ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › anupkumart ರವರ ಬ್ಲಾಗ್

ವರುಷಕ್ಕೊಂದು ಮುಂಗಾರು ಮಳೆ .... ಹರುಷಕ್ಕೊಂದು ಮುಂಗಾರು ಮಳೆ....

February 13, 2007 - 12:28am — anupkumart

ಸುರಿಯುವ ಸೋನೆಯು ಸೂಸಿದೆ ನಿನದೇ ಪರಿಮಳ .... ಇನ್ಯಾರೊ ಕನಸಲು ನೀನು ಹೋದರೆ ತಳಮಳ ...

ಹಣೆಯಲಿ ಬರೆಯದ ನಿನ್ನ ಹೆಸರ ಹೃದಯದಿ ನಾನೇ ಕೊರೆದಿರುವೆ ... 

ಜೀವಕೆ ಜೀವ ತಂದವಳೆ .. ಜೀವಕ್ಕಿಂತ ಸನಿಹ ಬಾರೆ ...

ನಿನ್ನ ಕಣ್ಣ ತುಂಬ ಇರಲಿ ನನ್ನ ಬಿಂಬ ..

ಎಲ್ಲೋ ಕೇಳಿದ ಹಾಗಿದೆಯೇ ಈ ಕವನಗಳನ್ನು ? ಹೌದು, ನಿಜ. ಎಲ್ಲೋ ಅಲ್ಲ. ಎಲ್ಲೆಲ್ಲೂ. ಎಲ್ಲೆಲ್ಲೂ ಪಸರಿಸಿದೆ ಇಂದು ಮುಂಗಾರು ಮಳೆಯ ತಂಪು, ಇಂಪು, ಕಂಪು, ಸೊಂಪು, ಪೆಂಪು .... ಬಸ್ಸಿನಲ್ಲಿ, ಕಾರಿನಲ್ಲಿ, ಆಕಾಶವಾಣಿಯಲ್ಲಿ, ಟಿ.ವಿ ಯಲ್ಲಿ, ಎಫ್.ಏಂ ನಲ್ಲಿ, ಹುಡುಗ ಹುಡುಗಿಯರ ಮಾತುಗಳಲ್ಲಿ, ಜನಸಾಮಾನ್ಯರ ದಿನನಿತ್ಯದ ಹರಟೆಯಲ್ಲಿ .ಎಲ್ಲೆಲ್ಲೂ ಮುಂಗಾರು ಮಳೆಯದ್ದೇ ಸುದ್ದಿ !!! ೨೦೦೭ ರ ಮುಂಗಾರು ಮಳೆ ಜನವರಿಯಲ್ಲೆ !!!!

ನಮ್ಮ ಚಿತ್ರರಂಗದ ದು:ಸ್ಥಿತಿಯನ್ನು ಸೂಕ್ಶ್ಮವಾಗಿ ನೋಡಿದರೆ, ನಿರ್ದೇಶಕ ಯೋಗರಾಜ ಭಟ್ಟರ "ಮುಂಗಾರು ಮಳೆ" ಚಿತ್ರರಂಗದ ಬರಡು ಬಂಜರನ್ನು ಹಚ್ಚ ಹಸುರಾಗಿಸುವ ಮುಂಗಾರು ಮಳೆಯೇ ಆಗಿದೆ. ಮಚ್ಚು ಲಾಂಗು ಸಂಸ್ಕೃತಿಯನ್ನು ಸಾರುತ್ತಿರುವ ಇತ್ತೀಚಿನ ಚಿತ್ರಗಳು, ನೋಡಲು, ಕೇಳಲು ಜಿಗುಪ್ಸೆಯಾಗುವಂತಹ ಚಿತ್ರಗೀತೆಗಳು ತಾಂಡವವಾಡುತ್ತಿರುವಾಗ ಇಂತಹದ್ದೊಂದು ಮಳೆಗಾಗಿ ನಾವೆಲ್ಲ ಜಾತಕ ಪಕ್ಸ್ಷಿಗಳಂತೆ ಕಾಯುತ್ತಿರಲಿಲ್ಲವೆ?

ಈಗ ಮುಂಗಾರು ಮಳೆ ಬಂದಾಯಿತು, ನಾವೆಲ್ಲ ನೋಡಿಯೂ ಆಯಿತು. ಕಣ್ಸೆಳೆಯುವ ಮಲೆನಾಡಿನ ಆ ಚಿತ್ರೀಕರಣ, ಮನ ಕುಣಿಸುವ ಕಾಯ್ಕಿಣಿಯವರ ಕವನಗಳು, ಸದಾ ಗುನುಗುತ್ತಿರುವಂತೆ ಮಾಡಿರುವ ಮನೋ ಮೂರ್ತಿಯವರ ಸಂಗೀತ, ಹಾಗು ಮೊದಲನೆ ಹೆಜ್ಜೆಯಿಟ್ಟ ಗಣೇಶ್ ಮತ್ತು ಸಂಜನ ಜೋದಿಯ ಅಭಿನಯ; ಎಲ್ಲವೂ ಶ್ಲಾಘನೀಯ. ಜಯಂತ ಕಾಯ್ಕಿಣಿಯವರಿಗೆ ವಿಶೇಷ ಅಭಿನಂದನೆಗಳು ಸಲ್ಲಬೇಕು. ಗೀತೆಗಳಲ್ಲಿ ಅರ್ಥ ಹಾಗು ಭಾವನೆಗಳ ಸಮ್ಮಿಶ್ರಣ ಒದಗಿಸಿಕೊಟ್ಟಿದ್ದಕ್ಕಾಗಿ.

ಇನ್ನಾದರೂ ಮುಂಗಾರು ಮಳೆಯಿಂದ ನಮ್ಮ ಚಿತ್ರರಂಗ ನವಚೇತನ ಪಡೆಯುವುದೇ? ... ಕಾಯುವ ಬಿಡಿ !

ನಮಗೆ ಬೇಕಾಗಿರುವುದು ವರುಷಕ್ಕೊಂದು ಮುಂಗಾರು ಮಳೆ  .. ಹರುಷಕ್ಕೊಂದು ಮುಂಗಾರು ಮಳ ..

ಇಂತಿ,

ಅನುಪ್ ಮಲೆನಾಡು

ಸಿಸ್ಕ್ಕೋ ಸಿಸ್ಟಮ್ಸ್, ಬೆಂಗಳೂರು

~.~
  • anupkumart ರವರ ಬ್ಲಾಗ್
  • Login or register to post comments
  • 657 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • *ಸ್ಪೂರ್ತಿಯ ಲೈಟು*
  • ವಚನ
  • ಕವನ *ಪ್ರಿಯಗೆಳತಿಗೆ*
  • ಚಲುವೆ ಮಲ್ಲಿಗೆ ಹೂವೆ
  • *ಆಹ್ವಾನ ಬರುವೆನೆಂದವಳಿಗೆ*
Syndicate content

ಲೇಖಕರು

anupkumart's picture

ಪೂರ್ಣ ಹೆಸರು
ಆನುಪ್ ಮಲೆನಾಡು

ಪರಿಚಯ

"ಸಿಸ್ಕೋ ಸಿಸ್ಟಮ್ಸ್" ಸಂಸ್ಥೆಯಲ್ಲಿ ಸಾಫ್ಟವೇರ್ ಕೆಲಸ. ಬೆಂಗಳೂರಿನ ಜೆ.ಪಿ. ನಗರ ಬಡಾವಣೆಯಲ್ಲಿ ನಿವಾಸ. ಕನ್ನಡ ಸಂಸ್ಕೃತಿ ಬಗ್ಗೆ ಗೌರವ ಮತ್ತು ಕಾಳಜಿ. ಕುವೆಂಪು, ಕಾರಾಂತರ ಕೃತಿಗಳಲ್ಲಿ ಹೆಚ್ಚಿನ ಆಸಕ್ತಿ. ಮಲೆನಾಡಿನಲ್ಲಿ ಒಲವು. ಪ್ರಕೃತಿ ಆರಾಧನೆಯಲ್ಲಿ ನಂಬಿಕೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ನರಸಿಂಹ ತೀರ್ಥ, ಮುಳಬಾಗಿಲು

(ಫೋಟೋ: ಹರಿ ಪ್ರಸಾದ್ ನಾಡಿಗ್)

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಎಲ್ಲೇ ಹೋಗು ಹಿಂಬಾಲಿಸುವೆ...................,
  • ಲಿನಕ್ಸಾಯಣ - ೧೯ - EvDO ಲಿನಕ್ಸ್ ನಲ್ಲಿ?
  • ನಾನು ನಿಜವಾಗಿಯು ಹುಚ್ಚಾನ?
  • ಲಿನಕ್ಸಾಯಣ - ೧೮ - ನೆಟ್ವರ್ಕಿಂಗ್ ಭಾಗ -೨ - BSNL BroadBand ಹ್ಯಾಗೆ ಉಪಯೋಗಿಸೋದು?
  • ಹಿಂದಿ ದಿವಸ : ಒಕ್ಕೂಟ ವ್ಯವಸ್ಥೆಗೊಂದು ಕಳಂಕ
  • ಓದಿದ್ದು ಕೇಳಿದ್ದು ನೋಡಿದ್ದು-12
  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Sunil Jayaprakash
    ಉ: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ
    September 8, 2008 - 6:08pm
  • Sunil Jayaprakash
    ಉ: ಬಾಲ್ಯದ ನೆನಪುಗಳು
    September 8, 2008 - 6:07pm
  • Sunil Jayaprakash
    ಉ: ದಿನಕ್ಕೊಂದು ಪದ
    September 8, 2008 - 6:05pm
  • Shivakumar.Revadi
    ಉ: ದಿನಕ್ಕೊಂದು ಪದ
    September 8, 2008 - 6:01pm
  • Shivakumar.Revadi
    ಉ: ಬಾಳ್, ಬಾೞ್
    September 8, 2008 - 5:57pm
  • Shivakumar.Revadi
    ಉ: ಬಾಲ್ಯದ ನೆನಪುಗಳು
    September 8, 2008 - 5:42pm
  • girish.rajanal
    ಉ: ಕನ್ನಡಕ್ಕೆ ಶಾಸ್ತ್ರೀಯ ಸ್ತಾನ ನೀಡುವುದರಲ್ಲಿ ವಿಳಂಬ - ಕ.ರ.ವೇ. ಪ್ರತಿಭಟನೆ
    September 8, 2008 - 5:38pm
  • girish.rajanal
    ಉ: ಸರ್ವಜ್ಞನ ಕೆಲವು ವಚನಗಳು
    September 8, 2008 - 5:35pm
  • venkatesh
    ಉ: ಸಿಯಾಟಲ್ ನಗರವನ್ನು ೧೯ ನೆಯ ಮಹಡಿಯಿಂದ ಕೆಳಗೆ ಕಂಡಾಗಿನ ದೃಷ್ಯ !
    September 8, 2008 - 5:15pm
  • srivathsajoshi
    ಉ: ಬಾಲ್ಯದ ನೆನಪುಗಳು
    September 8, 2008 - 5:05pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 150 ಅತಿಥಿಗಳು ಆನ್ಲೈನ್ ಇರುವರು.


ತಣ್ಣನೆ ಮನದಿ೦ ತಣ್ಣಮಾನಸಕೆ
ಮಣ್ಣಿನ ಕ೦ಪಿದು ಹರಡುತಿದೆ
ಬಣ್ಣದ ಮಾತೊಳು ಬ್ರಹ್ಮವನಾತ್ಮಕೆ
ಉಣ್ಣಬಡಿಸಿಯೌತಣಿಸುತಿದೆ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator