ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › ಶಿವ ರವರ ಬ್ಲಾಗ್

ವಾರಣಾಸಿ,ಬಾಂಬ್ ಮತ್ತು ರಾಜಕೀಯ

March 8, 2006 - 7:37pm — ಶಿವ

ನಿನ್ನೆ ವಾರಣಾಸಿಯಲ್ಲಿ ಆದ ಬಾಂಬ್ ಸ್ಫೋಟದ ನಂತರ ನ್ಯೂಸ್ ಚಾನೆಲ್‍ಗಳು ರಾತ್ರಿಯಿಡಿ ಸ್ಪೋಟಕ್ಕೆ ಕಾರಣದ ಬಗ್ಗೆ ವಿಶ್ಲೇಷಣೆ ಮಾಡುತ್ತ ಇದ್ದರು.ವಿಶ್ಲೇಷಣೆಯಲ್ಲಿ ಹೊಸತೇನು ಇರಲಿಲ್ಲ.
ಬಿಜೆಪಿಯವರು ಯುಪಿಯೆ ಸರ್ಕಾರದ ನೀತಿಯನ್ನು ಟೀಕಿಸಿದರೆ , ಕಾಂಗ್ರೇಸ್‍ಗೆ ಉತ್ತರ ಪ್ರದೇಶದದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದ ಅಂತ ಹೇಳಲಿಕ್ಕೆ ಇನ್ನೊಂದು ಕಾರಣ ಸಿಕ್ಕಿತು.ಆದ್ರೆ ಕೊನೆಗೆ ಎಲ್ಲರೂ ಈ ಸಮಯದಲ್ಲಿ ರಾಜಕೀಯ ಮಾಡಬಾರದು ಎಂದೂ ಹೇಳಿದರು!ರಾಜಕೀಯ ಒಮ್ಮತ ಅಂದ್ರೆ ಇದು!
ರೈಲ್ವೇ ನಿಲ್ದಾಣದಲ್ಲಿ ಆದ ಸ್ಫ್ಹೋಟದ ಬಗ್ಗೆ ಲಾಲೂ ಸಾಹೇಬರು ತನಿಖೆ ನಡೆಸಬಹುದು.ಮುಂದಿನ ಚುನಾವಣೆಯ ಒಳಗೆ ಅಲ್ಲಿ ನಡೆದದ್ದು ಅಪಘಾತ ಅಂತ ವರದಿಯೂ ತಯಾರಾಗಬಹುದು.
ಮುಲಾಯಮ್ ಸಿಂಗ್‍ಗೆ ಬಾಂಬ್ ಸ್ಫೋಟದ ಹಿಂದೆ ಪಾಕಿಸ್ತಾನದ 'ಕೈ' ಕಾಣಿಸುತ್ತಾ ಇದೆ ಅಂತೆ!ಆತಂಕವಾದಿಗಳು ಪಾಕಿಸ್ತಾನಲ್ಲಿ ಮಾತ್ರ ಇರೋದ?ಯಾವಿದೋ ಡ್ಯಾನಿಷ್ ಕಾರ್ಟೂನಿಷ್ಟ್ ನ ತಲೆಗೆ ೫೧ ಕೋಟಿಯನ್ನು ಸುಪಾರಿ ಕೊಡುವವರು ಇನ್ನೂ ಸರ್ಕಾರದಲ್ಲಿ ಸಚಿವರಾಗಿದ್ದಾರೆ..
ಮನಮೋಹನ್ ಸಿಂಗ್ ಮತ್ತು ಸೋನಿಯ ಗಾಂಧಿ ಈ ದಾಳಿಯನ್ನು ತೀವ್ರವಾಗಿ ಟೀಕಿಸಿದ್ದಾರೆ!
ಅಡ್ವಾಣಿಯವರು ಇನ್ನೊಂದು ಯಾತ್ರೆ ಹೊರಡುತ್ತಾರೆ ಅಂತೆ.

ನಿಜವಾಗಿಯೂ ಈ ದಾಳಿ ನಡೆಸಿದ್ದು ಯಾರು? ಯಾವತ್ತಾದ್ರು ಈ ಸತ್ಯ ಹೊರ ಬರಬಹುದ?
ಭಾರತ ಮತ್ತು ಬುಶ್‍ನ ಅಮೇರಿಕಾದ ನಡುವಿನ ಬಾಂಧವ್ಯ ಉತ್ತಮವಾಗಿರೋದು ಇದಕ್ಕೆ ಕಾರಣವಾಗಿರಬಹುದು ಅಂತ ರಾಜಕೀಯ ಪಂಡಿತರು ಹೇಳುತ್ತಾರೆ.ಇದನ್ನು ನಂಬೋಕೆ ನಾನು ತಯಾರಿಲ್ಲ.

ಪೂರ್ತಿ ರಕ್ಷಣೆ ಯಾವತ್ತು ಸಾಧ್ಯ ಆಗಲಿಕಿಲ್ಲ.ಆದರೆ "Offence is the best way of defence". ಅಲ್ವಾ?

~.~
  • ಶಿವ ರವರ ಬ್ಲಾಗ್
  • Login or register to post comments
  • 813 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 9, 2006 - 4:48am — sinchanabhat

ನಾವು

sinchanabhat's picture

ರಾಜಕಾರಣಿಗಳ ದೃಷ್ಟಿಯಲ್ಲಿ ವಿಶ್ಲೇಷಣೆ ಎಂದರೆ ಸರಿಯಾದ ಕಾರಣಗಳ ಹುಡುಕುವ ಪ್ರಯತ್ನವಲ್ಲಾ,ಒಬ್ಬರಿಗೊಬ್ಬರು ದೂಷಿಸುವ ದಾರಿ ಅಷ್ಟೇ!ನೋಡುತ್ತಿರಿ ವಾರಣಾಸಿ ಬಾಂಬ್ ಸ್ಫೋಟದ(ಹೀಗೇ ಹಲವು)ಅವರ ಪ್ರತಿಕ್ರಿಯೆ,ಸತ್ತವರಿಗೆ ಸಂತಾಪವ್ಯಕ್ತಪಡಿಸುವದು ,ಶೋಕಾಚರಣೆ ,ಕೊನೆಗೆ ಅದರ ಕುರಿತು ಮತ್ತೊಂದೆರಡು ಮಾತು ಅದರ ಹೊರತಾಗಿ ಮತ್ತೇನೂ ಇರಲಾರದು.
ಇನ್ನು ತನಿಕೆ ನಡೆಸಿದರೂ ನೀವು ಹೇಳಿದಂತೆ ಮುಂದಿನ ಚುನಾವಣೆಯೊಳಗೆ ಅದು ಅಪಘಾತವೆಂದು ಸಾಭೀತಾಗಬಹುದೆಂಬುದು ನಿಜ.
ಬಿಡಿ ಇಂದಿನ ರಾಜಕಾರಣಿಗಳ ರಾವಣ ರಾಜ್ಯದಲ್ಲಿ ನಾವು ಸೀತೆಯನ್ನು ದೂಷಿಸುವ ರಾಮರಾಜ್ಯದ ಪ್ರಜೆಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಧರಮ್ ರಾಜೀನಾಮೆ
  • ಸ್ಟಾಂಪ ಪೇಪರ ಹಗರಣ ಮತ್ತು ನಮ್ಮ ರಾಜಕೀಯ ವ್ಯವಸ್ಥೆ.
  • "ರಂಗ್ ದೇ ಬಸಂತಿ" ನಿಜವಾದ ಹೀರೋ ಯಾರು?
  • ಕವಿತೆ: ಪೋಲೆಂಡ್: ಯುಗದ ಮಕ್ಕಳು
  • ನಮ್ಮ ಪಾ(ತ)ಕಿ ಮಿತ್ರ ಪರೀಕ್ಷೆಯಲ್ಲಿ ಪಾಸಾಗಲಿ
Syndicate content

ಲೇಖಕರು

ಶಿವ's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಜಗನ್ನಾಥನ ತಬ್ಬಲಿ ಮಕ್ಕಳು
  • ಕನಸಿನ ಕನ್ಯ
  • ’ಹಾಸ್ಯದರಸ’
  • ಸಪ್ತಸ್ವರ-೨, ಮಕ್ಕಳ ಸಂಗೀತ ಗಾನ
  • ಹೊಗೆಯಾಗುಳಿದಿರುವ ನೆನಪುಗಳು
  • ಕವಿತೆಗೆ ಹೆಸರು ಕೊಡಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • nagesamrat
    ಉ: ಅಮರನಾಥದ ಬಗ್ಗೆ ನಿರ್ಥರಿಸಲು ಇವರು ಯಾರು?
    July 5, 2008 - 4:08pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 3:42pm
  • harshab
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 2:31pm
  • ವೈಭವ
    ಉ: ನಿಮಗೆ ಕನ್ನಡ ಬರುತ್ತಾ?
    July 5, 2008 - 1:30pm
  • harshavardhan v...
    ಉ: ಧಾರವಾಡಕ ಕಾಡುಕೋಣ ಓಡಿಬಂದಿತ್ತ..!
    July 5, 2008 - 1:13pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 1:11pm
  • sushil
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 1:05pm
  • hpn
    ಉ: ದಿನಕ್ಕೊಂದು ಪದ
    July 5, 2008 - 12:51pm
  • harshab
    ಉ: ಟೈಮಿಗಿಲ್ಲ ಟೈಮ್ ಸೆನ್ಸು
    July 5, 2008 - 12:43pm
  • kannadakanda
    ಉ: SSLC 'ಕನ್ನಡ' question paper ಅಲ್ಲಿ ಮತ್ತು model answerಗಳು ತಪ್ಪು ತಪ್ಪು!!!
    July 5, 2008 - 12:42pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 39 ಅತಿಥಿಗಳು ಆನ್ಲೈನ್ ಇರುವರು.


ಆತ್ಮಸಂಯಮದಿಂದ ಕೂಡಿದ ವಿವೇಕ, ವಿನಯದಿಂದ ಕೂಡಿದ ವಿದ್ಯೆ, ಸರಳತೆಯಿಂದ ಕೂಡಿದ ಅಧಿಕಾರ ಇವು ಮಹಾತ್ಮರ ಲಕ್ಷಣ.

— ಹಿತೋಪದೇಶ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator