ಮಾನವರು ಯುಧ್ಧಕ್ಕೆ ಅಂತ್ಯವನ್ನು ತರಬೇಕು, ಇಲ್ಲದಿದ್ದರೆ ಯುಧ್ಧ ಎಲ್ಲರಿಗೂ ಅಂತ್ಯವನ್ನು ತರುತ್ತದೆ.

— ಜಾನ್ ಕೆನಡಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಮಹಾನ್ ದಶಕದ ಕಟ್ಟಕಡೆಯ ಎಪಿಸೋಡು




ಮಾತು ಕೇಳಲು ಇಲ್ಲಿ ಚಿಟುಕಿ

http://paaducastu.wordpress.com/2009/12/29/ep5/

* ಕ್ರಿಸ್ಮಸ್ ಹಬ್ಬ-ರಜ-ಮಜ-ಬೋರು : ವಲಸಿಗರಾಗಿ

* ಪವಾಡ – ಮಠ – ಮಾರಾಟ

* ಸೈನ್ಸ್  ಜೋಕ್ – ಬೀಚಿ ಬರಹ

* ಭೈರಪ್ಪ – ಭಿತ್ತಿ – ಹರಳೆಣ್ಣೆ

* ಕನ್ನಡದಲ್ಲಿ ನಗೆಬರಹ ಅಂದು – ಇಂದು – ಕೈಲಾಸಂ ಇತ್ಯಾದಿ

* ಬಿ.ವಿ.ಕಾರಂತರ ಹಾಡು – ನಾಟಕ : ಹುತ್ತವ ಬಡಿದರೆ

ಮಾತಿಗ್ಮಾತು : paramesh/ಪರಮೇಶ್ ಹಾಗು sudarshan/ಸುದರ್ಶನ್

ರೆಕರ್ಡಿಂಗ್-ನಿರ್ವಹಣೆ/recording-producer : saranga/ಸಾರಂಗ

ಇದು ಈ ಮಹಾನ್ ದಶಕದ ಕಟ್ಟಕಡೆಯ ಪಾಡುಕಾಸ್ಟು

No votes yet

ಈ ಪುಟವನ್ನು ಹೋಲುವ ಪುಟಗಳು, ಸಂಪದ ಆರ್ಕೈವಿನಿಂದ