ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › ರಘುನಂದನ ರವರ ಬ್ಲಾಗ್

ಮಕ್ಕಳನ್ನು ಪ್ರೀತಿಸುವವರು ನಿಜಕ್ಕೂ ಓದಲೇಬೇಕಾದ ವಿಷಯವಿದು.

December 1, 2006 - 11:44pm — ರಘುನಂದನ

ನಿನ್ನೆ ನನ್ನ ಹೆಂಡತಿಗೆ ಒಂದು ಈ ಮೇಲು ಬಂದಿತ್ತು. ಅವಳು ಅದನ್ನು ಓದಿ ನನಗೆ ಹೇಳಿದ್ದರೂ ಸಾಕಿತ್ತು. ಆದರೆ ಫಾರ್ವರ್ಡ್ ಮಾಡಿದ್ದಳು. ಓದಿದೆ, ನಂತರ ಅದನ್ನು ನೆನೆಸಿಕೊಂಡರೂ ಸಾಕು ಮನಸ್ಸಿಗೆ ಅತೀವ ಕಸಿವಿಸಿಯಾಗುವುದು.

ಆಸ್ಪತ್ರೆಯೊಂದರಲ್ಲಿ ಚಿಕ್ಕ ಪೋರನೋರ್ವ ಮೃತನಾದನಂತೆ. ಆಸ್ಪತ್ರೆಗೆ ದಾಖಲಾದ ಕಾರಣವೇನೆಂದರೆ ಮುಖದಲ್ಲಿ ನವೆಯಾಗುತ್ತಿತ್ತು. ಆದರೆ ತುರಿಸಿಕೊಂಡರೆ ನವೆಯಾಗುತ್ತಿದ್ದ ಭಾಗಕ್ಕೆ ಸಂವೇದನೆಗಳು ತಲುಪುತ್ತಿರಲಿಲ್ಲ. ಎಕ್ಸ್-ರೇ ಮಾಡಿಸಿದಾಗ ಜೀವಂತವಾಗಿದ್ದ ಇರುವೆಗಳು ಗುಂಪು ಗುಂಪಾಗಿ ಕಾಣಿಸಿವೆ! ಈ ಇರುವೆಗಳು ಅತ್ತಿತ್ತ ತಿರುಗುತ್ತಲೇ ಇದ್ದುದರಿಂದ ಡಾಕ್ಟರರಾದರೂ ಆಪರೇಷನ್ನನ್ನು ಹೇಗೆ ಮಾಡಿಯಾರು? ನರಳುತ್ತಿದ್ದ ತರಳನ ಜೀವವು ಮುಕ್ತಿಗೆ ಶರಣಾಗಿದೆ Sad
ಸರ್ಜನ್ನರ ಅಭಿಪ್ರಾಯದ ಮೇರೆಗೆ, ಪ್ರಾಯಶಃ ಆ ಹುಡುಗ ಸಿಹಿತಿಂಡಿಯನ್ನು ತಿನ್ನುತ್ತಲೇ ನಿದ್ರೆ ಹೋಗಿದ್ದಾನೆ, ರಾತ್ರಿ ಇರುವೆಗಳು ಆ ಸಿಹಿಗೆ ಆಕರ್ಷಿತವಾಗಿ ಬಂದು ಕಿವಿಯ ಬಳಿಗೂ ಅಂಟಿಕೊಂಡಿದ್ದ ತಿನಿಸಿಗಾಗಿ ಬಂದು ಕಿವಿಯ ಮುಖಾಂತರ ಮೆದುಳಿಗೆ ಪ್ರವೇಶಿಸಿ ಅಲ್ಲಿಯೇ ತಮ್ಮ ಕಾರ್ಯವನ್ನು ಮುಂದುವರೆಸಿವೆ.

ತುರಿಸಿಕೊಳ್ಳಲೂ ಆಗದಂತಹ ಅಸಹಾಯಕತೆಗೆ ಸಿಲುಕಿದ ಬಾಲಕನಂತಹುದೇ ಸ್ಥಿತಿಯೊಂದು ತೈವಾನಿನ ಆಸ್ಪತ್ರೆಗೆ ದಾಖಲಾದ ದುರ್ದೈವಿಯೋರ್ವನಿಗೆ ಬಂದೊದಗಿ ಆತನೂ ಯಮಪಾಶಕ್ಕೆ ಸಿಲುಕಿದ ದಾರುಣ ಘಟನೆಯೂ ಸಹ ಈಮೇಲಿನಲ್ಲಿತ್ತು. ಮೇಲೆ ವಿವರಿಸಿದಂತಹುದೇ ಘಟನೆಯಲ್ಲಿ ಆತ ಮೃತನಾದ ನಂತರ ಆಟಾಪ್ಸಿಯಲ್ಲಿ ಗೊತ್ತಾಗಿದ್ದೇನೆಂದರೆ ಆತನ ಮೆದುಳನ್ನು ಇರುವೆಗಳು ಚೂರು ಚೂರೇ ತಿನ್ನುತ್ತಿದ್ದುದು...

ಮಕ್ಕಳು ಮಾತ್ರವಲ್ಲ ಯಾರೇ ಆಗಲಿ, ಮಲಗುವಾಗ ಕಿವಿಗೆ ಹತ್ತಿ ಇಟ್ಟುಕೊಳ್ಳುವುದು ಒಳ್ಳೆಯದು. (ಮೂಗಿನ ಹೊರಳೆಗಳಿಗೆ ಇಟ್ಟುಕೊಳ್ಳುವ ಪ್ರಯೋಗ ಬೇಡ Smiling ಮಕ್ಕಳಿಗೆ ಸಿಹಿ ತಿನ್ನಿಸಿದ ನಂತರ ಒಂಚೂರು ಜಾಗ್ರತೆ ವಹಿಸಿಕೊಂಡರೆ ಇನ್ನೂ ಒಳ್ಳೆಯದು.

ಎನಗಿಂತ ಕಿರಿಯರಿಲ್ಲ.
ರಘುನಂದನ ಶರ್ಮ

~.~
  • ರಘುನಂದನ ರವರ ಬ್ಲಾಗ್
  • Login or register to post comments
  • 583 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 5, 2006 - 2:52pm — shivannakc

Re: ಮಕ್ಕಳನ್ನು ಪ್ರೀತಿಸುವವರು ನಿಜಕ್ಕೂ ಓದಲೇಬೇಕಾದ ವಿಷಯವಿದು.

shivannakc's picture

ಪ್ರೀತಿಯ ರಘುನಂದನರವರಿಗೆ ನಮಸ್ಕಾರಗಳು.

ತುಂಬಾ ಉಪಯುಕ್ತವಾದ ಮಾಹಿತಿ ನೀಡಿದ್ದಕ್ಕಾಗಿ ಮತ್ತೊಮ್ಮೆ ಧನ್ಯವಾದಗಳು.

ಶಿವಣ್ಣ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 6, 2006 - 10:07am — ರಘುನಂದನ

Re: ಮಕ್ಕಳನ್ನು ಪ್ರೀತಿಸುವವರು ನಿಜಕ್ಕೂ ಓದಲೇಬೇಕಾದ ವಿಷಯವಿದು.

ರಘುನಂದನ's picture

ಶಿವಣ್ಣಾವ್ರಿಗೆ ನಮಸ್ಕಾರ. ಈ ವಿಚಾರದಿಂದ ಜನರು ಕೆಲವು ವ್ಯವಹಾರಗಳಲ್ಲಿ ಸೂಕ್ಷ್ಮಜ್ಞರಾಗಲಿ ಎಂಬುದೇ ನನ್ನ ಅಭಿಪ್ರಾಯ. ಆದ್ರೆ ನನ್ನ ಹೆಸರು ಗುರುನಂದನ ಅಲ್ಲ. ರಘುನಂದನ ಎಂದಿರಬೇಕಿತ್ತು.

ಎನಗಿಂತ ಕಿರಿಯರಿಲ್ಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 6, 2006 - 6:14pm — shivannakc

Re: ಮಕ್ಕಳನ್ನು ಪ್ರೀತಿಸುವವರು ನಿಜಕ್ಕೂ ಓದಲೇಬೇಕಾದ ವಿಷಯವಿದು.

shivannakc's picture

ಪ್ರೀತಿಯ ರಘುನಂದನರವರೇ,

ಹೆಸರಿನಲ್ಲಿ ಆದ ಪ್ರಮಾದಕ್ಕಾಗಿ ವಿಷಾದಿಸುತ್ತೇನೆ ಮತ್ತು ತಪ್ಪಿನ ಅರಿವಾಗಿ ಅದನ್ನು ಸರಿಪಡಿಸಿದ್ದೇನೆ.

ತಮ್ಮ ಮಾಹಿತಿಯಲ್ಲದೇ, ಬರವಣಿಗೆಯ ಶೈಲಿಯೂ ನನಗೆ ಬಹಳ ಇಷ್ಟವಾಯಿತು.

ನಿಮಗಿಂತ ಕಿರಿಯವ,ನಿಮ್ಮವನೇ,
ಶಿವಣ್ಣ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕೊಲೆಗಾರನ ಕಳವಳ
  • ದಾಸವಾಳಕ್ಕೆ ಇರುವೆಗಳ ದಾಳಿ: ಕತ್ತರಿಸಿದ ಬುಲ್-ಬುಲ್ ಕರುಳ ಬಳ್ಳಿ
  • ನಿನ್ನ ಸ್ಪರ್ಶ...... (ಕನಸಿಗೊಂದು ಅರ್ಥ?)
  • ಸ್ಪರ್ಶ.......ಸ್ಪರ್ಶ
  • ನಾಯಿಪಾಡು
Syndicate content

ಲೇಖಕರು

ರಘುನಂದನ's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 39 ಅತಿಥಿಗಳು ಆನ್ಲೈನ್ ಇರುವರು.


ಕರುಣೆಯೇ ಪರಮ ಜ್ಞಾನ.

— ಫಿಲಿಪ್ ಜೇಮ್ಸ್ ಬೈಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator