ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › ವೈಭವ ರವರ ಬ್ಲಾಗ್

ಸೊಬಗಿನ ಬಳ್ಳಿ

ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ

ಭಾರತದ ಚಕ್ರವರ್ತಿ ಪಟ್ಟಕ್ಕೇರಿದ ಒಬ್ಬನೇ ಕನ್ನಡಿಗ ನಮ್ಮ ರಟ್ಟಕೂಟರ ದೊರೆ ಜಗತ್ತುಂಗ ಗೋವಿಂದರಸ

September 13, 2007 - 10:07am — ವೈಭವ

ಈ ಹಿಂದೆ ಮುಳಿಯ ತಿಮ್ಮಪ್ಪಯ್ಯನವರ ನೆಗೞ್ಚುಗಳ(http://sampada.net/blog/12/07/2007/4913) ಬಗ್ಗೆ ಬರೆದಿದ್ದೆ.

ಅವರ 'ಕವಿರಾಜ ಮಾರ್ಗ ವಿವೇಕ ಭಾಗ ೧' ಓದಿದಾಗ ಈ ವಿಶಯ ತಿಳಿಯಿತು.

ಕ್ರಿ.ಶ.793-813 ರ ವರೆಗೆ ಜಗತ್ತುಂಗನ ಆಳುವಿಕೆ ಇತ್ತು. ಸುಮಾರು ಒಂಬತ್ತನೆಯ ನೂರೇಡಿನಿಂದ ತನ್ನಾಳಿಕೆಯ ಕಡೆಯವರೆಗೆ ಹಿಮಗಿರಿಯಿಂದ ಹಿಡಿದು ಲಂಕಾದವರೆಗೂ ಇರುವ ಭಾರತ ಬುವಿಗೆ ಚಕ್ರವರ್ತಿಯಾಗಿದ್ದನು. ಮೌರ್ಯಕುಳದ ಅಶೋಕನನ್ನು ಚಕ್ರವರ್ತಿ ಎನ್ನುತ್ತಾರೆ. ಅವನು ತೀರ ಹೋರಾಟಗಾರನು ಹೌದು. ಆದರೆ ಅವನ ಒಡೆತನ ದೊರೆತುದ್ದುದು ದರ್ಮ ಹರಡಿಕೆಯಿಂದಲೇ ಹೊರತು ತೋಳುಬಲದಿಂದಲ್ಲ. ನಮ್ಮ ಗೋವಿಂದರಸನ ಒಡೆತನ ತೋಳುಬಲದಿಂದಲೇ ಒದಗಿದುದೆಂಬುದನ್ನು ಶಾಸನಗಳು ಸಾರಿ ಸಾರಿ ಹೇಳುತ್ತವೆ. ಎ.ಎಸ್ ಅಳ್ತೇಕರರು(ಮರಾಟಿ ಸಂಶೋಧಕ)ತಮ್ಮ "Rashtra Kutas and their Times" ಎಂಬ ಹೊತ್ತಗೆಯಲ್ಲಿ ಇದನ್ನು ಪುರಾವೆಗಳೊಂದಿಗೆ ತೋರಿಸ್ಕೊಟ್ಟಿದ್ದಾರೆ.

ಹೀಗೆ ಪುರಾವೆಗಳಿಂದ ತೋರಿಸಲ್ಪಟ್ಟ ಹಿಂದೂಸ್ತಾನ್ದ ಚಕ್ರವರ್ತಿತ್ವವು ನಮ್ಮ ಕನ್ನಡ ವೀರ ಜಗತ್ತುಂಗನೊಬ್ಬನಿಗೇ ದಕ್ಕಿತೆಂಬುದನ್ನು ಕನ್ನಡಿಗರು ಕೇಳಿ ಹುರುಪೇರಬೇಡವೆ?

ಈ ಜಗತ್ತುಂಗನ ಮಗನೇ ನಮ್ಮ ನ್ರುಪತುಂಗ. ನ್ರುಪತುಂಗನೇ ಕನ್ನಡಿಗರ ಹೆಮ್ಮೆಯ ನೆಗೞ್ಚು 'ಕವಿರಾಜಮಾರ್ಗ' ನೆಗೞಲು ಮುಕ್ಯ ಓಸುಗರ/ಕಾರಣ.

~.~
  • ವೈಭವ ರವರ ಬ್ಲಾಗ್
  • Login or register to post comments
  • 452 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 13, 2007 - 10:24am — mahesha

ಉ: ಭಾರತದ ಚಕ್ರವರ್ತಿ ಪಟ್ಟಕ್ಕೇರಿದ ಒಬ್ಬನೇ ಕನ್ನಡಿಗ ನಮ್ಮ ರಟ್ಟಕೂಟರ ದೊರೆ ಜಗತ್ತುಂಗ ಗೋವಿಂದರಸ

mahesha's picture

ದಿಟ!

ಆದ್ರೆ ಇದನ್ನೇ ಬೇಕು ಬೇಕೆಂದೆ ಮುಚ್ಚಿಡಲಾಗಿದೆ!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
September 14, 2007 - 1:49pm — ವೈಭವ

ಉ: ಭಾರತದ ಚಕ್ರವರ್ತಿ ಪಟ್ಟಕ್ಕೇರಿದ ಒಬ್ಬನೇ ಕನ್ನಡಿಗ ನಮ್ಮ ರಟ್ಟಕೂಟರ ದೊರೆ ಜಗತ್ತುಂಗ ಗೋವಿಂದರಸ

ವೈಭವ's picture

ಏಕೆ ಮುಚ್ಚಿಡಲಾಗಿದೆ? Sad
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
October 15, 2007 - 1:32pm — mumbaipatrakarta

ಉ: ಭಾರತದ ಚಕ್ರವರ್ತಿ ಪಟ್ಟಕ್ಕೇರಿದ ಒಬ್ಬನೇ ಕನ್ನಡಿಗ ನಮ್ಮ ರಟ್ಟಕೂಟರ ದೊರೆ ಜಗತ್ತುಂಗ ಗೋವಿಂದರಸ

mumbaipatrakarta's picture

Extremely interesting.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 25, 2008 - 10:46am — shaamala

ಉ: ಭಾರತದ ಚಕ್ರವರ್ತಿ ಪಟ್ಟಕ್ಕೇರಿದ ಒಬ್ಬನೇ ಕನ್ನಡಿಗ ನಮ್ಮ ರಟ್ಟಕೂಟರ ದೊರೆ ಜಗತ್ತುಂಗ ಗೋವಿಂದರಸ

shaamala's picture

ಈ ಜಗತ್ತುಂಗ ಚಕ್ರವರ್ತಿಯ ಜೀವನಚಿತ್ರವನ್ನು ಯಾರಾದರೂ ಚೆನ್ನಾಗಿ ಸಂಶೋಧಿಸಿ ಒಳ್ಳೆಯ ಕಥೆಯನ್ನು ಹೊಸೆದು ಆ ಕಥೆಯಿಂದ ಒಂದು ಒಳ್ಳೆಯ ಕನ್ನಡ ಚಿತ್ರ ಮಾಡಿದರೆ ಹೇಗೆ? ಡಾ. ರಾಜಕುಮಾರ್ ಅವರೇ ಈ ಪಾತ್ರ ಮಾಡಿದ್ದಿದ್ರೆ ಎಷ್ಟು ಚೆನ್ನಾಗಿರ್ತಿತ್ತು!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಅಲ್ಲಿಂದ ಇಲ್ಲಿಗೆ
  • ಹದಿನಾಲ್ಕರ ಆಚರಣೆ
  • ಒಂಥರಾ ಪ್ರೀತಿ...
  • ಗೂಗಲ್ ಮತ್ತು ಕನ್ನಡ
  • *ವಿಶ್ವ ಮಹಿಳಾ ದಿನದ ಶುಭಾಷಯಗಳು*
Syndicate content

ಲೇಖಕರು

ವೈಭವ's picture

ಪೂರ್ಣ ಹೆಸರು
ಬರತ್ ಕುಮಾರ್

ಪರಿಚಯ

ನಾನು ಮಿನ್ಕೆ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದೇನೆ. ಕನ್ನಡದ ಬಗ್ಗೆ ತುಂಬ ಹುರುಪಿದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೧)
  • ನೆನೆವುದೆನ್ನ ಮನ ಕರ್ನಾಟಕ ದೇಶವಮ್
  • ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
  • ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
  • ಮೊಬೈಲ್ ಕಥೆ
  • ಭಾರತೀಯರು ನರಕಕ್ಕೆ ಹೋದ್ರೆ ಏನ್ ಮಾಡ್ತಾರೆ?
  • ದಿನಚರಿಯ ಒಂದು ದಿನ...
  • ಈ ಗಾದೆಗಳು ಗೊತ್ತಾ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • girish.rajanal
    ಉ: ಹಣ "investment"
    July 9, 2008 - 5:03pm
  • cmariejoseph
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 4:50pm
  • cmariejoseph
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 4:47pm
  • cmariejoseph
    ಉ: ಕನ್ನಡ ರಸಪ್ರಶ್ನೆ:೮
    July 9, 2008 - 4:41pm
  • girish.rajanal
    ಉ: ಈ ಗಾದೆಗಳು ಗೊತ್ತಾ?
    July 9, 2008 - 4:27pm
  • girish.rajanal
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 4:25pm
  • harshavardhan v...
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:24pm
  • shashikannada
    ಉ: ಸುಮ್ನೆ 1 ಮದ್ವೆ ಬ್ಲಾಗು :)
    July 9, 2008 - 4:20pm
  • hpn
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:17pm
  • hpn
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:15pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 33 ಅತಿಥಿಗಳು ಆನ್ಲೈನ್ ಇರುವರು.


ಮೂರಿಟ್ಟರಾರಕ್ಕು | ಆರು ಹನ್ನೆರಡಕ್ಕು |
ಹೇರುವ ಗೊಡ್ಡು ಹಯನಕ್ಕು ಗುರುಕರುಣ |
ತೋರುವ ದಿನಕೆ ಸರ್ವಜ್ಞ

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator