26
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

Abhimani ರವರ ಬ್ಲಾಗ್

ಯಾಂತ್ರಿಕ ಬದುಕು

February 6, 2009 - 3:36am
Abhimani
ಉತ್ತರಗಳೇ ಸಿಗದ ನೂರು ಪ್ರಶ್ನೆಗಳು ನಿಶಿ ಹಗಲೂ ಬಿಡದೇ ಕತ್ತರಿಸುತ್ತಿದ್ದರೂ ಬೆಳಗಿನ ಆ ಹೊನ್ನ ಕಿರಣವದೇನೋ ಹೊಸ ಹುರುಪನಿತ್ತು ಗೊಂಬೆಗೆ ಕೀ ಕೊಟ್ಟಂತೆ ನಡೆಸಿದೆ.. ಓಡಿಸಿದೆ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಜೀವಸೆಲೆ

February 2, 2009 - 10:53pm
Abhimani
ಚಿಗುರೆಲೆಗಳ ನಡುವೆ ಹೂವೊಂದು ನಕ್ಕು ಬಿಸಿಲಿಗೆ ಎದೆ ಚಾಚಿ ಮಳೆಗೆ ನಸು ನಾಚಿ ಚಳಿಯೊಡನೆ ಚರಮಗೀತೆ ಯ ಹಾಡಿ... ಬಲಿತ ಎಲೆಗಳೂ ನೆಲವನ್ನಪ್ಪಿ ಬೆತ್ತಲಾಗಿ ನಿಂತ ಮರ ಮತ್ತೆಲ್ಲಿಯ ಜೀವ ಸೆಲೆ ? ಮತ್ತೊಂದು ಕಾಲಚಕ್ರಕೆ ಸಜ್ಜಾದ ಮರಕ್ಕೆ ತನ್ನದೇ ನೆಲೆ.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಿಯತ್ತು

June 22, 2007 - 3:08am
Abhimani
ತನ್ನ ಐದೆಕರೆ ತೋಪಿನಾಗೆ ತುಪಾಕಿ ತಗುಲಿಸಿಕೊಂಡು ತಿರುಗುತ್ತಿದ್ದ ತಿಮ್ಮೇಗೌಡರಿಗೆ ತೋಚಿದ್ದು..ತಾನೊಬ್ಬನೇ ತಿಕಲನಂಗೆ ಸರಿ ಹೊತ್ತಿನಾಗೆ ಇಲ್ಲಿಗಂಟ ಬರಬಾರದಿತ್ತು ಅಂತ.ವಾಪಸ್ ಹೋಗೋದು ಒಳ್ಳೆದು ಅನಿಸ್ತ ಇರೋವಾಗಲೇ “ಜೀವನದಾಗೆ ಯಾವ ನನ್ನ ಮಗಂಗೂ ಹೆದರಲಿಲ್ಲ..ನೋಡೆಬಿಡಾವ ಅದೇನೋ” ಅಂತ ಮತ್ತೆ ಇನ್ನು ಒಳಕ್ಕೆ ನುಗ್ಗಿದರು.ಒಂದು ತಿಂಗಳಿನಾಗೆ ಆಗಲೇ ಮೂರು ಜನ ಕಾ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಹೊಸ-ಊರು,ರೋಡು

May 6, 2007 - 8:12am
Abhimani
ನೀವು ಬೆಂಗಳೂರಿನವರೇ..? ಬೆಂಗಳೂರಿಗೆ ಹೋಗಿ ಬಂದಿರೇ? ಹೊಸೂರು ರೋಡ್ ಗೊತ್ತಲ್ಲವೇ.? ಐ.ಟಿ,ಬಿ.ಟಿ ಯವರಾದರಂತೂ ಗೊತ್ತೆ ಇರಬೇಕಲ್ಲವೇ..? ಇದು ಹೊಸೂರು ರೋಡು. ಎಲ್ಲಿಂದ ಎಲ್ಲಿ ನೋಡಿದರೂ ನಿಂತ ಕಾರು,ಬಸ್ಸು,ಲಾರಿ ಲೋಡು. ಹೀಗಿರಲಿಲ್ಲವಂತೆ...! ವರುಷಗಳ ಹಿಂದೆ, ಇಲ್ಲಿ.. ಈ ದಟ್ಟಣೆ,ಸಂಘರ್ಷಣೆ. ವೇಗವಾಗಿ ಓಡುತ್ತಿದ್ದವಂತೆ ಹಲ-ಕೆಲ ಬಸ್ಸು ಲಾರಿಗಳು.
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಒಂದು ಕಥನ

May 4, 2007 - 7:35am
Abhimani
ಹೀಗೆ ಒಂದು ಕಥೆ ಕಥೆಯೆಂದೆನೆ?ಕಥನ ಕಾವ್ಯ ಕಥನ. ಒಂದಾನೊಂದು ಕಾಲದಲ್ಲಿ ಒಂದು ರಾಜ್ಯ,ಒಬ್ಬ ರಾಜ. ರಾಜ ಆಳಿದ, ಆಳು,ಕಾಳು,ಮಡದಿಯರೊಂದಿಗೆ. ಕೈ-ಕಾಲು ಆಡದಂತಾಗೆ "ಅನ್ಯಥಾ ಶರಣಂ ನಾಸ್ತಿ" ಕಾಡಿಗೆ ಹೊರಟ. ರಾಜ,ರಾಜ್ಯಕ್ಕೊಂದ ದಿಕ್ಕ ತೋರಬೇಕಲ್ಲವೇ? ದಿಕ್ಕು - ಮೊದಲ ಮಡದಿಯ ಮೊದಲ ಮಗ ,ರಾಜಕುಮಾರ. ಪಟ್ಟ-ಅಭಿಷೇಕ.. ರಾಜಕುಮಾರ,ರಾಜನಾದ. ಆಳತೊಡಗಿದ...!! ರಾಜ್ಯದಲಿ ದಂಗೆ,
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

Pages

Subscribe to RSS - Abhimani ರವರ ಬ್ಲಾಗ್