Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › ಶ್ಯಾಮ ಕಶ್ಯಪ ರವರ ಬ್ಲಾಗ್

ಶ್ಯಾಮ ಕಶ್ಯಪ

ಸಾವಿರಾರು ಬ್ಲಾಗುಗಳ ನಡುವೆ ಮತ್ತೊಂದು 'different' ಬ್ಲಾಗ್.

ರೈತ ಆತ್ಮಹತ್ಯೆ ಮಾಡಿಕೊಂಡರೆ ನಾನೇನು ಮಾಡುವೆ?

March 25, 2008 - 8:14pm — ಶ್ಯಾಮ ಕಶ್ಯಪ

ಉತ್ತರ: ಇಂಥಾ ರೈತ ಇಂಥಾ ಹಳ್ಳಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಎಂದು ಎಕ್ಸೆಲ್ ಫ಼ೈಲಿನಲ್ಲಿ ಬರೆದುಕೊಳ್ಳುತ್ತೇನೆ.

ರೈತನಾದರೂ ವಾಸಿ. ಅವನ ಸಾವಾದರೂ ನನ್ನ ಕಂಪ್ಯೂಟರ್‌ನಲ್ಲಿ ದಾಖಲಾಗುತ್ತದೆ. ಕೂಲಿ ಕಾರ್ಮಿಕರೋ ರೈತನ ಮನೆಯ ಹೆಣ್ಣುಮಕ್ಕಳೋ ಆತ್ಮಹತ್ಯೆ ಮಾಡಿಕೊಂಡರೆ ಇದೂ ಇಲ್ಲ.

  • undefined
Ornamental seperator
  • ಶ್ಯಾಮ ಕಶ್ಯಪ ರವರ ಬ್ಲಾಗ್
  • Login or register to post comments
  • 356 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 25, 2008 - 9:17pm — Sunil Jayaprakash

ಉ: ರೈತ ಆತ್ಮಹತ್ಯೆ ಮಾಡಿಕೊಂಡರೆ ನಾನೇನು ಮಾಡುವೆ?

Sunil Jayaprakash's picture

ಗಂಭೀರ ವಿಚಾರ. ವಿಷಯ ತಿಳಿಸಿದ್ದಕ್ಕೆ ನನ್ನಿ. ನಾನೂ ಕೂಡ ಈ ರೀತಿ ಏನಾದರೂ ದಾಖಲೆ ಮಾಡಿಕೊಳ್ಳಬಹುದಾ ನೋಡ್ತೀನಿ.

  • Login or register to post comments
  • link
  • Email this ಪ್ರತಿಕ್ರಿಯೆ
March 26, 2008 - 10:52am — beLagu

ಉ: ರೈತ ಆತ್ಮಹತ್ಯೆ ಮಾಡಿಕೊಂಡರೆ ನಾನೇನು ಮಾಡುವೆ?

beLagu's picture

ಈ ದೇಶದ ಬೆನ್ನೆಲಬು ಅನ್ನದಾತ ನಾದ ಬಡ ರೈತನ ಸಾವು ನಮ್ಮ ಮನೆಗಳ ಕಂಪ್ಯೂಟರ್ ಕೋಣೆಯಲ್ಲಿ ಇಟ್ಟ ಲೆಕ್ಕದ ಪುಸ್ತಕಕ್ಕೆ ಸೇರುವ ಗತಿ ಬರಬಾರದಿತ್ತು. ನಾನು ಒಪ್ಪುವೆ ರವಿ ಅವರು ಹೇಳಿದ ಹಾಗೆ ಈ ರೀತಿ ಸಂಗ್ರಸಿದ ಮಾಹಿತಿ ನಮ್ಗೆ ಸಹಾಯಕವಾಗ ಬಲ್ಲದು ಎಂದು. ಆದರೆ ನಮ್ಮ ಕೆಲಸ ಅಷ್ಟಕ್ಕೆ ಸೀಮಿತವಾದರೆ ನಮಗೂ ಲೇಕ ಬರೆಯುವ ಗುಮಾಸ್ತನಿಗೂ ವ್ಯತ್ಯಾಸವಿಲ್ಲ ಅಲ್ವ.

