ಈಗಿನಂತೆ 6 ಸದಸ್ಯರು ಮತ್ತು 59 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

೩೫ ಗಜಲು ೪೫ ಹೈಕುಗಳು ಕೃತಿ ಬಿಡುಗಡೆ
siddharam's picture
ಸಿದ್ಧರಾಮ ಹಿರೇಮಠ
17
Aug
2010
ಬ್ಲಾಗ್ ಬರಹ

...

ಪ್ರತಿಕ್ರಿಯೆಗಳು: 7
ಹಿಟ್ಸ್ : 779
ರಾಘವೇಂದ್ರಪಾಟೀಲರ "ತೇರು" ಕಾದಂಬರಿಗೆ ಕೇಂದ್ರಸಾಹಿತ್ಯ ಅಕಾಡೆಮಿ ಬಹುಮಾನ
olnswamy's picture
ಓ. ಎಲ್. ನಾಗಭೂಷಣ ಸ್ವಾಮಿ
23
Dec
2005
ಪುಟ
ಈ ವರ್ಷದ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನ, ಐವತ್ತು ಸಾವಿರ ರೂ ಮತ್ತು ಪ್ರಶಸ್ತಿ ಫಲಕ, ಕನ್ನಡದ ಕಾದಂಬರಿ "ತೇರು" ಗೆ ಬಂದಿದೆ. ಇದನ್ನು ಬರೆದ ರಾಘವೇಂದ್ರಪಾಟೀಲರು ಚಿತ್ರದುರ್ಗ...
ಪ್ರತಿಕ್ರಿಯೆಗಳು: 4
ಹಿಟ್ಸ್ : 1,986
ಭೇದಿಸೊಪ್ಪು
manchenahally's picture
ಶೈಲಜಮಂಚೇನಹಳ್ಳಿ
08
Jan
2012
ಲೇಖನ

ಗ್ರಾಮೀಣ ಸೊಗಡಿನ, ಎತ್ತರದ ನಿಲುವಿನ, ಮುಖದಲ್ಲಿ ಒಂದು ರೀತಿಯ ಆತ್ಮವಿಶ್ವಾಸದ ಕಳೆಹೊತ್ತಿದ್ದವರು ನಮ್ಮ ಅಜ್ಜಿ ವೀರಮಲ್ಲಮ್ಮ. ಅವರು ಹಣೆಯಲ್ಲಿ ಅಗಲವಾದ ಗುಂಡಗಿನ...

ಪ್ರತಿಕ್ರಿಯೆಗಳು: 4
ಹಿಟ್ಸ್ : 158
ಪಕ್ಷಿನೋಟ - ಜುಲೈ ಮಾಸದಲ್ಲಿ ಸಂಪದ
partha1059's picture
ಪಾರ್ಥಸಾರಥಿ
01
Aug
2011
ಲೇಖನ

ಜುಲೈ ತಿಂಗಳಲ್ಲಿ 'ಸಂಪದ' ದಲ್ಲಿ  ಸಂಭ್ರಮಗಳ ಸಾಲು ಸಾಲು.

ಹಲವು ಸಂಪದಿಗರ ಹುಟ್ಟುಹಬ್ಬದ ಆಚರಣೆ ಈ ಮಾಸದಲ್ಲಿ!
ಜು-...

ಪ್ರತಿಕ್ರಿಯೆಗಳು: 30
ಹಿಟ್ಸ್ : 372
ರಿಟೈಲ್ ಮಾರ್ಕೆಟಿಂಗ್ ಮತ್ತು ಕೇಂದ್ರ ಸರ್ಕಾರದ ನೀತಿ
partha1059's picture
ಪಾರ್ಥಸಾರಥಿ
26
Nov
2011
ಬ್ಲಾಗ್ ಬರಹ

ಬೆಳಗಿನ ಪತ್ರಿಕೆ ಸುದ್ದಿಯ ಪ್ರಕಾರ ರಿಟೈಲ್ ಮಾರ್ಕೆಟ್ (ಚಿಲ್ಲರೆ ಮಾರಟ) ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯ ಪ್ರಸ್ಥಾಪಕ್ಕೆ ಮನಮೋಹನ ಸಿಂಗ್ ನಾಯಕತ್ವದ (?) ಸರ್ಕಾರ...

ಪ್ರತಿಕ್ರಿಯೆಗಳು: 21
ಹಿಟ್ಸ್ : 207
ಬಾಲ್ಯದ ಫ್ಲಾಶ್ ಬ್ಯಾಕ್...
rashmi_pai's picture
Rashmi Pai
26
May
2011
ಬ್ಲಾಗ್ ಬರಹ

ಇನ್ನೇನು ಶಾಲೆ ಆರಂಭವಾಗುತ್ತದೆ. ಏನೆಲ್ಲಾ ತಯಾರಿ ಆಗ್ಬೇಕು ನೋಡಿ. ಹತ್ತು ಪುಟದಷ್ಟು ಕಾಪಿ ಬರೆದು ಕೊಂಡು ಬನ್ನಿ, ಮನೆ ಹಿತ್ತಿಲಲ್ಲಿ ಸಿಗುವ ಔಷಧೀಯ ಸಸ್ಯಗಳ ಎಲೆ ಸಂಗ್ರಹ ಮಾಡಿ...

ಪ್ರತಿಕ್ರಿಯೆಗಳು: 7
ಹಿಟ್ಸ್ : 722
ಗೋಡೆಲ್, ಎಶ್ಚರ್, ಬಾಕ್- ಒಂದು ಅನನ್ಯ ಪುಸ್ತಕ
ರಾಮಕುಮಾರ್'s picture
ರಾಮಕುಮಾರ್
06
Dec
2011
ಲೇಖನ

 ನಾನು ಇತೀ್ತಚೆಗೆ ಓದಿದ ಡಗ್ಲಾಸ್ ಹಾಫ್ಸಟೇಟರನ "ಗೋಡೆಲ್, ಎಶ್ಚರ್, ಬಾಕ್: ಆ್ಯನ್ ಎಟೆರ್ನಲ್...

ಪ್ರತಿಕ್ರಿಯೆಗಳು: 0
ಹಿಟ್ಸ್ : 89
ಕನ್ನಡ , ಸಂಸ್ಕೃತ , ಇಂಗ್ಲೀಷ್ ಶಬ್ದಗಳು - ಬಿ.ಎಂ.ಶ್ರೀ. ಅವರ ವಿಚಾರಗಳು
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
14
Sep
2006
ಬ್ಲಾಗ್ ಬರಹ
ಕೆಲವು ಆಯ್ದ ಭಾಗಗಳು (೧೯೧೨ರಲ್ಲಿ ಬಿ.ಎಂ.ಶ್ರೀ. ಅವರು ಮಾಡಿದ ಉಪನ್ಯಾಸದ ಮುಖ್ಯ ಅಂಶಗಳು . ೧. ಕನ್ನಡಕ್ಕೆ ಹೊಸ ಸಾಹಿತ್ಯ ಬೇಕಾಗಿದೆ. ೨. ಪ್ರಾಚೀನ ಸಾಹಿತ್ಯದ ಅಭ್ಯಾಸ ಮಾಡಿ...
ಪ್ರತಿಕ್ರಿಯೆಗಳು: 2
ಹಿಟ್ಸ್ : 1,347
ಅಂದು-ಇಂದು
gopinatha's picture
ಬೆಳ್ಳಾಲ ಗೋಪೀನಾಥ ರಾವ್
08
Jul
2010
ಬ್ಲಾಗ್ ಬರಹ



ಮತ್ತೆ ಮತ್ತೆ ಕಾಡುವ
ಅದೇ ಬೆಳಗು
ನೀರಸ ಇಬ್ಬಂದಿಯ
ಪಾಠ ಶಾಲೆ
ತುಂಟ ತುಂತುರ ರಸಾಭಾಸ
ಪಾಠ...

ಪ್ರತಿಕ್ರಿಯೆಗಳು: 10
ಹಿಟ್ಸ್ : 805
ಇತ್ತೀಚಿನ ಓದು-ರಾ.ಶಿ. ಅವರ 'ಕೊರವಂಜಿಯ ಪಡುವಣಯಾತ್ರೆ', 'ಜಗ್ಗೋಜಿ' ಮತ್ತು ಕೊರವಂಜಿ-ಅಪರಂಜಿ ರಾಶಿರಾಶಿ!
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
21
Apr
2012
ಬ್ಲಾಗ್ ಬರಹ

ಪ್ರಖ್ಯಾತ ನಗೆಸಾಹಿತಿ ಹಾಗೂ ವೈದ್ಯರಾಗಿದ್ದ ರಾ.ಶಿ. ಅವರ ಎರಡು ಪುಸ್ತಕಗಳನ್ನು ಇತ್ತೀಚಿಗೆ ಓದಿದೆ.

ಒಂದು - ಕೊರವಂಜಿಯ ಪಡುವಣ ಯಾತ್ರೆ. ಎರಡು ತಿಂಗಳ ಅವಧಿಯಲ್ಲಿ ದಿಲ್ಲಿ...

ಪ್ರತಿಕ್ರಿಯೆಗಳು: 10
ಹಿಟ್ಸ್ : 249

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

asuhegde ರವರ ಬ್ಲಾಗ್

ಮಾತುಗಳು ಕೇಳುಗರ ನೆನಪಲ್ಲಿ ಸದಾ ಉಳಿಯುವಂತಿರಬೇಕು!

ಮಾತುಗಳು ಕೇಳುಗರ ನೆನಪಲ್ಲಿ ಸದಾ ಉಳಿಯುವಂತಿರಬೇಕು!

 

ನಾವು ಅನ್ಯರಿಗೆ ಇಷ್ಟವಾಗುವುದು ನಮ್ಮ ಮಾತುಗಳಿಂದ. ನಾವು ಬರಹಗಾರರಾಗಿದ್ದರೆ ನಮ್ಮ ಬರಹಗಳಲ್ಲಿ ನಾವು ವ್ಯಕ್ತಪಡಿಸುವ ಭಾವಗಳಿಂದಾಗಿ, ನಾವು ಆರಿಸುವ ವಿಷಯಗಳಿಂದಾಗಿ ಹಾಗೂ ನಮ್ಮ ಮಾತು ಅಥವಾ ಬರಹಗಳಲ್ಲಿ ನಾವು ಪದಗಳನ್ನು  ಬಳಸುವ ಶೈಲಿಯಿಂದಾಗಿ. ಕೇಳುಗರಿಗೆ ಅಥವಾ  ಓದುಗರ ಮನಕ್ಕೊಪ್ಪುವಂತೆ,   ಹೆಚ್ಚು ಹೆಚ್ಚು  ಆಪ್ತವಾಗಿ ಒಪ್ಪಿಸುವ ನಮ್ಮೊಳಗಿನ ಕಲೆಯಿಂದಾಗಿ.  ಮುಂದೆ ಓದಿ »

113 ಹಿಟ್ಸ್

ಬಾಳಿನಲ್ಲಿ ಸುಖಶಾಂತಿ ನೆಲೆಯೂರಿರಲಿ!

ಬಾಳಿನಲ್ಲಿ ಸುಖಶಾಂತಿ ನೆಲೆಯೂರಿರಲಿ!

ಒಂದು ಯುಗಾದಿ ಮತ್ತೊಂದು ಯುಗಾದಿಯ ನಡುವೆ ನಿಜಕ್ಕೂ ಹೊಸತಿದೆ

ಈ ಜೀವನಪಯಣದಲ್ಲಿ ಜೊತೆಯಾದ ಸ್ನೇಹಿತರ ಹೊಸ ಹೊಸ ಸ್ನೇಹವಿದೆ

 

ಅಳಿದು ಹೋದವರ ಕಹಿನೆನಪಿನ ಬೇವು ಮನದಲ್ಲಿ ಮಾಡುತ್ತಿದ್ದರೂ ಘಾಸಿ

ಹೊಸ ಬಂಧು-ಮಿತ್ರರು ತಮ್ಮ ಹೊಸತನದಿ ಮಾಡುತಿಹರು ನೋವ ವಾಸಿ

 

ಬೇವು ಬೆಲ್ಲಕ್ಕೆ ಇಂದಷ್ಟೇ ಅಲ್ಲ ದಿನ ಪ್ರತಿದಿನ ನಮ್ಮೆಲ್ಲರ ಬಾಳಿನಲ್ಲಿದೆ ಪಾಲು

ಪ್ರತಿ ಹೆಜ್ಜೆಯಲ್ಲೂ ಮಿಶ್ರ ಅನುಭವ ನೀಡುತ್ತಲೇ ಇರುತ್ತದೆ ನಮಗೆ ಈ ಬಾಳು

 

ಸಿಹಿ-ಕಹಿ ಹಂಚಿಕೊಂಡು ಬಾಳುವ ಸಮಚಿತ್ತ ಇಂದಿಗಷ್ಟೇ ಸೀಮಿತವಾಗದಿರಲಿ

ಬಾಳಿನ ಏಳು ಬೀಳುಗಳನ್ನು ಸ್ಥೈರ್ಯದಿಂದ ಎದುರಿಸುವ ಸಮಚಿತ್ತ ಸದಾ ಇರಲಿ

 

ನಂದನನಾಮ ಸಂವತ್ಸರ ನಿಮ್ಮ ನಮ್ಮೆಲ್ಲರ ಬಾಳನ್ನು ನಂದನವನವನ್ನಾಗಿಸಲಿ

ಹೊಸ ವರುಷವಿಡೀ ನಿಮ್ಮ ನಮ್ಮೆಲ್ಲರ ಬಾಳಿನಲ್ಲಿ ಸುಖಶಾಂತಿ ನೆಲೆಯೂರಿರಲಿ!

************************

 

56 ಹಿಟ್ಸ್

ನಾವೇ ಏಣಿಯಾಗೋಣ!

ನಾವೇ ಏಣಿಯಾಗೋಣ!

ಸಖೀ,
ಜೀವನವಿಡೀ
ಪರರ ಕೈ ಹಿಡಿದು
ನಡೆದದ್ದು ಸಾಕು,
 
ಪರರ ನೆರವಿಗಾಗಿ
ಕಾದದ್ದೂ ಸಾಕು,
 
ಇನ್ನೊಬ್ಬರನ್ನು
ಏಣಿಯಾಗಿಸಿಕೊಂಡು
ಮೇಲೇರಿದ್ದೂ ಸಾಕು.
 
ಬಾ ಸಖೀ,
ನಾವಿನ್ನು ಪರರಿಗಾಗಿ
ಬಾಳೋಣ,
 
ಅಳುವವರ ನೋವನಳಿಸಿ
ಅವರ ನಗಿಸೋಣ,
 
ನಡೆಯಲಾಗದವರಿಗೆ ನಾವೇ
ಊರುಗೋಲಾಗೋಣ,
 
ದೃಷ್ಟಿಹೀನರ ಕಣ್ಣ
ಜ್ಯೋತಿಯಾಗೋಣ,
 
ಕೇಳಲಾಗದವರಿಗೆ
ನಾವೇ ಕಿವಿಗಳಾಗೋಣ,
 
ಜೀವನದಲಿ ಏರಲಾಗದವರಿಗೆ
ನಾವೇ ಏಣಿಯಾಗೋಣ,
 
ಅಲ್ಲಿ – ಇಲ್ಲಿ -ಎಲ್ಲಿ
ಎಂದು ಹುಡುಕುವುದ ಬಿಟ್ಟು,
ನಮ್ಮ ನೆರೆಹೊರೆಯವರಲ್ಲೇ
ಆ ದೇವರ ದರುಶನವ ಮಾಡೋಣ.
 
ತಂತಾನೇ,
ನಿರಾಯಾಸವಾಗಿ ತುಂಬುತಿರುವ
ನಮ್ಮ ಪಾಪದ ಕೊಡವ
ಸರಿತೂಗಿಸಲು,
ಪುಣ್ಯದ ಕೊಡವ ನಾವೇ
ಕೈಯ್ಯಾರೆ ತುಂಬಿಸಲೆತ್ನಿಸೋಣ.
 
ಬಾ ಸಖೀ,
ಪರರಿಗೆ ನಾವೇ
ಏಣಿಯಾಗೋಣ!
*-*-*-*-*-*

 

70 ಹಿಟ್ಸ್

ಏನಾಗಿರಬಹುದು?

ನೆನಪಷ್ಟೇ ಉಳಿದಿದೆ!

ನೆನಪಷ್ಟೇ ಉಳಿದಿದೆ!

 

ಕಳೆದು ಹೋದವರ ನೆನಪಲ್ಲಿ ಕೂತು ಸದಾ ಅಳಲಾಗುವುದಿಲ್ಲ,

 ಮುಂದೆ ಓದಿ »

107 ಹಿಟ್ಸ್

Syndicate content