ಈಗಿನಂತೆ 6 ಸದಸ್ಯರು ಮತ್ತು 68 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಅಮ್ಮಮ್ಮನ ಕಾಫಿಪ್ರೇಮ (ಒಂದು ಪ್ರಬಂಧ)
sasi.hebbar's picture
ಶಶಿಧರ ಹೆಬ್ಬಾರ ಹಾಲಾಡಿ
08
Jul
2011
ಬ್ಲಾಗ್ ಬರಹ

 

 

 

...
ಪ್ರತಿಕ್ರಿಯೆಗಳು: 8
ಹಿಟ್ಸ್ : 634
ನಮ್ಮವರ ಸಿಕ್ಸ್ ಸಿಗ್ಮಾ ದಕ್ಷತೆ!
thesalimath's picture
ಶ್ರೀಹರ್ಷ ಸಾಲಿಮಠ
17
Dec
2009
ಪುಟ

(ಈ ಲೇಖನವನ್ನು ಬರೆಯಲು ಗೆಳೆಯ ಲೋಹಿತ್ ಬೆಳೆಸಿದ "ಲೋಹಿತಂತ್ರಾಂಶ" ಬಳಸಿದ್ದೇನೆ)

  ವಿದ್ಯಾರ್ಥಿ ಭವನದಲ್ಲಿ ದೋಸೆ ತಿನ್ನುವ ಕಾರ್ಯಕ್ರಮ....

ಪ್ರತಿಕ್ರಿಯೆಗಳು: 41
ಹಿಟ್ಸ್ : 1,796
ಅಪರೂಪದ ಅಮೆರಿಕನ್ನಡಿಗ - ಹರಿಹರೇಶ್ವರ
naasomeswara's picture
ನಾ.ಸೋಮೇಶ್ವರ
23
Jul
2010
ಬ್ಲಾಗ್ ಬರಹ

     ...

ಪ್ರತಿಕ್ರಿಯೆಗಳು: 17
ಹಿಟ್ಸ್ : 1,202
ಪಂಚರಂಗಿ: ಸಮಕಾಲೀನ ಬದುಕಿಗೆ ಬರೆದ ಭಾಷ್ಯ
uniquesupri's picture
ಸುಪ್ರೀತ್.ಕೆ.ಎಸ್
04
Sep
2010
ಪುಟ

ಮುಂಗಾರು ಮಳೆಯಲ್ಲಿ ಬೇಜವಾಬ್ದಾರಿಯ ಪುಂಡ ಹುಡುಗನಿಗೆ ಪ್ರೀತಿಯ ಗುಂಡಿಯಲ್ಲಿ ಧುಮುಕಿ ಮನೆತನದ ಗೌರವ ಉಳಿಸುವಷ್ಟು ಜವಾಬ್ದಾರಿ ಹೊರಿಸಿ, ಗಾಳಿಪಟದಲ್ಲಿ ಪ್ರೀತಿಯಲ್ಲಿ ಬಿದ್ದ...

ಪ್ರತಿಕ್ರಿಯೆಗಳು: 17
ಹಿಟ್ಸ್ : 1,407
ಅಮೃತವರ್ಷಿಣಿ , ದುರ್ಯೋಧನ , ಕರ್ಣ , ಭಾನುಮತಿ ಮತ್ತು ಬಿದ್ದು ಹೋದ ಮುತ್ತುಗಳು
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
28
Jun
2006
ಪುಟ

(ಸ್ವಲ್ಪ ದೊಡ್ಡದೇ ಆದ ಬರಹ ಇದು.  ನಿಮಗೆ ಓದಲು ಹೆಚ್ಚು ಪುರುಸೊತ್ತು ಇಲ್ಲದಿದ್ದರೆ ಕೊನೆಗೆ ಸಾರಾಂಶವನ್ನು...

ಪ್ರತಿಕ್ರಿಯೆಗಳು: 7
ಹಿಟ್ಸ್ : 2,482
ಮೀಸಲಾತಿಯ ಆಚೆಗೆ ನೋಡೋಣ
ismail's picture
ismail
15
May
2006
ಬ್ಲಾಗ್ ಬರಹ
ಮೀಸಲಾತಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಚರ್ಚೆಗಳು ಬಹಳ ಮುಖ್ಯವಾದ ವಿಷಯವೊಂದನ್ನು ಮರೆತು ಬಿಟ್ಟಿವೆ. ಮೀಸಲಾತಿ ಬೇಡ ಎನ್ನುವವರು ಮುಂದೊಡ್ಡುತ್ತಿರುವ ತಥಾಕಥಿತ ಮೆರಿಟ್ ಎಷ್ಟು...
ಪ್ರತಿಕ್ರಿಯೆಗಳು: 1
ಹಿಟ್ಸ್ : 3,377
ಪುಣೆಯಲ್ಲಿ ನಡೆದ ಲೊಕಲೈಸೇಶನ್ ಕ್ಯಾಂಪ್‌
sprasad's picture
ಶಂಕರ್ ಪ್ರಸಾದ್
23
Mar
2010
ಪುಟ

        ಉಚಿತ ಮುಕ್ತ ಆಕರ ತಂತ್ರಾಂಶಗಳೆಡೆಗೆ ಪ್ರೀತಿಯಿರುವ ಹಾಗು ಅದನ್ನು ಬಳಸುವ ಬಹಳಷ್ಟು...

ಪ್ರತಿಕ್ರಿಯೆಗಳು: 0
ಹಿಟ್ಸ್ : 1,016
ವೈದ್ಯನೊಬ್ಬನ ದುಃಸ್ವಪ್ನಗಳು....೩
karababu's picture
Kurnool Ramesh Babu
01
Jul
2011
ಲೇಖನ

ನಮ್ಮ ದೇಹದ ರಕ್ಷಣಾ ವ್ಯವಸ್ಥೆಯನ್ನು ಹಾಡಿ ಹೊಗಳುವ ಭರದಲ್ಲಿ ನಾನು ಉತ್ತರಿಸಬೇಕಿದ್ದ ಪ್ರಶ್ನೆಯನ್ನೇ ಮರೆತುಬಿಟ್ಟಿದ್ದೆ. ನೆಗಡಿಯಂತಹ ಸಾಮಾನ್ಯ ಕಾಯಿಲೆಗೆ ಚಿಕಿತ್ಸೆ ಏಕೆ...

ಪ್ರತಿಕ್ರಿಯೆಗಳು: 2
ಹಿಟ್ಸ್ : 757
ಮುಂಬೈಯಲ್ಲಿ ಕನ್ನಡದ ಪ್ರಚಾರ!
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
22
Mar
2006
ಪುಟ
ಇವತ್ತು ಮುಂಬೈಯಲ್ಲಿ ನಾನು ಮನೆ ಬಿಟ್ಟು ಹೊರಬೀಳುವಾಗ 'ಹೊಸಗನ್ನಡ ಸಾಹಿತ್ಯದ ಉದಯಕಾಲ( ಉತ್ತರ ಕರ್ನಾಟಕವನ್ನು ಅನುಲಕ್ಷಿಸಿ)' ಎಂಬ ಪುಸ್ತಕವೊಂದನ್ನು ಇಟ್ಟುಕೊಂಡೆ. ಅದರಲ್ಲಿನ...
ಪ್ರತಿಕ್ರಿಯೆಗಳು: 9
ಹಿಟ್ಸ್ : 2,364
ಯಾವುದು ರಕ್ಷಣೆ ???
sinchanabhat's picture
09
Mar
2006
ಬ್ಲಾಗ್ ಬರಹ
ಮಂಜು ಮುಸುಕಿದ ಮಾಂತ್ರಿಕ ಕನ್ನಡಿಗೆ ಮುಖವೊಡ್ಡುವದೇ? ದೀಪದ ಜ್ವಾಲೆ ಬಿರುಗಾಳಿಗೆ ಸಿಲುಕಬಾರದಲ್ಲವೇ? ಒಟ್ಟಿನಲ್ಲಿ ಪಯಣ.ಕೊನೆಗೊಂದು ದಿನ ಸತ್ತವರ ಗೋರಿ ಮಾಡಿ ಬಧ್ರತೆಯ ಕೋಟೆ...
ಪ್ರತಿಕ್ರಿಯೆಗಳು: 1
ಹಿಟ್ಸ್ : 1,429

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ನೆನ್ನೆ ಎಂಬುದು ಇಂದಿನ ಕಲ್ಪನೆಯಷ್ಟೇಃ ಗಾದೆಗೊಂದು ಗುದ್ದು-೭೨

ನೆನ್ನೆ ಎಂಬುದು ಇಂದಿನ ಕಲ್ಪನೆಯಷ್ಟೇಃ ಗಾದೆಗೊಂದು ಗುದ್ದು-೭೨

 (೩೬೬) ’ಅಡುಗೆಮನೆ’ ಮತ್ತು ’ವಸ್ತ್ರ’ ಎಂಬ ಎರಡು ಹೆಜ್ಜೆಗಳಿಂದಾಗಿ ಮಾನವ ಪ್ರಕೃತಿಯಿಂದ ದೂರ ಸರಿದುಬಿಟ್ಟ. ಭಗವಂತ ದೊರಕಿಸಿಕೊಡುವುದೇ ನಿಜವಾದ ಅಡುಗೆ ಮತ್ತು ಆತನೇ ಸರಿಯಾದ ದರ್ಜಿ ಎಂದು ಇತರೆ ಪ್ರಾಣಿಗಳಿಗೆ ಸ್ಪಷ್ಟವಾಗಿ ತಿಳಿದಿದೆ.

(೩೬೭) ’ಆಗಿಬಿಟ್ಟಿರುವುದು’ ಆಗುತ್ತಿರುವುದರ ಒಂದು ಭಾಗವಷ್ಟೇ. ’ನೆನ್ನೆ’ ಎಂಬುದು ಇಂದಿನ ಕಲ್ಪನೆಯಷ್ಟೇ.

(೩೬೮) ಭಾಷಣವೊಂದನ್ನು ನಾವು ಕೇಳುವುದೇಕೆಂದರೆ ನಮಗಿಂತಲೂ ಆತನಿಗೆ/ಆಕೆಗೆ ಹೆಚ್ಚು ತಿಳಿದಿದೆ ಎಂಬ ಕೀಳರಿಮೆಯಿಂದಾಗಿ. ಜೊತೆಗೆ ನಮ್ಮಂತೆ ಅವರು ಸಮಸ್ಯೆಗಳನ್ನು ಪರಿಹರಿಸಬಲ್ಲರು ಎಂಬ ವಿಷಯವನ್ನು ನಾವು ನಂಬುವುದೂ ಇಲ್ಲ.

(೩೬೯) ಊಟದಲ್ಲಿನ ಅಸಮತೆ ಮತ್ತು ಒಳ್ಳೆಯ ಅಡುಗೆ ಮಾಡಬಲ್ಲ ಸಾಮರ್ಥ್ಯಗಳ ನಡುವಣ ಸಂಬಂಧವೇನೆಂದರೆ ಒಬ್ಬನೇ/ಳೇ ವ್ಯಕ್ತಿಯು ಎರಡೂ ವರ್ಗಕ್ಕೆ ಒಮ್ಮೆಲೆ ಸೇರಲಾರನು/ಳು!

(೩೭೦) ಮಾನವರು ವ್ಯಸನಿಗಳಾಗಿರುವುದು ಮತ್ತು ಚಟಕ್ಕೆ ಬಿದ್ದಿರುವುದಕ್ಕೆ ಕಾರಣವೆಂದರೆ ಅತ್ಯಂತ ಕೆಟ್ಟ ಚಟವೆಂಬುದು ಸ್ವತಃ ಬದುಕೇ ಆಗಿರುವುದು!

Average: 5 (1 vote)
427 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
kavinagaraj's picture
22
Mar
2011
5:15

ಉ: ನೆನ್ನೆ ಎಂಬುದು ಇಂದಿನ ಕಲ್ಪನೆಯಷ್ಟೇಃ ಗಾದೆಗೊಂದು ಗುದ್ದು-೭೨

ಒಂದೊಂದು ಗಾದೆಯೂ ಒಂದೊಂದು ದೊಡ್ಡ ಪ್ರಬಂಧವಾಗುವ ಸಾಮರ್ಥ್ಯ ಹೊಂದಿದೆ. ಸಾರ ಭಟ್ಟಿ ಇಳಿಸಿದ ನಿಮಗೆ ನಮೋನಮಃ.