  • Login or register to post comments
  • link
  • Email this ಪ್ರತಿಕ್ರಿಯೆ
March 26, 2008 - 1:09pm — ಶ್ಯಾಮ ಕಶ್ಯಪ

ಉ:

ಶ್ಯಾಮ ಕಶ್ಯಪ's picture

ಕೆಲ ದಿನಗಳ ಹಿಂದೆ ಇಸ್ಮಾಯಿಲ್ ಇದರ ಬಗ್ಗೆ ಬರದಿದ್ದರು ಸಂಖ್ಯೆಯಷ್ಟೇ ಆಗಿಬಿಟ್ಟ ರೈತನ ಸಾವು ಎಂಬ ಲೇಖನದಲ್ಲಿ. ನೀವೆಲ್ಲರೂ ಹೇಳಿದ ಹಾಗೆ ಈ ಮಾಹಿತಿಯನ್ನು ಸಂಗ್ರಹಿಸುವ ಅವಶ್ಯಕತೆಯಿದೆ. ಅದನ್ನು ಮಾಡಲಿಕ್ಕೂ ಜನರಿದ್ದಾರೆ. ಆದರೆ, ನನ್ನ ಮತ್ತು ಇಸ್ಮಾಯಿಲರ ವೃತ್ತಿಯಲ್ಲಿ (ಪತ್ರಿಕೋದ್ಯಮ, ಸಂಶೋಧನೆ, ಇತ್ಯಾದಿ) ರೈತರ ಸಾವುಗಳು (ಕೇವಲ ರೈತರ ಸಾವುಗಳಷ್ಟೇ) ಸಂಖ್ಯೆಯಷ್ಟೇ ಆಗಿ ಉಳಿದಿರುವುದರ ಬಗ್ಗೆ ದುಃಖದಿಂದ ಬಂದ ಮಾತು ಇದು.

ಇದರ ಹಿಂದೆ, ನಮ್ಮ ಸಂಶೋಧನಾ ವೈಫಲ್ಯಗಳು, ನಮ್ಮ ಸಮಾಜದ ಸಂಕುಚಿತ ದೃಷ್ಟಿಕೋನಗಳು, ಇದನ್ನೆಲ್ಲ ತಿಳಿದೂ ಏನೂ ಮಾಡಲಿಕ್ಕಾಗದ ಅಸಹಾಯಕತೆ ಇವೆಲ್ಲ ಆಡಗಿದೆ. ಇದನ್ನು ಇಸ್ಮಾಯಿಲ್ ಕೂಡ ಒಪ್ಪುತ್ತಾರೆ ಎಂದುಕೊಳ್ಳುತ್ತೇನೆ.

@belagu, ನಿಮ್ಮ ಕಳಕಳಿಯನ್ನು ಮೆಚ್ಚುವೆ. ನನ್ನ ಮಾತುಗಳನ್ನು ತಪ್ಪಾಗಿ ತಿಳಿಯಬೇಡಿ.

ಭಾರತೀಯ ಕೃಷಿಯ ಜಟಿಲತೆಯನ್ನು ಅರ್ಥಮಾಡಿಕೊಳ್ಳುವುದು ಸುಲಭದ ಕೆಲಸವಲ್ಲ. ಸಂಖ್ಯೆಗಳನ್ನು ಬಳಸಲು ಆಗದಿರುವುದಕ್ಕೆ ಇದೂ ಒಂದು ಕಾರಣವೇ. ಇದರ ಜೊತೆಗೆ ಯಾವ ತರಹದ ಸಂಖ್ಯೆಗಳಿಲ್ಲದೇ, ಅಂಕಿ ಅಂಶಗಳಿಲ್ಲದೇ ಹುಟ್ಟುಕೊಂಡಿರುವ ಹಲವು ಅಸತ್ಯಗಳಿವೆ. ಅವುಗಳಲ್ಲಿ ಕೆಲವನ್ನು belagu ಇಲ್ಲಿ ಹೇಳಿದ್ದಾರೆ. ವಿಷಯವನ್ನು romanticize ಮಾಡಬಹುದಷ್ಟೇ ವಿನಃ ಇವುಗಳಿಂದ ಕೇವಲ ಸಂಖ್ಯೆಗಳಿಂದಾಗಬಹುದಾದಷ್ಟೂ ಉಪಯೋಗವಿಲ್ಲ.

