ಆತ್ಮಸಂಯಮದಿಂದ ಕೂಡಿದ ವಿವೇಕ, ವಿನಯದಿಂದ ಕೂಡಿದ ವಿದ್ಯೆ, ಸರಳತೆಯಿಂದ ಕೂಡಿದ ಅಧಿಕಾರ ಇವು ಮಹಾತ್ಮರ ಲಕ್ಷಣ.

— ಹಿತೋಪದೇಶ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಹನಿಗಳು...

ಐಡಿಯಾ....


IDEA
ಕೊಡೋ,
ಗೆಳೆಯ ಅಂದ್ರೆ,
ಮಡಗು ಹಂಗಿದ್ರೆ
MONEY ಯ ಎಂದ
* * *


ಅಮಲುದಾರರು
ಅಮಲ್ದಾರು ಅಂತ ಇದ್ರು
ಹಳ್ಳೀಲಿ ಹಿಂದೆ ಅಂದ್ರೆ,
ಹೌದೌದು,
ಈಗ್ಲೂ ಇದಾರೆ ಎಲ್ಲೆಲ್ಲೂ,
ಅಮಲುದಾರರು ಎನ್ನಬೇಕೆ?


* * *
ಐ,ಸೀ, ಐ ಸೀ !!!
ಐಸಿಐಸಿಐ ಕಾರ್ಡ್‍
ತೊಗೊಳ್ಳಿ ಅಂದ್ರೆ,
ಈಗ್ಲೇ ಬೇಡ, ಐಸೀ,
ಐಸೀ, ಅಂತಾರೆ!!
* * *

ಚಂದ್ರಶೇಖರ ಬಿ.ಎಚ್.
[ಈ ಮೇಲಿನವು `ನಗೆ ಮುಗುಳು' ಮಾಸಪತ್ರಿಕೆಯಲ್ಲಿ ೨೦೦೬ ರಲ್ಲಿ ಪ್ರಕಟವಾಗಿವೆ]

Your rating: None Average: 2 (1 vote)