೂ ಇಂತೂ ಯಡಿಯೂರಪ್ಪ ಅವರು ರಾಜೀನಾಮೆ ಕೊಟ್ಟಿದ್ದಾರೆ. ಈಗ ಮುಂದಿನ ಮುಖ್ಯಮಂತ್ರಿ ಯಾರಾಗಬಹುದೆಂಬ ಕುತೂಹಲ ಎಲ್ಲರಲ್ಲೂ ಇದೆ. ಪ್ರಸ್ತುತಪರಿಸ್ಥಿತಿಯಲ್ಲಿ ಬಿಜೆಪಿ ಪಾಳಯದಲ್ಲಿ ಕೇಳಿ ಬರುತ್ತಿರುವ ಹೆಸರುಗಳು
ಜಗದೀಶ್ ಶೆಟ್ಟರ್
ಸದಾನಂದ ಗೌಡ
ಈಶ್ವರಪ್ಪ
ಅನಂತ್ ಕುಮಾರ್
ಸುರೇಶ್ ಕುಮಾರ್
ವಿ.ಎಸ್ ಆಚಾರ್ಯ
ಈ ಮೇಲಿನ ಪಟ್ಟಿಯಲ್ಲಿರುವ ಮಹನೀಯರಲಿ ಯಾರು ನಮ್ಮ ರಾಜ್ಯದ ಮುಖ್ಯಮಂತ್ರಿ ಆಗಬಹುದು ಅಥವಾ ಯಾರು ಆದರೆ ನಮ್ಮ ರಾಜ್ಯದ ರಾಜಕಾರಣ ಚೆನ್ನಾಗಿ ನಡೆಯಬಹುದೆಂದು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:






ಪ್ರತಿಕ್ರಿಯೆಗಳು
ಉ: ಮುಂದಿನ ಮುಖ್ಯಮಂತ್ರಿ ಯಾರು?
ನನ್ನ ಕೇಳಿದ್ರೆ ಇವರೆಲ್ಲಾ ಯಾರೂ ಬೇಡ ಆ ` ನಾಯಕ್`` ಹಿಂದಿ ಸಿನಿಮಾದಲ್ಲಿ
ಮಾಡ್ತಾರಲ್ಲ ಹಾಗೆ ವಿಶೇಷ ಠರಾವು ಪಾಸ್ ಮಾಡಿ ಹೊಸ ದೃಷ್ಟಿಕೋನ ಇರುವ ಪ್ರತಿಭೆನ ಕೂಡ್ಸಿದ್ರೆ ಒಳ್ಳೇದು
-ರಾಮಮೋಹನ
ಉ: ಮುಂದಿನ ಮುಖ್ಯಮಂತ್ರಿ ಯಾರು?
+1
or
ಸುರೇಶ್ ಕುಮಾರ್ or
ವಿ.ಎಸ್ ಆಚಾರ್ಯ
ಉ: ಮುಂದಿನ ಮುಖ್ಯಮಂತ್ರಿ ಯಾರು?
>>>ವಿಶೇಷ ಠರಾವು ಪಾಸ್ ಮಾಡಿ ಹೊಸ ದೃಷ್ಟಿಕೋನ ಇರುವ ಪ್ರತಿಭೆನ ಕೂಡ್ಸಿದ್ರೆ ಒಳ್ಳೇದು
-ನಾನು ರೆಡಿ. :)
ಉ: ಮುಂದಿನ ಮುಖ್ಯಮಂತ್ರಿ ಯಾರು?
ಒಂದು ದಿನ ಮಾತ್ರ !!!!!!!
ಉ: ಮುಂದಿನ ಮುಖ್ಯಮಂತ್ರಿ ಯಾರು?
ಸ್ವಾಮಿ ಗಣೇಶ್ ರಾಯರೆ ಆ ಐಡಿಯ ನಂದು, ಆಮೇಲೆ ನನ್ನನ ಮರಿಬೇಡಿ
-ರಾಮಮೋಹನ
ಉ: ಮುಂದಿನ ಮುಖ್ಯಮಂತ್ರಿ ಯಾರು?
ತಿರ್ಗ ಕಾಂಪಿಟೇಷನ್ ಶುರುವಾಯಿತಲ್ಲ
ಉ: ಮುಂದಿನ ಮುಖ್ಯಮಂತ್ರಿ ಯಾರು?
New CM ಸದಾನಂದ ಗೌಡ
ಉ: ಮುಂದಿನ ಮುಖ್ಯಮಂತ್ರಿ ಯಾರು?
+ :-))