ಬದುಕು ಬವಣೆಯಾಗದಿರಲಿ
May 6, 2008 - 6:54pm — ಸಂಗನಗೌಡಬದುಕನ್ನು ಬವಣೆಯೆಂದಿಣಸದಿರು
ಬವಣೆಪಟ್ಟರೂ ಜೀವಂತ ಹೋದವರುಂಟೆ?
ಸಂಕಟಗಳಿಗೆಲ್ಲ ಆಸೆಯೇ ಬೇರು
ಆಸೆಯ ಬಲೆಯಿಂದ ಪಾರಾದವರುಂಟೆ?
ತನ್ನೊಟ್ಟಿಗೆ ತಾನಾಗಿರು
ತಾನಾಗಿ ಎಲ್ಲ ದೊರೆವುದು
ತನ್ನಂಬುಗೆ ಇರಲಿ
ಅದು ಜಂಬ ಅನಿಸದಿರಲಿ
ಬದುಕಿದು ಒಡೆಯನ ತೇರು
ನಗುನಗುತಲೆ ಎಳೆಯುತಿರು. ಮುಂದೆ ಓದಿ »

- 2 ಪ್ರತಿಕ್ರಿಯೆಗಳು
- 188 hits
- Email this blog



ಜಿಲೇಬಿ ಮತ್ತು ಕನ್ನಡ
April 25, 2008 - 5:44pm — ಸಂಗನಗೌಡಹಲವರು (especially ತಮಿಳರು) ಕನ್ನಡ ಲಿಪಿಯನ್ನು ಜಿಲೇಬಿಯಂತೆ ಕಾಣುತ್ತೆ ಅಂತ ಜರಿಯೋಕೆ ನೋಡ್ತಾರೆ. ಕನ್ನಡದ ಎಲ್ಲ ಅಕ್ಕರಗಳು ಗುಂಡು ಗುಂಡಾಗಿರುವದು ದಿಟ. ಆದರೂ ತಮಿಳನೊಬ್ಬ ಹಂಗಂದಾಗ "ನಿಮ್ಮ ___ಗಿಂತ ಬೆಟರ್ ಆಗಿದೆ" ಅಂತ ತಿರುಗೇಟು ನೀಡಬೇಕು. ಬಿಟ್ಟ ತಾಣ ತುಂಬಿ ಪ್ಲೀಸ್.

- 3 ಪ್ರತಿಕ್ರಿಯೆಗಳು
- 321 hits
- Email this blog



ಶ್ರದ್ಧೆ
April 18, 2008 - 5:26pm — ಸಂಗನಗೌಡಜೀವನದಲ್ಲಿ ದೇವರಲ್ಲಿ ನಾನೇನಾದರು ಕೇಳೋದಾದ್ರೆ... ಅದೊಂದೆ.....
"ಶ್ರದ್ಧೆ" ಮುಂದೆ ಓದಿ »

- 6 ಪ್ರತಿಕ್ರಿಯೆಗಳು
- 285 hits
- Email this blog



ಗಾಯ
April 12, 2008 - 6:25pm — ಸಂಗನಗೌಡಹೂವಿಗಾಗಿ ಕೈ ಮಾಡಿದೆ
ಸಿಕ್ಕಿದ್ದು ಬರೀ ಮುಳ್ಳಿನ ಗೀರು ಗಾಯ
ಹಣ್ಣಿಗಾಗಿ ಮರವೇರ ಹೋದೆ
ಸಿಕ್ಕಿದ್ದು ಬರೀ ಮೈತುಂಬ ಪರಚು ಗಾಯ
ಹಾಲು ಕೊಡೆಂದು ಹಸುವ ಕೇಳಿದೆ
ಸಿಕ್ಕಿದ್ದು ಬರೀ ಅದರ ಒದೆತದ ಗಾಯ
ನಲಿವಿನ ಹೊತ್ತು ನೀಡಲು ನೆನಪನು ಕೇಳಿದರೂ
ಸಿಕ್ಕಿದ್ದು ಬರೀ ಮನನೊಂದ ಹಸಿ ಗಾಯ

- 4 ಪ್ರತಿಕ್ರಿಯೆಗಳು
- 316 hits
- Email this blog



ಎಲ್ಲರೂ ಇತ್ತ ನೋಡಿ... ಈ poll ನಲ್ಲಿ yes ಅಂತ ಕೊಡಿ-ರಜನಿಕಾಂತ್ ಹೇಳಿಕೆ ಬಗ್ಗೆ
April 9, 2008 - 5:24pm — ಸಂಗನಗೌಡರಜನಿಕಾಂತ್ ಕನ್ನಡಿಗರನ್ನು ಕ್ಷಮೆ ಕೇಳಬೇಕೆ ಎಂಬುದರ ಬಗ್ಗೆ ಯಾರೋ ಒಬ್ಬ yahoo ನಲ್ಲಿ poll ನಡೆಸಿದ್ದಾನೆ... yes ಅಂತ ಎಲ್ಲ ಸಂಪದಿಗರು please ಕೊಡಿ.
ಕೊಂಡಿ...

- 2 ಪ್ರತಿಕ್ರಿಯೆಗಳು
- 488 hits
- Email this blog




RSS: