ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › ಗಣೇಶ ರವರ ಬ್ಲಾಗ್

ಎ ಬಿ ತಪ್ಪಿದ್ದೆಲ್ಲಿ?

June 12, 2007 - 1:37am — ಗಣೇಶ

ಬೆಲ್ ಬಾಟಮ್ ಪ್ಯಾಂಟ್,ಷರ್ಟ್ ನ ಮೇಲಿನ ಎರಡು ಗುಂಡಿ ಬಿಚ್ಚಿ ,ಮೂಳೆ ಕಾಣಬಾರದೆಂದು ಬನಿಯನ್ ಹಾಕಿಕೊಂಡು, ಷರ್ಟ್ ಕೈನ ಎರಡು ಮಡಕೆ ಮಡಚಿ,ತಲೆಯ ಗುಂಗುರು ಕೂದಲನ್ನೂ ಸಹ ನೀರು ಹಾಕಿ ಒತ್ತಿ ಒತ್ತಿ ಬಾಚಿ, ಅಮಿತಾಬ್ ಸ್ಟೈಲಲ್ಲಿ ತಿರುಗುತ್ತಿದ್ದೆವು.
ಶಮ್ಮಿ,,ದೇವ್,ಜಿತೇಂದ್ರ,ದರ್ಮೇಂದ್ರ,ಸಂಜೀವ್ ಕುಮಾರ್,ಕಿಶೋರ್,ರಾಜೇಶ್ ರೋಷನ್ ರಷ್ಟುಚಂದವೂ ಇರಲಿಲ್ಲ.ಆಕ್ಟಿಂಗ್,ಡ್ಯಾನ್ಸ್ ನಲ್ಲೂ ಹಿಂದೆ ಇದ್ದ ಅಮಿತಾಬ್ ನನ್ನಂತಹ ಕೋಟ್ಯಾಂತರ ಅಭಿಮಾನಿಗಳ ಬೆಂಬಲದಿಂದ ನಂ. ೧ ಸ್ಥಾನಕ್ಕೆ ಲಗ್ಗೆ ಹಾಕಿದರು.
ಅಮಿತಾಬ್ ಗೆ ಏಟಾದಾಗ,ಖಾಯಿಲೆಯಿದ್ದಾಗ ನಾವೂ ದುಃಖಿಸಿದೆವು,ದೇವರ ಬಳಿ ಪ್ರಾರ್ಥಿಸಿದೆವು.
ರಾಜೀವ್ ಗಾಂಧಿ ಜತೆ ಸೇರಿ ಚುನಾವಣೆಗೆ ನಿಂತಾಗ ಬೇಸರವಾದರೂ ಬೆಂಬಲಿಸಿದೆವು.
ಕೌನ್ ಬನೇಗಾ ಕರೋಡ್ ಪತಿ ಸುರುವಾದಾಗ ,ಅಮಿತಾಬ್ ಜತೆ ಹಾಟ್ ಸೀಟಲ್ಲಿ ಕುಳಿತುಕೊಳ್ಳಲಿಕ್ಕಾಗಿ ಪ್ರಯತ್ನಿಸಿ,ಪ್ರಯತ್ನಿಸಿ, “ಏರ್ ಟೆಲ್” ಕೋಟ್ಯಾಂತರ ರೂಪಾಯಿ ಸಂಪಾದಿಸುವಂತೆ ಮಾಡಿದೆವು.
ಅಮಿತಾಬ್ ಮಗ ಎಂಬ ಒಂದೇ ಕಾರಣದಿಂದ ಅಭಿಷೇಕ್ ನ ಸಿನೇಮಾಗಳನ್ನು ನೋಡಿ ಅವನೂ ಹೀರೋ ಆದ.
ಇಷ್ಟೆಲ್ಲಾ ಸರಿ.
ಕಡೇ ಪಕ್ಷ ಅಭಿ-ಐಶ್ ಮದುವೆ ಆಮಂತ್ರಣ ಪತ್ರಿಕೆ ಕಳುಹಿಸಬೇಕಿತ್ಊ. ಹೋಗಲಿ ಬಿಡಿ. ಒಂದೆರಡು ಟಿ.ವಿ.ಯವರಿಗಾದರೂ ನೇರ ಪ್ರಸಾರಕ್ಕೆ ಅವಕಾಶ ಕೊಡಬಾರದಿತ್ತಾ? ಆರಂಭದಿಂದ ಜತೆಗಿದ್ದ ಪತ್ರಿಕೆ,ಅಬಿಮಾನಿಗಳಿಗಿಂತ ಅಮರ್ ಸಿಂಗ್ ಬಳಗ, ಮತ್ತು ನಿನ್ನೆ ಮೊನ್ನೆಯ ಜ್ಯೋತಿಷಿಗಳು ಮುಖ್ಯವಾದರೆ?
ಅಮರ್ ಸಿಂಗ್ ಬಳಗ ಸೇರಿದ ಮೇಲಲ್ವೇ ಈ ಸುಳ್ಳು ರೈತನ ಸೋಗಿನಲ್ಲಿಜಮೀನು ಒಳ ಹಾಕುವ ಬುದ್ಧಿ ಬಂದುದು.ಮಾಯಾವತಿ ಗೆದ್ದುದಕ್ಕೂ ಐಶ್ವರ್ಯ ನ ನಕ್ಷತ್ರವೇ ಕಾರಣ! ಎನ್ನುವ ಜ್ಯೋತಿಷಿಯನ್ನು ಹತ್ತಿರಸೇರಿಸಿದ್ದೇ ಇಷ್ಟಕ್ಕೆಲ್ಲಾ ಕಾರಣ.

~.~
  • ಗಣೇಶ ರವರ ಬ್ಲಾಗ್
  • Login or register to post comments
  • 564 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 14, 2007 - 3:34pm — shreekant.mishrikoti

ಉ: ಎ ಬಿ ತಪ್ಪಿದ್ದೆಲ್ಲಿ?

shreekant.mishrikoti's picture

ಒಂದ್ಸಲ NDTV ನೋ CNN-IBN Live ನೋ Song of the nation ಆರಿಸಲು ಕರ್ಯಕ್ರಮ ಇಟ್ಟಿದ್ದರು .
ದೇಶದ ಬಹುಪಾಲು ಜನ ’ಏ ಮೇರೆ ವತನ್ ಕೇ ಲೋಗೋ’ ಅನ್ನು ಆಯ್ದುಕೊಂಡರೆ
ಪ್ಯಾನೆಲ್ ನಲ್ಲಿದ್ದ ಈ ಮನುಷ್ಯ ’ಕಜರಾ ರೇ , ಕಜರಾ ರೇ ’ ಯನ್ನು ತಾವು Song of the nation ಗೆ ಪ್ರೆಫರ್ ಮಾದುವದಾಗಿ ಹೇಳಿದ - ’ ನನ್ನ ಸಂಸಾರದ ಕಾರಣಕ್ಕ - ಎಂದೂ ಸೇರಿಸಿದ
ದೇಶದ ಜನಕ್ಕೆ ತಂತಮ್ಮ ಪರಿವಾರ ಇರಲಿಲ್ವೇನೋ ? ಜನ ವೈಯುಕ್ತಿಕತೆಯಿಂದ ಮೇಲೆ ಏರಿದರೆ ಈತ ದೇಶದ ವಿಸಯವನ್ನು ಮನೆ ಮಟ್ಟಕ್ಕೆ ಇಳಿಸಿದ !

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 16, 2007 - 3:50pm — ಗಣೇಶ

ಉ: ಎ ಬಿ ತಪ್ಪಿದ್ದೆಲ್ಲಿ?

ಗಣೇಶ's picture

ಎ ಬಿ ಅಂದರೆ ಅಖಿಲ ಭಾರತ ಅಂತ ತಿಳಕೊಂಡಿದ್ದಾರೆ.
(ಎ ಬಿ ಗೆ ಇಷ್ಟ ಎಂದರೆ ಅಖಿಲ ಭಾರತ ಕ್ಕೆ ಇಷ್ಟ.)
ತಮಾಷೆಯಾಗಿ ಸಹ ಆ ಮಾತನ್ನು ಹೇಳಬಾರದಿತ್ತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮಕ್ಳಾ, ನಿಮ್ಜೀವನ್ ದಲ್ಲಿ ರಂಗ್ ಭರ್ದೂ ಕ್ಯಾ ? ..ಅಮಿತಾಬ್ ಬಚ್ಚನ್ !
  • ಬಾಲಿವುಡ್‌ನ ದೊಡ್ಡಣ್ಣ ಅಮಿತಾಬ್
  • ಬಾಲಿವುಡ್‌ನ ದೊಡ್ಡಣ್ಣ ಅಮಿತಾಬ್
  • ಮಾಧ್ಯಮಗಳು ಏಕೆ ಹೀಗೆ??
  • ೫೦ ಕೋಟಿ! ಒಂದು ವಾರ್..
Syndicate content

ಲೇಖಕರು

ಗಣೇಶ's picture

ಪರಿಚಯ

ಕನ್ನಡ ಬಲು ಇಷ್ಟ
ಇಂಗ್ಲೀಷ್/ಕಂಪ್ಯೂಟರ್ ಸ್ವಲ್ಪ ಕಷ್ಟ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೧)
  • ನೆನೆವುದೆನ್ನ ಮನ ಕರ್ನಾಟಕ ದೇಶವಮ್
  • ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
  • ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
  • ಮೊಬೈಲ್ ಕಥೆ
  • ಭಾರತೀಯರು ನರಕಕ್ಕೆ ಹೋದ್ರೆ ಏನ್ ಮಾಡ್ತಾರೆ?
  • ದಿನಚರಿಯ ಒಂದು ದಿನ...
  • ಈ ಗಾದೆಗಳು ಗೊತ್ತಾ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • girish.rajanal
    ಉ: ಹಣ "investment"
    July 9, 2008 - 5:03pm
  • cmariejoseph
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 4:50pm
  • cmariejoseph
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 4:47pm
  • cmariejoseph
    ಉ: ಕನ್ನಡ ರಸಪ್ರಶ್ನೆ:೮
    July 9, 2008 - 4:41pm
  • girish.rajanal
    ಉ: ಈ ಗಾದೆಗಳು ಗೊತ್ತಾ?
    July 9, 2008 - 4:27pm
  • girish.rajanal
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 4:25pm
  • harshavardhan v...
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:24pm
  • shashikannada
    ಉ: ಸುಮ್ನೆ 1 ಮದ್ವೆ ಬ್ಲಾಗು :)
    July 9, 2008 - 4:20pm
  • hpn
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:17pm
  • hpn
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:15pm
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 33 ಅತಿಥಿಗಳು ಆನ್ಲೈನ್ ಇರುವರು.


ಕೆಂಡದ ಗಿರಿಯ ಮೇಲೊಂದು
ಅರಗಿನ ಕಂಭವಿದ್ದಿತ್ತು ನೋಡಾ ಅಯ್ಯಾ!
ಅರಗಿನ ಕಂಭದ ಮೇಲೊಂದು ಹಂಸೆಯಿದ್ದಿತ್ತು
ಕಂಭ ಬೆಂದು ಹಂಸೆ ಹಾರಿತ್ತು ಗುಹೇಶ್ವರಾ!

- ಅಲ್ಲಮಪ್ರಭು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator