Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › ಉಉನಾಶೆ ರವರ ಬ್ಲಾಗ್

ನಮನ-೦೩-ಸುದ್ದಿಗಾರರೇ ಸುದ್ದಿಯಾದಾಗ!

July 10, 2006 - 11:33am — ಉಉನಾಶೆ

ಕೆಲದಿನಗಳ ಹಿಂದೆ ಉಡುಪಿಯಲ್ಲಿ ವೈದ್ಯರೊಬ್ಬರು ಪತ್ರಕರ್ತರ ಮೇಲೆ ಹಲ್ಲೆ ನಡೆಸಿದರೆಂದು ವರದಿಯಾಗಿತ್ತು.
ಆ ವೈದ್ಯ, ಡಾ| ಕಿರಣ ಆಚಾರ್ಯ, ಸಚಿವ ಆಚಾರ್ಯರ ಮಗನಾಗಿದ್ದರಿಂದ, ಪ್ರತಿಕೂಲ ಪ್ರಚಾರವೂ ಸಿಕ್ಕಿತ್ತು.
ಮೊದಲೇ, ಎರಡೂ ಕಡೆಯ ವಿವರ ಪಡೆದು ಪ್ರಕಟಿಸುವ ವೃತ್ತಿಪರತೆ ನಮ್ಮ ವರದಿಗಾರರಲ್ಲಿ ಕಡಿಮೆ.
ಈ ವಿಷಯದಲ್ಲಿ, ಸುದ್ದಿಗಾರರೇ ಸುದ್ದಿಯಾಗಿರುವುದರಿಂದ ಅದರ ಮಾತೇ ಇಲ್ಲ.
ಆದ್ದರಿಂದ, ವೈದ್ಯರ ಕಡೆಯವರು http://udupipressvictim.wordpress.com/ ವೆಂಬ ಉರುಳಿ (URL) ನಲ್ಲಿ ವೈದ್ಯರ ಆವೃತ್ತಿಯನ್ನು ಬ್ಲಾಗಿದ್ದಾರೆ.

ಕೆಲವೊಂದು ವಿಚಾರ, ಮೊದಲೇ ಹೇಳಿಬಿಡುತ್ತೇನೆ...
. ಕಿರಣ ಪಿ‍ಯು‍ಸಿ‍ಯಲ್ಲಿ ನನ್ನ ಸಹಪಾಠಿ. ಒಂದೇ ತರಗತಿಯಲ್ಲಿ ನಮ್ಮಂತಹವರು ೧೦೦ ಜನ. ಅದಕ್ಕಿಂತ ಹೆಚ್ಚಿನ ಪರಿಚಯ ನಮ್ಮಿಬ್ಬರ ನಡುವೆ ಇಲ್ಲ.
. ನನಗೆ ಕೆಲವು ಪತ್ರಕರ್ತರ ಅಹಂಕಾರ ಕಂಡರೆ ಆಗುವುದಿಲ್ಲ. ಇದು ಕೆಲವು ಖ್ಯಾತರನ್ನೂ ಸೇರಿಸಿ ಹೇಳುವ ಮಾತು.
. ಬಿಜೆಪಿ ಕಾರ್ಯಕರ್ತರು ಮೈಗೂಡಿಸಿಕೊಂಡಿರುವಂತಹ ತತ್ವಗಳನ್ನು ನಾನು ಒಪ್ಪುವುದಿಲ್ಲ.

ಪತ್ರಕರ್ತರೊಡನೆ ನನ್ನ ಅನುಭವಗಳ ಬಗ್ಗೆ ನಾನು ಇನ್ನೊಮ್ಮೆ ಬರೆಯುತ್ತೇನೆ.

ಈ ಘಟನೆಯಲ್ಲಿ, ಆಸ್ಪತ್ರೆಯ ಒಳಗೆ ನುಗ್ಗಿ ರೋಗಿಗಳ ಛಾಯಾಚಿತ್ರಗಳನ್ನು ಆಸ್ಪತ್ರೆಯ ಸಿಬ್ಬಂದಿಗಳ ಹಾಗೂ ರೋಗಿಗಳ ಅನುಮತಿಯಿಲ್ಲದೆ ತೆಗೆಯಲಾಗಿದೆ.
ಹಾಗೆ ತೆಗೆಯಬಾರದು, ಪತ್ರಿಕಾ ಸ್ವಾತಂತ್ರ್ಯಕ್ಕೂ ಅದಕ್ಕೂ ಸಂಬಂಧವಿಲ್ಲವೆಂಬುದು ಗೊತ್ತಿರದ ಹುಂಬ ಪತ್ರಕರ್ತರೇ ಉಡುಪಿಯಲ್ಲಿ ತುಂಬಿಕೊಂಡಂತೆ ಕಾಣುತ್ತಿದೆ.
ಪತ್ರಕರ್ತರು ತಮ್ಮ ಪೆನ್ನು, ಕ್ಯಾಮರಾ ಹಿಡಿದು "ಹರಕೆಯ ಗೂಳಿಯಂತೆ" ಎಲ್ಲಾ ಕಡೆಗೆ ನುಗ್ಗಬಾರದು, ಎಂಬ ಬಗ್ಗೆ ಈ ಅಲ್ಪಮತಿಗಳಿಗೆ ಯಾರಾದರೂ ತಿಳಿಸಿ ಹೇಳಿದರೆ ಒಳ್ಳೆಯದು.

ಮೇಲ್ಕಾಣಿಸಿದ ಬ್ಲಾಗ್‍ನಲ್ಲಿ ಉಡುಪಿಯ ಕೆಲವು ಪತ್ರಕರ್ತರ ಬಗ್ಗೆ ಸರ್ವಾಂಗೀಣ ಯುದ್ದ ಹೂಡಲಾಗಿದೆ.
ಅದೀಗ - ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಹೋರಾಟವಾಗಿದೆ,
ಪತ್ರಕರ್ತರು ಮತ್ತು ವೈದ್ಯರ ನಡುವಿನ ಹೋರಾಟವಾಗಿದೆ,

ಕಾಂಗ್ರೆಸ್ ಮಾತ್ರವಲ್ಲ, ಬಿಜೆಪಿ ಪರವಾಗಿರುವ ಪತ್ರಕರ್ತರೂ, ಉಡುಪಿಯಲ್ಲಿ ಇರಬಹುದಲ್ಲವೇ?
ನೆನಪಿಡಿ, ಉಡುಪಿ - ದಕ್ಷಿಣ ಭಾರತದಲ್ಲೇ, ಬಿಜೆಪಿಯ ಭದ್ರ ನೆಲೆಗಳಲ್ಲಿ ಒಂದು.

ಈಗ ಪತ್ರಕರ್ತರನ್ನು ವಿರೋಧಿಸುವವರಲ್ಲಿ ನಿಜವಾದ ಘಾತಕರೂ ಇರಬಹುದಲ್ಲವೆ?

ಕೊನೆಯ ಮಾತು:

ಯಾವ ಬಗೆಯ ವಿದ್ಯಾರ್ಹತೆಗಳೂ ಬೇಕಾಗಿಲ್ಲದ ಕೆಲಸಗಳಲ್ಲಿ ಪತ್ರಕರ್ತರದೂ ಒಂದು.

ಇತೀ,

ಉಉನಾಶೆ - ಜುಲೈ ೧೦, ೨೦೦೬ - ೦೨:೦೫ ಪೂರ್ವಾಹ್ನ

Ornamental seperator
  • ಉಉನಾಶೆ ರವರ ಬ್ಲಾಗ್
  • Login or register to post comments
  • 569 hits
  • Email this blog
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ, ಹಾಸನ - ಉದ್ಘಾಟನಾ ಸಮಾರಂಭ ಹಾಗೂ ವಿಚಾರ ಗೋಷ್ಠಿ
  • ನಮನ-೦೧-ಪರಿಚಯ
  • ಮಧ್ಯಂತರ ಚುನಾವಣೆ ಬೇಕೆ?????????
  • ಹಾಸನ ಜಿಲ್ಲಾ ಕನ್ನಡಸಾಹಿತ್ಯಡಾಟ್‌ಕಾಂ ಬೆಂಬಲಿಗರ ಬಳಗದ ಉದ್ಘಾಟನಾ ಕಾರ್ಯಕ್ರಮ
  • ಕರ್ನಾಟಕ ಸಂಗೀತದ ರಸಾನುಭವ - ರಾಗ ಮೋಹನ (ಭಾಗ ೧)
Syndicate content

ಲೇಖಕರು

ಉಉನಾಶೆ's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
  • ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
  • ಕೆಂಪು, ಕಣ್ಣು ಏನು ಪರಿಹಾರ..???
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Sunil Jayaprakash
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 16, 2008 - 10:37am
  • rameshbalaganchi
    ಉ: ನಾಡೋಜ ಎಂದರೆ.....
    May 16, 2008 - 10:31am
  • vikashegde
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 16, 2008 - 10:14am
  • srikanth
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 16, 2008 - 10:01am
  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 15 ಅತಿಥಿಗಳು ಆನ್ಲೈನ್ ಇರುವರು.

ನನ್ನ ಜನಕ ಆಮ್ಲಜನಕ

— ಟಿ.ಪಿ.ಕೈಲಾಸಂ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator