ಏನೇನೋ ನಡೆದಿಹವು ವಿಜ್ಞಾನ ಸಂಧಾನ ।
ಮಾನುಷ್ಯ ಬಾಂಧವ್ಯವೊಂದು ಮುರಿದಿಹುದು ।।
ತಾನೊಡರ್ಚಿದ ಹೊನ್ನರಸವೆ ನರನ ಕೊರಳ್ಗೆ ।
ನೇಣಾಗಿಹುದು ನೋಡು - ಮರಳ ಮುನಿಯ ।।

— ಡಿ.ವಿ.ಜಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ನಿನ್ನ ಹೆಸರು

ಮೆಚ್ಚಿದ್ದೆ ನಾನ೦ದು,
ಇವಳ ನಗೆಯೊ೦ದನ್ನೆ|
ಬೆಚ್ಚಿ ಬಿದ್ದೆ ಇ೦ದು ನಾ,
ಓದಲು ಈ ಕಣ್ಣಲ್ಲೆ ||

ನಾನೇನ ಓದಿದೆ ?
ನಿನ್ನರ್ಥ ತಪ್ಪಿಹುದು|
ಮತ್ತೇನಲ್ಲ ಅವಳ ಆ..
ಬರಹಗಳೇ ಕಾಡುತಿಹುದು||

ಯಾರಾಕೆ ಯಾರಾಕೆ ?
ನೀ ನನ್ನ ಕೇಳದಿರು |
ಕೇಳಿದರು ಹೇಳೆನು ನಾ,
ದಯಮಾಡಿ ಕಾಡದಿರು ||

ಒಳಗಿರುವ ಕವಿಯ ನೀ,
ಕೆರಳಿಸಿದೆ ಓ ಗೆಳತಿ |
ಯಾರ ಬಳಿ ಹೇಳಲಿ ನಾ..
ಚ್ಚೊಚ್ಚಲ ಈ ಕವಿತೆ ||

ಕಳುಹಿಸುವೆ ಓದಿಸುವೆ..
ನಿನ್ನ ಬಳಿ ಇದನು ನಾ |
ಕ೦ಡುಹಿಡಿವೆ ನೀನಾಗ,
ಅವಿತಿರುವ ನಿನ್ನ ಹೆಸರಾ ||

--ಅಭಿ

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ನಿನ್ನ ಹೆಸರು

Indushree's picture

ಓದಿದೆನು ನಿನ್ನೀ ಕವಿತೆಯ ಗೆಳೆಯ
ಕಂಡುಕೊಂಡೆನು ಅದರೊಳು ಅವಿತಿರುವ ನನ್ನ ಹೆಸರ
ಸೊಗಸಾಗಿದೆ ನಿನ್ನೀ ಚೊಚ್ಚಲ ಪ್ರಯತ್ನ
ಹೀಗೆ ಬರುತಿರಲಿ ನಿನ್ನಿಂದ ಒಂದರ ಹಿಂದೊಂದು ಕವನ....

ಉ: ನಿನ್ನ ಹೆಸರು

manjunathams's picture

ಬೆಚ್ಚಿ ಬಿದ್ದೆ ’ಇಂದು’,,,,ನಾ!;) ;-)