22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಸುಮ್ಮನೆ ನಗುವಿಗಾಗಿ 2

August 4, 2012 - 2:22pm
sathishnasa
ನ್ಯಾಲಯದಲ್ಲಿ ಅಂದು ಕೊಲೆ ಪ್ರಕರಣವೊಂದು ಇತ್ತು. ನ್ಯಾಯಾದೀಶರು ಬಂದು ತಮ್ಮ ಪೀಠದಲ್ಲಿ ಕುಳಿತು
ವಿಚಾರಣೆಗೆ ಅನುಮತಿ ನೀಡಿದರು ಇಬ್ಬರು ಪೋಲಿಸಿನವರು ಒಬ್ಬ ವ್ಯಕ್ತಿಯನ್ನು ಕರೆ ತಂದು ಕಟಕಟೆಯಲ್ಲಿ ನಿಲ್ಲಿಸಿದರು. ನ್ಯಾಯಾದೀಶರು ಅವನನ್ನು ನೋಡಿ ಕೊಲೆ ಮಾಡಿದವನು ಇವನೇನಾ ಅಂದರು, ಸರ್ಕಾರಿ ವಕೀಲರು ಎದ್ದು ನಿಂತು ಮಹಾಸ್ವಾಮಿ ಈತ ಕೊಲೆಗಾರ ಅಲ್ಲ ಕೊಲೆಯನ್ನು ಕಣ್ಣಾರೆ ಕಂಡ ಸಾಕ್ಷಿ ಅದಕ್ಕೆ ಪೋಲೀಸ್ ವಶದಲ್ಲಿದ್ದಾನೆ ಅಂದರು. ಹಾಗದರೆ ಕೊಲೆಗಾರ ಎಲ್ಲಿದ್ದಾನೆ ಅವನನ್ನು ಕರೆದು ತನ್ನಿ ಅಂದರು ನ್ಯಾಯಾದೀಶರು
:
:
:
:
:
:
:
:
:
:
:
:
:
:
:
:
:
:
:
:
:
:
:
:
:
:
:
:
:
 

ಮಹಾಸ್ವಾಮಿ ಆತ ಜಾಮಿನು ಪಡೆದು ಹೊರಗೆ ಇದ್ದಾನೆ ಇನ್ನೇನು ಬರ್ತಾರೆ ಸ್ವಾಮಿ ಎಂದು ಆರೋಪಿ ಪರ ವಕೀಲರು ಹೇಳಿದರು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by venkatb83 on

ಸತಿಶ್ ಅವ್ರೆ
ನಿಮ್ಮಿಂದ ಎರಡನೇ ಜೋಕ್
ಮತ್ತು ಫ್ರೆಶ್...!!

ಹಾಗೆಯೆ ಸನ್ನಿವೇಶ ನಮ್ ದೇಶದ ನ್ಯಾಯ ವ್ಯವಸ್ಥೆ ‍ಅಪರಾಧಿ ನಿರಪರಾಧಿ ‍ ಉಳ್ಳವ ಇಲ್ಲದವರ ಮಧ್ಯೆ ಇರ್ವ ಅಂತರ‍ ಕಣ್ಣ ಮುಂದೆ ತೋರಿಸುವುದು...:(((

ಶುಭವಾಗಲಿ..

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathishnasa on

ಧನ್ಯವಾದಗಳು ವೆಂಕಟೇಶ್ ರವರೇ
...ಸತೀಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

ಸತೀಶ್ ಅವರೆ,
ನೀವು ಹೇಳಿರುವುದು ಹಾಸ್ಯಕ್ಕಾದರೂ ಕೂಡಾ ಅದು ಕಟು ವಾಸ್ತವ :((

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathishnasa on

ಧನ್ಯವಾದಗಳು ಶ್ರೀಧರ್ ರವರೇ
...ಸತೀಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Prakash Narasimhaiya on

ನೋಡಿದೊನು ಸಿಕ್ಕಿಹಾಕಿಕೊಂಡ, ಮಾಡಿದೋನು ನುಣಚಿಕೊಂಡ. ( ಗಾದೆ ಸ್ವಲ್ಪ ತಿರುಚಿದೆ) ಕೆಳಿದೊನು?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathishnasa on

ಹ್ಹ...ಹ್ಹ..ಹ್ಹ. ಚನ್ನಾಗಿದೆ ನಿಮ್ಮ ಹೊಸ ಗಾದೆ. ಧನ್ಯವಾದಗಳೊಂದಿಗೆ
...ಸತೀಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chikku123 on

+1
ಇದೇ ಸತ್ಯ, ಇದು ಹೀಗೆಯೇ ಆಗಬೇಕಾಗಿದ್ದು!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathishnasa on

ಧನ್ಯವಾದಗಳು ಚೇತನ್ ರವರೇ
ಈಗ ಕೊಲೆ ಮಾಡೋದು ಸುಲಭ ಆದರೆ ಸಾಕ್ಷಿ ಹೇಳೋದೆ ಕಷ್ಟ...!!
...ಸತೀಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kavinagaraj on

ಹಾಸ್ಯ ಚೆನ್ನಾಗಿದೆ.
ತಾಂತ್ರಿಕ ಲೋಪವೆಂದರೆ ಸಾಕ್ಷಿ ನ್ಯಾಯಾಲಯಕ್ಕೆ ಹಾಜರಾಗಲು ತಪ್ಪಿದರೆ ಮಾತ್ರ ನ್ಯಾಯಾಲಯ ವಾರೆಂಟ್ ನೀಡಿದರೆ ಮಾತ್ರ ಪೋಲಿಸರು ಸಾಕ್ಷಿಯನ್ನು ಬಂಧಿಸಿ ಕೋರ್ಟಿಗೆ ಹಾಜರುಪಡಿಸಬಹುದು. {ಏನು ಮಾಡಲಿ, ನನಗೆ ಪೋಲಿಸರ, ಕೋರ್ಟಿನ, ಸಾಕ್ಷಿಗಳ ಒಡನಾಟ ಇದ್ದುದರಿಂದ ಇದನ್ನು ಬರೆದುಬಿಟ್ಟೆ!} ಈ ಪ್ರಕರಣದಲ್ಲಿ ಸಾಕ್ಷಿ ಹೇಳಲು ಮೊದಲೊಮ್ಮೆ ಸಾಕ್ಷಿ ತಪ್ಪಿದ್ದರಿಬಹುದೆಂದುಕೊಳ್ಳುವೆ. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Krishna Kulkarni on

ನಗುವಿನೊಂದಿಗೆ ವಾಸ್ತವತೆಯ ಅರಿವು.
ಕೃಷ್ಣ ಕುಲಕರ್ಣಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.