ಎನಗಿಂತ ಕಿರಿಯರಿಲ್ಲ, ಶಿವ ಚಕ್ತರಿಗಿಂತ ಹಿರಿಯರಿಲ್ಲ
ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ
ಕೂಡಲಸಂಗಮದೇವಾ ಎನಗಿದೇ ದಿಭ್ಯ.

— ಬಸವಣ್ಣ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

asuhegde ರವರ ಬ್ಲಾಗ್

ಸಾವಿನ ಮನೆಯಲ್ಲಿ ನಾನು ಮಾತೇನ ಆಡಲಿ?

 


 


ಸಾವಿನ ಮನೆಯಲ್ಲಿ ನಾನು ಮಾತೇನ ಆಡಲಿ


ದುಃಖವನು ನಾನರಿತರೂ ಹೇಗೆ ಹಂಚಿಕೊಳ್ಳಲಿ


 


ಅವರಿಗೆ ಅಲ್ಲಾದ ನಷ್ಟವನು ಅವರಷ್ಟೇ ಅರಿವರು


ನಮ್ಮ ನುಡಿಗಳಿಂದ ಆ ನೋವನೆಂತು ಮರೆವರು


 


ಆತ್ಮವಿಲ್ಲದ ದೇಹಕ್ಕೆ ಎಲ್ಲಾ ಮಂದಿ ನಮಿಸುವರು


ದೇಹಕ್ಕೆ ನಮಿಸಿದರೆ ಅಲ್ಲಿ ಇದ್ದವರಷ್ಟೇ ಅರಿವರು


 


ಶವ ಯಾರದ್ದೇ ಆದರೂ ಮನವ ಕರಗಿಸುವುದು


ನಮ್ಮಂತ್ಯದ ಚಿತ್ರವನು ಮನದಿ ಬಿಂಬಿಸುವುದು  ಮುಂದೆ ಓದಿ »

ನಾವೆಲ್ಲಾ ಒಂದೇ ಆಗಿರಲು ನಮಗಿರಲಿ ಒಂದೇ ಮಾನ!!!


 

ಚಾಂದ್ರಮಾನ ಸೌರಮಾನವೆಂಬ ಈ ಭೇದಭಾವವೇಕೆ

ನಾವು ಹಿಂದುಗಳು ಒಂದೇ ಮಾನದವರಾಗಬಾರದೇಕೆ

  

ನೆರೆಯ ಮನೆಯಲ್ಲಿ ಯುಗಾದಿ ಆಚರಣೆ ನಡೆಯುತ್ತಿರಲು

ಪಕ್ಕದ ಮನೆಯ ಮಕ್ಕಳೇಕೆ ಕಾಯಬೇಕೊಂದು ತಿಂಗಳು

 
 ಮುಂದೆ ಓದಿ »

ಅಚಾತುರ್ಯದಿಂದ ಎರಡು ಬಾರಿ ಪ್ರಕಟಗೊಂಡ ಬರಹವನ್ನು ತೆಗೆದು ಹಾಕಲಾಗಿದೆ.

ಅಚಾತುರ್ಯದಿಂದ ಎರಡು ಬಾರಿ ಪ್ರಕಟಗೊಂಡ ಬರಹವನ್ನು ತೆಗೆದು ಹಾಕಲಾಗಿದೆ.


ಅಚಾತುರ್ಯದಿಂದ ಎರಡು ಬಾರಿ ಪ್ರಕಟಗೊಂಡ ಬರಹವನ್ನು ತೆಗೆದು ಹಾಕಲಾಗಿದೆ.


ಅಚಾತುರ್ಯದಿಂದ ಎರಡು ಬಾರಿ ಪ್ರಕಟಗೊಂಡ ಬರಹವನ್ನು ತೆಗೆದು ಹಾಕಲಾಗಿದೆ.

ನಿತ್ಯಾನಂದನ ಮಾತಿನಲ್ಲಿದೆಯಂತೆ ಸತ್ಯ!?

 


"ಬ್ರಹ್ಮಚರ್ಯ ಎನ್ನುವುದು ವಾಸ್ತವಿಕ ಮಿಥ್ಯ
ನಿತ್ಯಾನಂದನ ಮಾತಿನಲ್ಲೂ ಇದೆ ಸ್ವಲ್ಪ ಸತ್ಯ"


ಹೀಗೆಂದು ವಾದಿಸುವ ಬಂಧುಗಳಿಗೆ ಕಿವಿಯಾದೆ
ಸ್ವಾಮಿಯನು ಬೆಂಬಲಿಸುತಿರುವುದಕೆ ದಂಗಾದೆ


ಬ್ರಹ್ಮಚರ್ಯ ಕಡ್ಡಾಯ ಅಲ್ಲ ಅನ್ನುವುದೂ ಸರಿ
ಆದರೆ ನಿತ್ಯಾನಂದ ಆಗಲೇ ಬೇಕಿತ್ತೆ ವ್ಯಭಿಚಾರಿ


ಬ್ರಹ್ಮಚಾರಿಯಾಗಿ ಇರಲಾಗದವನು ಆಗಲಿ ಗೃಹಸ್ಥ
ಕಂಡೆಲ್ಲ ಹೆಣ್ಣುಗಳ ಮೇಲೆ ಹರಿಯ ಬಿಡಲೇಕೆ ಚಿತ್ತ


ವ್ಯಕ್ತಿ ಹೀಗೆಯೇ ಇರಬೇಕೆಂದು ಹೇಳುವುದಿಲ್ಲ ಜನ
ನುಡಿಯಂತೆ ನಡೆಯನ್ನು ನಿರೀಕ್ಷಿಸುವುದು ಅವರ ಮನ


ಆದರಣೀಯನಾದರೆ ಆದರ್ಶಪ್ರಾಯನೂ ಆಗಿರಬೇಕು
ಸದಾ ತೆರೆದ ಪುಸ್ತಕದಂತೆ ಆತನ ಜೀವನ ಇರಬೇಕು  ಮುಂದೆ ಓದಿ »

ಬಹುವಚನವೇ ಗೌರವವೆಂದಾದರೆ ದೇವರಿಗೆ ಅಗೌರವವದೇಕೆ?

ಅವನು - ಅವರು


ನೀನು - ನೀವು


ಮನುಜ


ಮನುಜರ


ನಡುವೀ


ಏಕವಚನ


ಬಹುವಚನಗಳ


ಗೊಂದಲವದೇಕೆ?


 


ಬಹುವಚನದಲೇ


ಗೌರವ


ಅಡಗಿಹುದಾದರೆ


ಆ ದೇವರಿಗೆ


ಅಗೌರವವದೇಕೆ?


 


ದೇವರನ್ನು


ಹೆಚ್ಚಿನೆಲ್ಲಾ


ಮನುಜರೂ  ಮುಂದೆ ಓದಿ »

Syndicate content