Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › adarsh ರವರ ಬ್ಲಾಗ್

KA-10 ಸಾ

August 13, 2006 - 3:31pm — adarsh

ನಮಸ್ಕಾರ, ಎನ್ನಪ್ಪಾ ಇದು KA-10 ಸಾ ಎಂದು ತೆಲೆ ಕೆಡಿಸಿಕೊಳ್ಳಬೇಡಿ, ಇದು ನಮ್ಮ ಜಿಲ್ಲೆ ಚಾಮರಾಜನಗರ ಜಿಲ್ಲೆಯ R.T.O ವಿಭಾಗದ ಸಂಖ್ಯೆ, ರಾಜ್ಯದಲ್ಲಿ ಅತ್ಯಂತ ನಿರ್ಲಕ್ಷಿತ ಪ್ರದೇಶಗಳಲ್ಲಿ ಚಾಮರಾಜನಗರ ಜಿಲ್ಲೆ ಪ್ರಮುಖವಾದುದು, ಈ ಜಿಲ್ಲೆ ಎಲ್ಲಾ ಕೆಟ್ಟು ಕಾರಣಗಳಿಗೆ ಖ್ಯಾತಿಯನ್ನು ಪಡೆದಿದೆ, ಅವುಗಳಲ್ಲಿ ಪ್ರಮುಖವಾದುದು ವೀರಪ್ಪನ್, ನಮ್ಮ ಜಿಲ್ಲೆಗೆ ಮುಖ್ಯಮಂತ್ರಿಗಳು ಬರುವುದಿಲ್ಲ, ಮಂತ್ರಿಗಳು ತಿರುಗಿ ನೋಡುವುದಿಲ್ಲ, ಜಿಲ್ಲಾ ಉಸ್ಥುವಾರಿ ಮಂತ್ರಿ ಕೂಡ ಬೇರೆ ಜಿಲ್ಲೆಯರೆ, ರಸ್ತೆಗಳು, ಅನಿಷ್ಠಕೇಳ್ಳ ಶನೀಶ್ವರನೇ ಕಾರಣ ಎನ್ನುವ ಹಾಗೆ ಜಗತ್ತಿನ ಪ್ರತಿಯೊಂದು ಅವಘಡಕ್ಕೂ ಚಾ.ನಗರವನ್ನು ದೂರುತ್ತಾರೆ, ಆ ಜಿಲ್ಲೆಗೆ ಸೇರಿದವನಾಗಿರುವ ನನಗೆ ಇದು ಸೋಜಿಗ ಹಾಗು ಕೋಪ ಎರಡನ್ನು ತರುತ್ತದೆ, ಯಾರಿಗೂ ಪರಿಚಯವಿರದ ಚಾ.ನಗರ ವನ್ನು ಪರಿಚಯಿಸುವ ಪುಟ್ಟ ಪ್ರಯತ್ನ ನಾನು ಹಾಗು ನನ್ನ ಸ್ನೇಹಿತ ಮಾಡಬೇಕೇಂದಿದ್ದೇವೆ, ಇದು "ಬ್ಲಾಗ್"ಗಿಂಗ್ ನಲ್ಲಿ ನಮ್ಮ ಮೊದಲ ಪ್ರಯತ್ನ. ಸಹೃದಯರು ತಾಳ್ಮೆಯೆಯಿಂದ ನಮ್ಮ ಬ್ಲಾಗ್ ಅನ್ನು ಓದುವಿರಿ ಎನ್ನುವ ನಂಬಿಕೆಯೊಂದಿಗೆ,

Ornamental seperator
  • adarsh ರವರ ಬ್ಲಾಗ್
  • Login or register to post comments
  • 583 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 13, 2006 - 11:04pm — adarsh

KA-10 ಸಾ

adarsh's picture

ಸಾ! ಪರೀಕ್ಷೆ result ಬಂದಿದೆಯಂತೆ ಸಾ! ಎಂದು ಸ್ನೇಹಿತ ಹೇಳಿದಾಗಳೆ, ನನಗೆ ನಾವು ಪದವಿಯ ಅಂತಿಮ ವರ್ಷದಲ್ಲಿ ಇದ್ದೇವೆ, ಎಂದು ಒಂದು ಕ್ಷಣ ಮುಂದೆ ಹೇಗೋ ಏನೋ ಎಂದು ಸ್ವಲ್ಪ ದಿಗಿಲಾಯಿತು, ನಿಜ ವಿದ್ಯಾರ್ಥಿಯಾಗಿದ್ದಾಗ ಓದುವದಷ್ಠೆ ಜೀವನವಾಗಿರುತ್ತದೆ, ನಂತರ ಜೀವನವನ್ನೇ ಓದಬೇಕಾಗುತ್ತದೆ, ದಿಗಿಲಾಗುವುದು ಬೇಕಿಲ್ಲ Optimist ಎಂದರೆ ನಮ್ಮೂರಿನ ಪಕ್ಕದ ಪಾಳ್ಯದವರು, ಅವರ ಹಾಗೆ ಜೀವನವನ್ನು ಎದುರಿಸಬೇಕು ಸಾ ಎಂದು ಸ್ನೇಹಿತ ನನ್ನನು ಹುರಿದುಂಬಿಸಿದ, ಮಾಮೂಲಿ ಅರ್ಧ ತೊಂಬಿರುವ ಗ್ಲಾಸಿನ ಕಥೆ ಹೇಳುತ್ತಾನೆ ಎಂದುಕೊಂಡೆ, ಆತ ಮುಂದುವರೆಸಿ ಅವರು ಬಸ್ ಹತ್ತುವುದನ್ನು ನೋಡಿದ್ದಿರಾ ಸಾ,ಎಂದ ನಾನು ಹಾ ಅದರಲ್ಲಿ ಏನು ವಿಶೇಷ ಎಂದೆ, ಅವರ ಬಸ್ಸು ಪ್ರತಿ ದಿನವು ಗ್ಯಾರೇಜಿನಿಂದ ಹೋರಡುತ್ತದೆ, ಆದರೂ ಆ ಜನ ಬಿಲ್ಲಿನಿಂದ ಬಿಟ್ಟ ಬಾಣದ ಹಾಗೆ ಗ್ಯಾರೇಜಿಗೆ ಹುಡುಕಿಕೊಂಡು ಹೋಗಿ ಬಸ್ ಏರುತ್ತಾರೆ, ಬಸ್ ಸಿಕ್ಕರೆ ಸಾಕು ತಮ್ಮ ಊರು ತಲಪುವ ನಂಬಿಕೆಯೊಂದಿಗೆ, ಅದು Optimisim ಎಂದರೆ

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಾರಂಜಿ
  • ಮೊದಲನೆಯ ಬ್ಲಾಗ್
  • ವಿಶ್ವ ಗೋ ಸಮ್ಮೇಳನ -ಶ್ರೀ ರಾಮಚ೦ದ್ರಾಪುರ ಮಠ, ಹೊಸನಗರ,ಶಿವಮೊಗ್ಗ ಜಿಲ್ಲೆ
  • ಹಾಗೆ ಸುಮ್ಮನೆ
  • ಮಹಾಭಾರತ
Syndicate content

ಲೇಖಕರು

adarsh's picture

ಪರಿಚಯ

i am a computer teaching teaching at a computer school in kollegal,

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒಂದು affair
  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 5 ಅತಿಥಿಗಳು ಆನ್ಲೈನ್ ಇರುವರು.

ನೀತಿ ವಿಚಾರವಿಲ್ಲದಿದ್ದರೆ ಸಮಾಜ ತಪ್ಪು ದಾರಿಯನ್ನು ಹಿಡಿಯುವುದು. ಆದ್ದರಿಂದ ಸರ್ವ ಸಾಮನ್ಯರ ನಿಯಂತ್ರಣಕ್ಕಾಗಿ ನೀತಿ ವಿಚಾರದ ಇತಿ ಮಿತಿ ಇರಬೇಕು.

— ವಿನೋಬಾ ಭಾವೆ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator