20
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಅಪರಾತ್ರಿಯಲ್ಲಿ ನಿದ್ದೆಗೆಡಿಸುತ್ತವೆ!

May 12, 2010 - 11:57am
asuhegde
ತತ್ವ ಆದರ್ಶದ ಹಿತನುಡಿಗಳು
ಗಾದೆಗಳೆಲ್ಲಾ ಬರಿಯ
ದೂರವಾಣಿ ಸಂದೇಶಗಳಾಗಿ
ಳಿದುಬಿಟ್ಟಿವೆ
 
ತಮಗೆ ಸಹಕಾರಿಯಾಗಿ
ಇರುವುದಕ್ಕಿಂತಲೂ ಹೆಚ್ಚಾಗಿ
ಮುಂದಿನ ಮನೆಯಂಗಳಕೆ
ತಳ್ಳಿಬಿಡುವ ಸರಕುಗಳಾಗಿ ಬಿಟ್ಟಿವೆ
 
ರಾತ್ರಿ ಬೇಗ ಮಲಗುವುದು
ಒಳ್ಳೆಯದು ಎಂದೆನ್ನುವ
ಸಂದೇಶಗಳೂ ಅಪರಾತ್ರಿಯಲ್ಲಿ
ನಮ್ಮ ನಿದ್ದೆಗೆಡಿಸುತ್ತವೆ!!!
****
ಆತ್ರಾಡಿ ಸುರೇಶ ಹೆಗ್ಡೆ
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by kavinagaraj on

'ವೇದ ಹೇಳೋಕೆ, ಬದನೆಕಾಯಿ ತಿನ್ನೋಕೆ' ಅಂತ ಗಾದೆ ಇರೋದ್ಯಾಕೆ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by vadi84 on

ಕಡೆಯಲ್ಲಿ ಬರೆದಿರುವ ಸಾಲುಗಳು ಬಹಳ punching ಆಗಿವೆ!ಸತ್ಯವಾದ ಮಾತು.....
_ವಾದಿರಾಜ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopinatha on

ಹೆಗಡೆಯವರೇ
ಕವನ ಸಕತ್!!!
ಕೊನೆಯ ಸಾಲುಗಳಂತೂ.......ಸೂಪರ್ ಪಂಚ್!!!
ನನ್ನಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shivaram_shastri on

[ರಾತ್ರಿ ಬೇಗ ಮಲಗುವುದು
ಒಳ್ಳೆಯದು ಎಂದೆನ್ನುವ
ಸಂದೇಶಗಳೂ ಅಪರಾತ್ರಿಯಲ್ಲಿ
ನಮ್ಮ ನಿದ್ದೆಗೆಡಿಸುತ್ತವೆ!!!]

ಇದೇ ಪರವಾಗಿಲ್ಲ; ಹೆಗಡೆಯವರೇ,
ಏಕೆಂದರೆ ...
ಮಲಗಿದ್ದವರೆನ್ನೆಬ್ಬಿಸಿ,
ನಿದ್ದೆ ಮಾತ್ರೆ ತಿನ್ನಿಸುವವರೂ ಇದ್ದಾರೆ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

ಆಸುಮನದ ಮಾತುಗಳನ್ನು ಓದಿ, ಮೆಚ್ಚಿ, ವಿಮರ್ಶಿಸಿ, ಪ್ರತಿಕ್ರಿಯಿಸಿದ, ಕವಿನಾಗರಾಜ್, ವಾದಿರಾಜ ಆಚಾರ್ಯ, ಗೋಪೀನಾಥ ರಾವ್ ಮತ್ತು ಶಿವರಾಮ ಶಾಸ್ತ್ರಿಗಳಿಗೆ, ನನ್ನ ಹೃತ್ಪೂರ್ವಕ ಅಭಿವಂದನೆಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ವೆ೦ಕಟೇಶಮೂರ್ತಿ. ... on

ಹೆಗ್ಡೆಯವರೇ
ತು೦ಬಾ ಚೆನ್ನಾಗಿದೆ.. ಕೊನೆಯ ಸಾಲುಗಳು ಸೂಪರ್ !!
ನನ್ನಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.