ಉದಾಹರಣೆಗೆ:
೧. ಇವತ್ತಿಗೆ ರೈತರು(ರೈತರೆಲ್ಲರೂ) ನಮ್ಮ ದೇಶದ ಬೆನ್ನೆಲುಬಾಗಿ ಉಳಿದಿಲ್ಲ. ನಮ್ಮ ದೇಶದ ತುಂಬಾ ಇರುವರೇ ಅವರು. ಅವರಿಗೆ ಬೆನ್ನೆಲುಬಾಗಿ ಇತರರು ನಿಲ್ಲಬೇಕಷ್ಟೇ.
೨. ರೈತರೆಲ್ಲ ಅನ್ನದಾತರಲ್ಲ. ಕೇವಲ ಅನ್ನವನ್ನು ನೀಡುವ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ.
೩. ರೈತರೆಲ್ಲರೂ ಬಡವರಲ್ಲ. ಆತ್ಮಹತ್ಯೆ ಮಾಡಿಕೊಂಡ ರೈತರೆಲ್ಲರೂ ಬಡವರಾಗಿರಲಿಲ್ಲ.

--
ನೀ ಲೋಕದ ಕಾಳಜಿ ಮಾಡುವೆನಂತಿ, ಯಾರ ಬ್ಯಾಡಂದಾರ ಮಾಡಪ್ಪ ಚಿಂತಿ - ಸಂತ ಶಿಶುನಾಳ ಶರೀಫ

  • Login or register to post comments
  • link
  • Email this ಪ್ರತಿಕ್ರಿಯೆ
March 25, 2008 - 11:14pm — ravikreddy

ಉ: ರೈತ ಆತ್ಮಹತ್ಯೆ ಮಾಡಿಕೊಂಡರೆ ನಾನೇನು ಮಾಡುವೆ?

ravikreddy's picture

ಶ್ಯಾಮ್,

ದಯವಿಟ್ಟು ಇದನ್ನು ಮಾಡಿಯೇ ಮಾಡಿ (ತತ್‍ಕ್ಷಣದಿಂದಲೆ) ಮತ್ತು ಆದರೆ ಅದಕ್ಕೆ ಪೂರಕವಾಗಿ ನನ್ನ ಈ ಕೋರಿಕೆಯನ್ನೂ ತೆಗೆದುಕೊಳ್ಳಿ.

ಇಂತಹುದನ್ನು ನಾನೆ ಮಾಡಬೇಕೆಂದಿದ್ದೆ. ವಿಕ್ರಾಂತದಲ್ಲಿ ಒಮ್ಮೆ ನಾನು ಬರೆದಿದ್ದ ರೈತರ ಬಗೆಗಿನ ಲೇಖನವನ್ನು ನನ್ನ ಬ್ಲಾಗ್‍ಗೆ ಹಾಕಿ, ರೈತರ ಆತ್ಮಹತ್ಯೆ ಸುದ್ಧಿ ಬಂದಾಗಲೆಲ್ಲ ಅದನ್ನು ಸಂಖ್ಯೆ ಸಮೇತ ಅಪ್‍ಡೇಟ್ ಮಾಡುತ್ತಾ ಹೋಗಬೇಕು ಎಂದುಕೊಂಡಿದ್ದೆ. ಆದರೆ, ಸಮಯಾಭಾವದಿಂದ ಇಂದು ನಾಳೆ ಎಂದು ಮುಂದೂಡತ್ತಲೆ ಬರುತ್ತಿದ್ದೇನೆ. ದಯವಿಟ್ಟು ನೀವು ನಿಮ್ಮ ಕಂಪ್ಯೂಟರ್ನಲ್ಲಿ ಸೇವ್ ಮಾಡಿಕೊಳ್ಳುವ ಬದಲು, ಅದೇ ಸುದ್ಧಿಯನ್ನು ಮತ್ತು ಸಂಖ್ಯೆಯನ್ನು ನಿಮ್ಮ ಬ್ಲಾಗಿನಲ್ಲಿ ಹಾಕುತ್ತಾ ಹೋಗಿ. ಟೇಬಲ್ ಮಾಡಿ ಅದನ್ನು ಅಪ್‍ಡೇಟ್ ಮಾಡುತ್ತಿರಿ.

ಉದಾ:
http://icasualties.org/oif/Statecity.aspx

ಇಂತಹ ಕೆಲಸ ಅನೇಕ ರೀತಿಯಲ್ಲಿ ಪಾಸಿಟಿವ್ ಪರಿಣಾಮ ಕೊಡುತ್ತದೆ. ಚರ್ಚೆ ಮತ್ತು ಕ್ರಿಯೆಯನ್ನು (ತನ್ನ ನೆಲೆಯಲ್ಲಿ) ಅನಿವಾರ್ಯ ಮಾಡುತ್ತದೆ.

ದಯವಿಟ್ಟು ಇದನ್ನು ಸಲಹೆ ಎನ್ನುವುದಕ್ಕಿಂತ ಕೋರಿಕೆ ಎಂದು ತೆಗೆದುಕೊಳ್ಳಿ.

ರವಿ...
http://amerikadimdaravi.blogspot.com

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಿತ್ಯ ಆತ್ಮ ಹತ್ಯೆ
  • ಆತ್ಮಹತ್ಯೆ
  • ಆತ್ಮಹತ್ಯೆ
  • ಮದುವೆ ಯಾರಿಗೆ ಬೇಕು...
  • ಪ್ರೇಮಿಗಳ ಆತ್ಮಹತ್ಯೆ ಹೆಚ್ಚಳಕ್ಕೆ ಕಾರಣ
Syndicate content

ಲೇಖಕರು

ಶ್ಯಾಮ ಕಶ್ಯಪ's picture

ಪೂರ್ಣ ಹೆಸರು
ಶ್ಯಾಮ ಕಶ್ಯಪ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಚುನಾವಣೆ - ಗುರುತಿನ ಚೀಟಿ - ಪಾಸ್-ಪೋರ್ಟ್
  • ತೆರೆದ ಕಣ್ಣು
  • ಅನುಭವ
  • ಮುಕ್ತಿ
  • ಏಂತಹ ಹೊಸತು ಈ ದಿವಸ....
  • ಅತ್ಯಾಚಾರ ಮತ್ತು ಕಾರಣಗಳು
  • ಚುನಾವಣಾ ಭವಿಷ್ಯ
  • ಅನಿಸಿಕೆ
  • ಡ್ರೈವರ್‌ ಎಂಬ ಆಪತ್ಬಾಂಧವ
  • ಕೊರತೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 9, 2008 - 11:28pm
  • prasannasp
    ಉ: ಡ್ರಿಂಕ್ ಡ್ರೈವ್ !
    May 9, 2008 - 11:10pm
  • prasannasp
    ಉ: ಡ್ರಿಂಕ್ ಡ್ರೈವ್ !
    May 9, 2008 - 11:06pm
  • uniquesupri
    ಉ: ಚುನಾವಣಾ ಭವಿಷ್ಯ
    May 9, 2008 - 10:59pm
  • prasannasp
    ಉ: ಸಣ್ಣ ಟ್ರಿಪ್
    May 9, 2008 - 10:47pm
  • hamsanandi
    ಉ: ಅತ್ಯಾಚಾರ ಮತ್ತು ಕಾರಣಗಳು
    May 9, 2008 - 9:30pm
  • hamsanandi
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 9, 2008 - 9:25pm
  • vikashegde
    ಉ: ಅತ್ಯಾಚಾರ ಮತ್ತು ಕಾರಣಗಳು
    May 9, 2008 - 8:41pm
  • smurthygr
    ಉ: ಹಬ್ಬಕ್ಕೆ ಮುಂಚೆ ... ನಂತರ ... ಒಂದು ರೀಮಾಸ್ಟರ್ಡ್ ಸಿಡಿಯ ಕಥೆ ...
    May 9, 2008 - 8:23pm
  • smurthygr
    ಉ: ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
    May 9, 2008 - 8:00pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 1 guest ಆನ್ಲೈನ್ ಇರುವರು.

ದುರ್ಬಲಮತಿಗಿಲ್ಲಾತ್ಮ ರಸೋದಯ
ದುರ್ಬಲ ಸಮಾಜಕದು ಮೃಗ್ಯ
ಹಬ್ಬುಗೆಯರಿವರ್ಗವ ಪಳಗಿಸಿ ಮನ
ದುಬ್ಬ ಪಡೆವವರಿಗಾ ಭಾಗ್ಯ.

— ಪು ತಿ ನ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator