
ಮೂರನೇ ಎಪಿಸೋಡು ಕೇಳಲು ಇಲ್ಲಿ ಚಿಟುಕಿ
ಮೂರನೇ ಕಂತಿನಲ್ಲಿ ನಿಮಗಾಗಿ
~ ಶಬರಿಮಲೈ ಯಾತ್ರೆ
~ ಚಿನ್ನದ ಹುಚ್ಚು
~ ಅರವಿಂದ ಅಡಿಗನ ಹೊಸ ಪುಸ್ತಕ
~ ಅದು-ಇದು
ಮಾತೋಗರ: ಪರಮೇಶ್/paramesh ಹಾಗು ಸುದರ್ಶನ್/sudarshan
ರೆಕಾರ್ಡಿಂಗ್-ನಿರ್ವಹಣೆ/recording-producer : ಸಾರಂಗ/saranga
ನನ್ನ ಜನಕ ಆಮ್ಲಜನಕ
— ಟಿ.ಪಿ.ಕೈಲಾಸಂ

ಮೂರನೇ ಎಪಿಸೋಡು ಕೇಳಲು ಇಲ್ಲಿ ಚಿಟುಕಿ
ಮೂರನೇ ಕಂತಿನಲ್ಲಿ ನಿಮಗಾಗಿ
~ ಶಬರಿಮಲೈ ಯಾತ್ರೆ
~ ಚಿನ್ನದ ಹುಚ್ಚು
~ ಅರವಿಂದ ಅಡಿಗನ ಹೊಸ ಪುಸ್ತಕ
~ ಅದು-ಇದು
ಮಾತೋಗರ: ಪರಮೇಶ್/paramesh ಹಾಗು ಸುದರ್ಶನ್/sudarshan
ರೆಕಾರ್ಡಿಂಗ್-ನಿರ್ವಹಣೆ/recording-producer : ಸಾರಂಗ/saranga
ಪೂರ್ಣ ಹೆಸರು
ಅನಿವಾಸಿ
ಪರಿಚಯ
ಸಿನೆಮಾ, ನಾಟಕ, ಸಾಹಿತ್ಯದಲ್ಲಿ ಅಭಿರುಚಿ. ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಮಾಡಿದ ಅನುಭವ. ಇತ್ತೀಚೆಗೆ ನಾನು ನಿರ್ದೇಶಿಸಿದ "ಮುಖಾಮುಖಿ" ಚಿತ್ರದ ವೆಬ್ ಸೈಟ್ ಇಲ್ಲಿದೆ
ಅಲ್ಲದೆ ಇವುಗಳಿದೆ :
http://anivaasi.word...
http://paaducastu.wo...

ಪ್ರತಿಕ್ರಿಯೆಗಳು
ಉ: ಪಾಡುಕಾಸ್ಟು - ೩
you are not a good host! - ಈ ಪಂಚ್ ಚೆನ್ನಾಗಿತ್ತು.
ಮುಂಚಿನ ಎರಡು ಪಾಡುಕಾಸ್ಟುಗಳಷ್ಟು ಇದು ಚೆನ್ನಾಗಿರಲ್ಲಿಲ್ಲ.
ಶಬರಿಮಲೆ ದೇವಸ್ಥಾನದ ಹುಂಡಿ ದುಡ್ಡು ಧಾರ್ಮಿಕ ದತ್ತಿ ಇಲಾಖೆಗೆ (ಕೇರಳ ಸರ್ಕಾರದಲ್ಲಿ ಅಂಥದೊಂದು ಇದ್ರೆ) ಹೋಗಲ್ವ?
ಉ: ಪಾಡುಕಾಸ್ಟು - ೩
ಸಂತೋಷ್,
ನಿಮ್ಮ ಅನಿಸಿಕೆಗೆ ಥ್ಯಾಂಕ್ಸ್.
>>ಶಬರಿಮಲೆ ದೇವಸ್ಥಾನದ ಹುಂಡಿ ದುಡ್ಡು ಧಾರ್ಮಿಕ ದತ್ತಿ ಇಲಾಖೆಗೆ (ಕೇರಳ ಸರ್ಕಾರದಲ್ಲಿ ಅಂಥದೊಂದು ಇದ್ರೆ) ಹೋಗಲ್ವ?
ನನ್ನದೂ ಇದೇ ಗುಮಾನಿ. ಅಷ್ಟೊಂದು ದುಡ್ಡನ್ನು ಸರ್ಕಾರಕ್ಕೆ ಬಿಟ್ಟುಕೊಡುತ್ತಾರ? ತಿರುಪತಿಯಲ್ಲೂ ಸರ್ಕಾರಕ್ಕೆ ದುಡ್ಡು ಸಿಗುತ್ತದಾ? ಗೊತ್ತಿದ್ದವರು ತಿಳಿಸುತ್ತಾರೇನೋ ನೋಡುವ.
ಉ: ಪಾಡುಕಾಸ್ಟು - ೩
ಇದನ್ತೂ ದೊಡ್ಡ ಟೋಯಿಂಗ್ ಇದೆ!
ಕೇರಳ ಸರ್ಕಾರದಲ್ಲಿ ಅಂಥದೊಂದು ಇದೆ ಮತ್ತು ಶಬರಿಮಲೆ ದೇವಸ್ಥಾನದ ಹುಂಡಿ ದುಡ್ಡು ಧಾರ್ಮಿಕ ದತ್ತಿ ಇಲಾಖೆಗೆ [ ದೇವಸ್ವಂ ಬೋರ್ಡ್] ಹೋಗುತ್ತದೆ. ಈ ಸಲ ಹೆಚ್ಚೇನಿಲ್ಲ - ಐವತ್ತು ಕೋಟಿ ಕಲೆಕ್ಷನಾಗಿದೆ ಅಷ್ಟೇ!
ತಿರುಪತಿಯ ದುಡ್ಡು ಸರ್ಕಾರಕ್ಕೆ ಸಿಗದು, ಎಲ್ಲವೂ ತಿಮ್ಮಪ್ಪಂಗೇನೇ....ತನ್ನ ಅಲಂಕರಣಗಳಿಗಾಗಿ ಬೞಸಿಕೊಳ್ಳುತ್ತಾನೆ.