22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಮೋದಲ ಚುಟುಕು

May 3, 2012 - 12:15pm
siddu.korpalli1

ಬರಿಯಬೇಕ್ರಿ ಚುಟುಕು ಮತ್ತೊಬ್ಬರು ನಗುವಂತೆ
ಇರಬೇಕ್ರಿ ಜಗದಾಗ ನಾವು ಮತ್ತೊಬ್ರಿಗೆ ಮುಳ್ಳಾಗದಂತೆ
ಹುಟ್ದಾಗ ನಾವು ಅಳತಿವಂತೆ
ಸತ್ತಾಗ ನಾವು ಅಳಸ್ತಿವಂತೆ
ಜೀವನಬರಿ ಮುರ್ದಿನದ ಸಂತಿ ಅಂತೆ
ಇಸ್ಟದ್ರಾಗೆ ಬಹಳ ವಾದ್ದಡ್ತಿವಂತೆ
ಗೊತ್ತಿಲ್ಲ ನಮಗೆ ಎಲ್ಲಿ ಜನಸ್ತಿವಂತೆ
ಹಾಗೆ ಗೊತ್ತಿಲ್ಲ ನಮಗೆ ಎಲ್ಲಿ ಸಾಯ್ತಿವಂತೆ
ದಯವಿಟ್ಟು ಇರಿ ನಿವು ಸದಾ ನಗುವಂತೆ ಹಾಗೆ ನಗಸ್ತಿರುವಂತೆ
ನಮ್ಮ ಜೀವನ ಬರೀ ಅಂತೆಕಂತೆಗಳ ಒಂದು ಸುಂದರ ಸಂತೆ ಅಂತೆ.

ಇಂತಿ ನಿಮ್ಮ ಕಿರು ಕವಿ .
ಸಿದ್ದರಾಮ ಏನ್. ಕೊರಪಳ್ಳಿ
ಶಹಾಬಾದ್, ಗುಲ್ಬರ್ಗಾ

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by siddu.korpalli1 on

ಬಹಳ ಒಳ್ಳೇಯ ಚುಟುಕು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by santhosh_87 on

ನಿಮ್ಮ ಕವಿತೆಗೆ ನೀವೇ ’ಒಳ್ಳೆಯ ಚುಟುಕು’ ಎಂದರೆ ಹೇಗೆ ಸಿದ್ದಾರಾಮ್! ಓದಿದವರು ಹೇಳಬೇಕಲ್ಲವೇ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಭಾಗ್ವತ on

ಮೋದಲ ಚುಟುಕು ಚೇನಾಗಿದೆ. ಏರಡನೆಯ ಚೂಟುಂಕುಗಾಗೀ......ಕಾದ ಇರುವೆ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

ಸಿದ್ಧರಾಮ ಕೊರಪಳ್ಳಿಯವರೇ,
ನಿಜಕ್ಕೂ ನಿಮ್ಮ ಚುಟುಕು ಚೆನ್ನಾಗಿದೆ. ನಮ್ಮ ಕವನ ಮೊದಲು ನಮಗೆ ಮೆಚ್ಚುವಂತಿರಬೇಕೆನ್ನುವುದು ನಿಜವಾದರೂ ನಮ್ಮ ಬೆನ್ನು ನಾವೇ ತಟ್ಟಿಕೊಳ್ಳುವುದೇ :)) ಹಾಗೆಯೇ ಒತ್ತಾಕ್ಷರ ಮತ್ತು ದೀರ್ಘ/ಹ್ರಸ್ವಕ್ಕೆ ಗಮನಕೊಡಿ. ಆಲ್ ದ ಬೆಸ್ಟ್! (ಇದನ್ನೇ ಸೂಚ್ಯವಾಗಿ ಇದಕ್ಕೂ ಮೊದಲು ಪ್ರತಿಕ್ರಿಯಿಸಿರುವ ಸಂಪದಿಗರು ತಿಳಿಸಿದ್ದಾರೆ)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by siddu.korpalli1 on

ಪ್ರತ್ರಿಕ್ರಿಯಿಸಿದ ಎಲ್ಲರಿಗು ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by siddu.korpalli1 on

olleyadu

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Krishna Kulkarni on

ಶಬ್ಬಾಶ್ ಸಿದ್ಧರಾಮ,

ಜೀವನದ ಒಳಗುಟ್ಟನ್ನು ಕೆಲವೇ ವಾಕ್ಯಗಳಲ್ಲಿ ಹೇಳಿಕೊಂಡಿದ್ದೀರ್.
ಬರೆಯುತ್ತಿರಿ.

ಇದರೊಂದಿಗೆ ಜ್ಞಾಪಕಕ್ಕೆ ಬಂದದ್ದು ಡಿವಿಜಿ ಯವರು:

ಅವರ ಸಾಲು ಓದಿ:

ಹುಲ್ಲಾಗು ಬೆಟ್ಟದಡಿ
ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆ ವಿಧಿ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನದಲಿತರಿಗೆ
ಎಲ್ಲರೊಳಗೊಂದಾಗು ಮಂಕುತಿಮ್ಮ.

ಕೃಷ್ಣ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by siddu.korpalli1 on

ಧನ್ಯವಾದಗಳು ಸರ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.