24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಮಿನಿ ರಾಮಾಯಣ

January 4, 2008 - 3:27pm
arunasirigere
ಇದು ನನ್ನ ಮೊದಲ ಕವನ, ನನ್ನ 8ನೇ ತರಗತಿಯಲ್ಲಿ ಬರೆದಿದ್ದು, ಈಗ ತುಂಬಾ ಬಾಲಿಷವಾಗಿ ಕಾಣಬಹುದು.. ನಗಬೇಕು ಅನಿಸಿದರೆ ಸುಮ್ಮನೆ ನಕ್ಕು ಬಿಡಿ, ಬೇರೆಯವರಿಗೆ ಗೊತ್ತಾಗದಂತೆ... ;) :D ಮಿನಿ ರಾಮಾಯಣ ಸೀತೆಯನ್ನು ಹೊತ್ತುಕೊಂಡು ಹೋದ ಲಂಕಾಧಿಪತಿ ಇದಕ್ಕೆ ಕಾರಣ ಆ ಮಾರೀಚನ ಕಿತಾಪತಿ ಆಗ ಎಷ್ಟು ನರಳಿದನೋ ಪಾಪ ಸೀತೆಯ ಪತಿ ಇಷ್ಟಕ್ಕೆಲ್ಲಾ ಕಾರಣ ಸೀತೆಯ ಆಸೆಗಳಿಗಿಲ್ಲದ ಮಿತಿ ಸೀತೆಯ ಕರೆತರಲು ಹೋದ ಹನುಮಂತ ಅವನಿಗೆ ಶ್ರೀರಾಮನೇ ಭಗವಂತ ಲಂಕೆಗೆ ಹೋದ ಹನುಮಂತನಿಂದ ಲಂಕೆ ಸರ್ವನಾಶ ಲಂಕಾಧಿಪತಿಗೆ ಹಾಕಿದ ಬಿಡಿಸಲಾಗದ ಪಾಶ ಈ ಜಗತ್ತಿನಲ್ಲಿ ಹೆಚ್ಚಾಗಿದೆ ಮೋಸ ರಾಮನಿಗೆ ಎಷ್ಟು ಕಷ್ಟದಿಂದ ಕೂಡಿತ್ತೆಂದರೆ ವನವಾಸ ಅದು ಕಾಯಿಸಿದರೂ ಮುರಿಯಾಲಾಗದ ಕಬ್ಬಿಣ ಇದುವೇ ರಾಮಸೀತೆಯರ ರಾಮಾಯಣ -- ಅರುಣ ಸಿರಿಗೆರೆ
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.