ಶಾಂತ ಮನಸ್ಸಿನಿಂದ ಕಾಯುವವನಿಗೆ ಹಿಪ್ಪುನೇರಳೆಯ ಎಲೆಯೂ ಕೂಡ ರೇಶಿಮೆಯಾಗುತ್ತದೆ.

— ಚೀನೀ ಗಾದೆ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಕಣ್ಣೀರು - ಸ್ಫೂರ್ತಿ ಸೆಲೆ ೫

ಕಣ್ಣೀರು ನಗೆಗಿಂತ ಹೆಚ್ಚು ವಿಶೇಷ.
ನಗೆಯನ್ನು ಯಾರಿಗಾದರೂ ಬೀರಬಹುದು ಆದರೆ
ನಾವು ಪ್ರೀತಿಸಿದವರಿಗೆ ಮಾತ್ರ ಕಣ್ಣೀರು ಮಿಡಿಯಬಹುದು.

No votes yet