ನಾನು ಒಬ್ಬ ಹೊಸ ಸಧಸ್ಯನಾಗಿದ್ದೇನೆ
ನಾನು ಇಂದು ಹೊಸ ಸಧಸ್ಯ ನಾಗಿದ್ದೇನೆ.
ನಾನು ಸುಲೇಖ.ಕಾಂ ನಲ್ಲಿ ಆಂಗ್ಲ ದಲ್ಲಿ ಬರಹಗಳನ್ನು ಬರೆಯುತ್ತಿದ್ದೇನೆ.
ಕನ್ನಡದ ಬಾಲಭೋದೆ ತುಂಬ ಹಳೇಯ ಚಿಕ್ಕಮಕ್ಕಳ ಕನ್ನಡ ಕಅಯುವ ಪುಸ್ತಕ. ಇದರ ರಚನೆಕಾರರು ಶ್ರೀಮಾನ್. ಚಾ. ವಾಸುದೇವಯ್ಯ ಅವರು. ಸಮಸ್ತ ಕನ್ನಡಿಗರೆಲ್ಲರು ಅವರನ್ನು ಮರೆತ್ತಿದ್ದೇವೆ. ಅವರ ಬಗ್ಗೆ ಹೆಚ್ಚು ತಿಳಿದವರು ನನಗೆ ಬರೆದು ತಿಳಿಸಿ.
ಕನ್ನಡದಲ್ಲಿ ತಪ್ಪಿದ್ಡರೆ ಮನ್ನಿಸಿ.
ಆನಂದ ರಾವ್.

- Anandarao ರವರ ಬ್ಲಾಗ್
- Login or register to post comments
- 650 hits
- Email this blog




RSS:
ಪ್ರತಿಕ್ರಿಯೆಗಳು
;)
"ಸಧಸ್ಯರಿಗೆ" ಸ್ವಾಗತ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಆನಂದ್,
ನಾನು ಸುಲೆಖದಲ್ಲಿ 'ಗಣಪತಿ_.ಕಾಮ್ , ಅನ್ನುವ ಹೆಸರಿನಲ್ಲಿ ಬರೆಯುತ್ತಿದ್ದೇನೆ. ಓದಿ ನನಗೆ ಹೇಳಿ.
ವೆಂಕಟೇಶ್.
ನಿಮ್ಮ ಪತ್ರ
ನಿಮ್ಮ ಪತ್ರ ಓದಿದೆ ಅದಕ್ಕೆ ಧನ್ಯವಾದಗಳು. ಸುಲೇಖದಲ್ಲಿ ಓದಿ ನಿಮಗೆ ತಿಳಿಸುತ್ತೇನೆ.
ನಮಸ್ಕಾರಗಳು
ಆನಂದ ರಾವ್.
ನಾನು ಒಬ್ಬ ಹೊಸ ಸದಸ್ಯ.....
ಶ್ರೀ ಆನಂದ ರಾಯರಿಗೆ ಸ್ವಾಗತ. ನಿಮ್ಮಂತೆ ನಾನೂ ಸುಲೇಖ.ಕಾಂ ಬ್ಲಾಗ್ ನಲ್ಲಿ 'ಗಣಪತಿ' ಎನ್ನುವ ಹೆಸರಿನಲ್ಲಿ ಬರೆಯುತ್ತೇನೆ. ಸುಮಾರು ೨೦ ಕ್ಕೂ ಹೆಚ್ಚು ಲೇಖನ ಬರೆದಿದ್ದೇನೆ. ಓದಿ ತಿಳಿಸಿ. ಧನ್ಯವಾದ.ಕನ್ನಡ ಬಾಲಬೋಧೆ ಈಗಾಗಲೇ ಅತ್ಯಂತ ಬದಲಾವಣೆ ಗಳನ್ನು ಮೈಗೂಡಿಸಿಕೊಂಡು ಸಾಗಿದೆ. ಶ್ರೀಮಾನ್ ಚಾ.ವಾಸುದೇವಯ್ಯ ನವರ ಪುಸ್ತಕ ಸಿಕ್ಕರೆ ಖಂಡಿತ ತಿಳಿಸುತ್ತೇನೆ.