ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › bhatpp ರವರ ಬ್ಲಾಗ್

ಒಂದಕ್ಕಿಂತ ಹೆಚ್ಚಿನ ಒತ್ತಕ್ಷರಗಳಿದ್ದರೆ ...

March 2, 2006 - 11:48pm — bhatpp

ಒಂದಕ್ಕಿಂತ ಹೆಚ್ಚಿನ ಒತ್ತಕ್ಷರಗಳಿದ್ದರೆ ಯಾವ ಕೀ-ಬೋರ್ಡ್ ಲೇ-ಔಟ್ ಅಥವಾ ಯಾವ transliteration ಸಾಫ್ಟ್-ವೇರ್ ಸೂಕ್ತ?

ಉದಾ: ನಿಕೊಲಾಸ್ ಶ್ಯಾಂಕ್ಸ್-ನ ಕೀ-ಬೋರ್ಡ್ ಲೇ-ಔಟ್ (Mac OS X/ KGP) ಉಪಯೋಗಿಸಿದರೆ 'teekshNa'-ವು ಈ ರೀತಿಯಲ್ಲಿ ಕುಟ್ಟಲ್ಪಡುತ್ತದೆ: ತೀಕ್ಷ್ಣ , (samskrutha) ಸಂಸ್ಕೃತ, .. ಇತ್ಯಾದಿ. ನಿರ್ದಿಷ್ಟವಾಗಿ, ಈ ಪದಗಳು ಚೆನ್ನಾಗಿ ಮೂಡಿಬಂದಿಲ್ಲ.

ಹೀಗೆ ಒಂದಕ್ಕಿಂತ ಹೆಚ್ಚಿನ ಒತ್ತಕ್ಷರಗಳಿದ್ದರೆ (ಕುಟ್ಟುವ) ಯಾವ ವಿಧಾನವನ್ನು ಉಪಯೋಗಿಸಬೇಕು?

~.~
  • bhatpp ರವರ ಬ್ಲಾಗ್
  • Login or register to post comments
  • 551 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 3, 2006 - 12:46pm — ಮಹೇಶ ಭೋಗಾದಿ

ಒತ್ತಕ್ಷರದ ಸಮಸ್ಯೆ

ಮಹೇಶ ಭೋಗಾದಿ's picture

ಈ ಸಮಸ್ಯೆಯಿಂದಲೆ ಮಲಯಾಳದ ಹೊಸ ಬರೆವಣಿಗೆ ರೂಪುಗೊಂಡಿತು.

ಅದರಲ್ಲಿ ಈಗ, ಕನ್ನಡ ರೀತ್ಯಾ ಒಂದು ಅಕ್ಷರದ ಕೆಳಗೆ ಮತ್ತೊಂದು ಅಕ್ಷರವನ್ನು ಬರೆದು ಸಂಯುಕ್ತಾಕ್ಷರವನ್ನು ಮಾಡುವ ಬದಲು ತಮಿಳಿನ ಹಾಗೆ ಅರ್ಧಾಕ್ಷರವನ್ನು ಪಕ್ಕದಲ್ಲಿ ಬರೆದು ಸಂಯುಕ್ತಾಕ್ಷರವನ್ನು ಮಾಡುವರು. ಉದಾ: ಭಟ್ಟ = ಭಟ್ ಟ

ಆದರೆ ಮಲಯಾಳದ ಅಕ್ಷರಗಳು, ಕನ್ನಡಾಕ್ಷರಗಳಿಗಿಂತ ವಿಭಿನ್ನವು, ಕ್ಲಿಷ್ಟವಾಗಿವೆ.

ಅಲ್ಲದೆ ಕನ್ನಡದಲ್ಲಿ ಒಂದಕ್ಕಿಂತ ಹೆಚ್ಚು ಒತ್ತಕ್ಷರಗಳಿರುವ ಪದಗಳು ಬಹಳ ವಿರಳವಾದವು.

ಇದಕ್ಕೆ ಪರಿಹಾರವೆಂದರೆ ಅಕ್ಷರಚಿತ್ರಿಕೆಯನ್ನು(Renderer, ಅಕ್ಷರವನ್ನು ಚಿತ್ರಿಸುವುವುದು) ಸರಿಪಡಿಸುವುದು. ನಾವೆಲ್ಲರು ಸೇರಿ ಸೂಕ್ಷ್ಮತಂತ್ರ(Microsoft)ಕ್ಕೆ ಬರೆಯಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 3, 2006 - 3:39pm — tksbhat

ಮಧ್ಯಮ ಮಾರ್ಗ

tksbhat's picture

ಮಲೆಯಾಳದ ಹೊಸ ಬರೆವಣಿಗೆ ರೂಪುಗೊಂಡದ್ದಕ್ಕೆ ಟೈಪ್ ರೈಟರ್ ನ ಒತ್ತಡವಿತ್ತು. ಕನ್ನಡ ಟೈಪ್ ರೈಟರ್ ನ ಒತ್ತಡವನ್ನು ಹೇಗೋ ನಿವಾರಿಸಿಕೊಂಡಿತು. ಇಲ್ಲಿ ಇನ್ನೊಂದು ವಿಷಯವೂ ಇದೆ. ಕನ್ನಡವನ್ನು ಬಳಸುವವರು ತಮಿಳಿನವರಷ್ಟು ಗಟ್ಟಿಗರೂ ಅಲ್ಲ. ಮಲೆಯಾಳಿಗಳಂತೆ ಕ್ಷಿಪ್ರ ಬದಲಾವಣೆಗಳಿಗೆ ಸಿದ್ಧರಾಗಿರುವವರೂ ಅಲ್ಲ. ವಾಸ್ತವದಲ್ಲಿ ಇದು ಒಂದು ಧನಾತ್ಮಕ ಗುಣವಾಗಿರಬೇಕಿತ್ತು. ದುರಂತವೆಂದರೆ ಈ ಮಧ್ಯಮ ಮಾರ್ಗವೇ ಕನ್ನಡದ ಬೆಳವಣಿಗೆಗೆ ಅಡ್ಡಿಯಾಗಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 6, 2006 - 9:00pm — ಮಹೇಶ ಭೋಗಾದಿ

ವೈತಸಿ ವೃತ್ತಿ

ಮಹೇಶ ಭೋಗಾದಿ's picture

ಮೇಲಿನ ತರಹದ ಮಾತುಗಳನ್ನು ಕೇಳಿದರೆ ನನಗೆ "ರಘು ವಂಶ"ದ ಒಂದು ನುಡಿಗಟ್ಟು ನೆನಪಿಗೆ ಬರುವುದು. ಅದು "ವೈತಸಿವೃತ್ತಿ"ಯೆಂದು. ಅಂದರೆ ರಭಸವಾಗಿ ಹರಿಯುವ ನದಿಯಲ್ಲಿ ಬೆಳೆದ ಜೊಂಡು ಹುಲ್ಲು ಬೇರಿನಿಂದ ಬಲವಾಗಿದ್ದರು, ನದಿಯ ರಭಸಕ್ಕೆ ಅಡ್ಡಮಾಡದೆ ಬಳುಕುತ್ತಾ ಇರುವುದು. ಹೇಗೆ ಅದು ನದಿಗೆ ವಿರುದ್ಧವಾಗಿಯೂ ಇರದೆ, ಅಥವಾ ನದಿಯ ರಭಸಕ್ಕೆ ಕೊಚ್ಚಿಹೋಗದೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 6, 2006 - 11:26pm — bhatpp

ಉ: ವೈತಸಿ ವೃತ್ತಿ

bhatpp's picture

ಚೆನ್ನಾಗಿದೆ ನೀವು ಕೊಟ್ಟ ಉದಾಹರಣೆ. ಇದು ಕಾಳಿದಾಸನ ರಘುವಂಶವೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 7, 2006 - 10:50am — ಮಹೇಶ ಭೋಗಾದಿ

ಕಾಳಿದಾಸನ ರಘು ವಂಶ

ಮಹೇಶ ಭೋಗಾದಿ's picture

ಹೌದು. ಇದನ್ನು ನಾನು ಮೊದಲನೆಯ ಪದವಿ ಪೂರ್‍ವ ತರಗತಿಯಲ್ಲಿ ಓದಿದ್ದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡಕ್ಕೆ ಮಸಿ ಬಳಿಯ ಬೇಡಿ...
  • ಪೞೆಯುೞಿಕೆಗಳು
  • ಭಾಷೆ ಮತ್ತು ಸಾಮಾಜಿಕ ವಾಸ್ತವ
  • ಕಾವೇರಿ ನೀರಿನ ಸಮಸ್ಯೆ
  • ಸಂಪದದಲ್ಲಿ ಚಿತ್ರ ಸೇರಿಸುವುದು ಹೇಗೆ?
Syndicate content

ಲೇಖಕರು

bhatpp's picture

ಪೂರ್ಣ ಹೆಸರು
ಪ್ರದೀಪ್ ಭಟ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ನಶಿಸುತ್ತಿರುವ ಗದ್ದೆಗಳು

(ಫೋಟೊ: ವಸಂತ ಕಜೆ.)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ರೀ ಮತ್ತು ಸಾರೀ ಮತ್ತು ಸುರೆ
  • ಚಂದ ಮಾಮಾ
  • ಅರಳೀ ವೃಕ್ಷದ ವಾತಾನುಕೂಲ ಕಕ್ಷ
  • ಸತ್ಯಹರಿಶ್ಚ೦ದ್ರದ ವೀರಭಾಹು ಇನ್ನಿಲ್ಲ.......................
  • ಭಾಷೆ ಒಂದು means of communication ಅಷ್ಟೆ
  • ಛಾಯಾಚುಂಬನ
  • ಹಾಗೇ ಸುಮ್ ಸುಮ್ನೆ.... :)
  • ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ.
  • ರಾಜರಲ್ಲೊಬ್ಬ ರತ್ನ
  • ಕುಡುಕರ ರಾಜ್ಯ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಛಾಯಾಚುಂಬನ
    July 19, 2008 - 4:37am
  • anivaasi
    ಉ: ಅವನು ಇವನು ನೀಲುಗಳು
    July 19, 2008 - 4:35am
  • sushil
    ಉ: ಕನ್ನಡಿಗರೇ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಶಾಲೆಯಲ್ಲಿ ವ್ಯಾಸಂಗಿಸಿ ಕನ್ನಡ ಸೇವೆ ಮಾಡಿರಿ.
    July 19, 2008 - 1:46am
  • venkatesh
    ಉ: ಲ೦ಡನ್ ಪ್ರವಾಸಕಥನ ಭಾಗ ೧೧: ಓಡುವ ಟ್ಯೂಬಿನಿ೦ದ ದಿನವೂ ಧುಮುಕುವ ಕೆ೦ಪು ನಿಲುವ೦ಗಿಯಾಕೆ!
    July 19, 2008 - 12:36am
  • ಗಣೇಶ
    ಉ: ಕಾಯ್
    July 19, 2008 - 12:00am
  • hamsanandi
    ಉ: ಛಾಯಾಚುಂಬನ
    July 18, 2008 - 11:31pm
  • hamsanandi
    ಉ: ಕಾಯ್
    July 18, 2008 - 11:18pm
  • srinivasps
    ಉ: ದೇವೇ....ಗೌಡ ಯಾಕೆ?
    July 18, 2008 - 11:17pm
  • ಗಣೇಶ
    ಉ: ದೇವೇ....ಗೌಡ ಯಾಕೆ?
    July 18, 2008 - 11:12pm
  • ಗಣೇಶ
    ಉ: ದೇವೇ....ಗೌಡ ಯಾಕೆ?
    July 18, 2008 - 11:01pm
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 13 ಅತಿಥಿಗಳು ಆನ್ಲೈನ್ ಇರುವರು.


ಕೈನಿಂದ ಕೆಲಸವಾಗಲಿ ಮತ್ತು ಹೃದಯದಲ್ಲಿ ಭಕ್ತಿ ಇರಲಿ

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator