23
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಓದಿದ್ದು ಕೇಳಿದ್ದು ನೋಡಿದ್ದು-159 ಪಬ್ಬು ಹಬ್ಬಿಸಿದ ಗಬ್ಬು

February 2, 2009 - 5:28am
ASHOKKUMAR

ಶಕ್ತಿ-

-------------------------------------------------------------------------

ಪಬ್ಬು ಹಬ್ಬಿಸಿದ ಗಬ್ಬು

--------------------------------------------------------------------------------------

ಸದ್ದಡಗಿಸುವ ಸಾಮಗ್ರಿ

------------------------------------------------------------------------------------

HINDU

(HINDU)

-------------------------------------------------------------------------------------------------

 

toi

(TOI)

---------------------------------------------------------------------------------------------------------------------

ಅಂತರ್ಜಾಲವೇ ಅಪಾಯಕಾರಿ ಎಂದ ಗೂಗಲ್

--------------------------------------------------------------------

----------------------------------------------------------------------------

 

ie

(IE)

--------------------------------------------------------------------------------------------------------

vk

(VK)

-----------------------------------------------------------------------------------

vk

(VK)

-------------------------------------------------------------------------------------

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by hariharapurasridhar on
ಮೇಲಿನ ಮಾತು ಓದುವಾಗ ಸಂಪದಿಗರೇ ನಿಮಗೇನು ಅನ್ನಿಸುತ್ತೆ? ನಿಜವಾಗಲೂ ನಮ್ಮ ಮುಂದಿನ ಪೀಳಿಗೆ ಬಗ್ಗೆಯೂ ನಮಗೆ ಚಿಂತೆಯಿಲ್ಲ. ಯಾಕೋ ಯಾವಾಗಲೂ ಕುಡಿದಮತ್ತಲ್ಲೇ ಕೆಲವರು ಇರುವಂತೆ ಕಾಣುತ್ತಿದೆ.ಈ ಮಾತು ಹೇಳಿದರೆ ಊರ ಉಸಾಬರೀ ನಿಮಗ್ಯಾಕ್ರೀ? ಅನ್ನೋ ಜನರಿದ್ದಾರೆ.......
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by roopablrao on
ಈಗ ತಾನೆ ಒಂದು ಲೇಖನ ಬರೆದಿದ್ದೇನೆ http://www.sampada.n... ಸಾಧ್ಯವಾದರೆ ಓದಿ ಸಾರ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ASHOKKUMAR on
ನಿಮ್ಮ ಅನಿಸಿಕೆ ಓದಿದೆ. ಚೆನ್ನಾಗಿ ಬರೆದಿರುವಿರಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by roopablrao on
ವಂದನೆಗಳು ಸಾರ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ASHOKKUMAR on
ಇಂತಹ ಮಾತನಾಡುವವರ ಬಗ್ಗೆ ಕನಿಕರ ಹುಟ್ಟುತ್ತದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by nkumar on
ಎಂದಿನಂತೆ ಉತ್ತಮ ಕೊಂಡಿಗಳು ಸರ್ ನಿಮ್ಮ ವಾರ್ತಾ ಪತ್ರಿಕೆಯಲ್ಲಿ. ಧನ್ಯವಾದಗಳು. >>ಪಬ್ಬು ಹಬ್ಬಿಸಿದ ಗಬ್ಬು ನಾ ಕಂಡಂತೆ ಕನ್ನಡ ಪತ್ರಿಕೆಗಳಲ್ಲಿ ಉದಯವಾಣಿ ಪತ್ರಿಕೆ ಅತ್ಯಧಿಕ neutrality ಕಾಯ್ದುಕೊಂಡು ಬಂದಿದೆ. ಅವರ ವಿಶ್ಲೇಷಣೆಗಳೆಂದೂ ಉತ್ಪ್ರೇಕ್ಷೆ ಇಂದ ಕೂಡಿರುವುದಿಲ್ಲ. ಈ ಲೇಖನ ಅದಕ್ಕೆ ಇನ್ನೊಂದು ಸಾಕ್ಷಿ. >>ಬ್ರಹ್ಮಾಂಡದಲ್ಲಿ ಅರಸಿ ನೋಡಲು ನಮ್ಮೂರೇ ವಾಸಿ ಕಥೆ ಚೆನ್ನಾಗಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ASHOKKUMAR on
ದೇವು ಹನೇಹಳ್ಳಿಯವರ ಈ ಬರಹ "ಜನತಾವಾಣಿ" ಅಂಕಣದಲ್ಲಿ ಪ್ರಕಟವಾಗಿದೆ ನಂದಕುಮಾರ್‌ಜಿ. ಹೌದು "ಉದಯವಾಣಿ"ಯ ಬಗ್ಗೆ ನಿಮ್ಮ ಮಾತನ್ನು ಒಪ್ಪಬೇಕಾದ್ದೇ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.