Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › bhcsb ರವರ ಬ್ಲಾಗ್

ಕನ್ನಡ ಜನಪದ - ನೃಪತುಂಗ

April 24, 2007 - 5:50pm — bhcsb

ಪುಸ್ತಕದಿಂದ ಬರೆದುಕೊಂಡಿದ್ದ ಒಂದು ವಿಳಾಸ ಹುಡುಕುತ್ತಿದ್ದಾಗ `ಕನ್ನಡ ಜನಪದ' ಪದ್ಯ ಸಿಕ್ಕಿತು. ಯಾವ ಪುಸ್ತಕದಿಂದ ಬರೆದುಕೊಂಡಿದ್ದೆ ತಿಳಿದಿಲ್ಲ. ಅದನ್ನು ಯಥಾವತ್ತಾಗಿ ಟೈಪಿಸಿದ್ದೇನೆ. ತಪ್ಪುಗಳಿದ್ದರೆ ತಿಳಿಸಿ.

ಚಂದ್ರು
೨೪.೦೪.೨೦೦೭

ಕನ್ನಡ ಜನಪದ - ನೃಪತುಂಗ

ಕಾವೇರಿಯಿಂದೆಮಾ ಗೋ
ದಾವರಿವರಮಿರ್ದ ನಾಡದಾ ಕನ್ನಡದೊಳ್
ಭಾವಿಸಿದ ಜನಪದಂ...
ಅದರೊಳಗಂ ಕುಸುವೊಳಿಲಾ
ವಿದಿತ ಮಹಾಕೊಪಣ ನಗರದಾ ಪುಲಗೆರೇಯಾ
ಸದಭಿಸ್ತುತಮಪ್ಪೊಂಕುಂ
ದದ ನಡುವಣ ನಾಡೆ ನಾಡೆ ಕನ್ನಡದ ತಿರುಳ್

ಪದನರೀದು ನುಡಿಯಲುಂ ನುಡಿ
ದುದನರೀದಾರಯಲು ಮಾರ್ವರಾ ನಾಡವರ್ಗಳ್
ಚದುರರ್‍ ನಿಜದಿಂ ಕುರಿತೊ
ದದೆಯುಂ ಕಾವ್ಯಪ್ರಯೋಗಪರಿಣತಮತಿಗಳ್

ಸುಭದರ್ಕಳ್ ಕವಿಗಳ್ ಸು
ಪ್ರಭುಗಳ್ ಚೆಲ್ವರ್ಕಳಭಿಜನರ್ಕಳ್ ಗುಣಿಗಳ
ಅಭಿಮಾನಿಗಳತ್ಯುಗ್ರರ್‍
ಗಭೀರಚಿತ್ತರ್‍ ವಿವೇಕಿಗಳ್ ನಾಡವರ್ಗಳ್
- ನೃಪತುಂಗ

 

Ornamental seperator
  • bhcsb ರವರ ಬ್ಲಾಗ್
  • Login or register to post comments
  • 466 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 24, 2007 - 6:09pm — Sunil Jayaprakash

ಉ: ಕನ್ನಡ ಜನಪದ - ನೃಪತುಂಗ

Sunil Jayaprakash's picture

ಇವುಗಳು ಕನ್ನಡದಲ್ಲಿ ಈವರೆಗೆ ಸಿಕ್ಕಿರುವ ಕಾವ್ಯಗಳಲ್ಲಿ ಹಳೆಯದಾದ ಕವಿರಾಜಮಾರ್ಗದ್ದು. ಇದರ ಕರ್ತೃ ನೃಪತುಂಗನೋ ಶ್ರೀವಿಜಯನೋ ಎಂಬುದಾಗಿ ಅನೇಕ ಚರ್ಚೆಗಳಾಗಿ ಈಗ ಸದ್ಯಕ್ಕೆ ಅನೇಕೆ ಪಂಡಿತರು ಶ್ರೀವಿಜಯ ಎಂಬುವನು ಇದರ ಕರ್ತೃ ಎಂಬುದನ್ನು ಒಪ್ಪಿದ್ದಾರೆ.

ಕವಿರಾಜಮಾರ್ಗದ ಬಗ್ಗೆ ಕನ್ನಡ ವಿಕಿಪೀಡಿಯಾದಲ್ಲಿ
ಕವಿರಾಜಮಾರ್ಗದ ಬಗ್ಗೆ ಇಂಗ್ಲೀಷ್ ವಿಕಿಪೀಡಿಯಾದಲ್ಲಿ

ಈ ಕವಿರಾಜಮಾರ್ಗದ ಪದ್ಯಗಳನ್ನು ಉದ್ಧರಿಸಿ ಸಂಪದದಲ್ಲಿಯೇ ತುಂಬಾ ಚರ್ಚೆಗಳಾಗಿವೆ. ಸಂಪದದ ಗೂಗಲ್ ಸರ್ಚಿನಲ್ಲಿ ಕವಿರಾಜಮಾರ್ಗವನ್ನು ಹುಡುಕಿದಾಗ ಸಿಕ್ಕ ಪುಟವನ್ನು ನೋಡಿ.

  • Login or register to post comments
  • link
  • Email this ಪ್ರತಿಕ್ರಿಯೆ
April 24, 2007 - 6:52pm — mahesha

ಉ:

mahesha's picture

ಪದ್ಯಗಳನ್ನು ಟೈಪುವಾಗ ಹಲತಪ್ಪುಗಳಾಗಿವೆ.
======================================

"ಕಾವೇರಿಯಿಂದಂ ಆ ಗೋದಾವರಿ ವರಂ ಇರ್ದ"

ಕನ್ನಡ ದೇಸವು ಕಾವೇರಿಯಿಂದ ಗೋದಾವರಿಯ ಗಂಟ( ತನಕ ) ನ್ರುಪತುಂಗನ ಹೊತ್ತಿನಲ್ಲಿ ಇತ್ತಂತೆ.

ಪುಲಿಕೇಶಿ ಅದನ್ನು ನರ್ಮದೆಯ ವರೆಗೂ ಬೆಳೆಸಿದ್ದನಂತೆ.

ಇಂದಿನ ಕೊಪ್ಪಳ, ಬೆಳಗಾವಿ ಸುತ್ತಮುತ್ತದ ಜಾಗವೇ "ತಿರುಳ್ಗನ್ನಡ" ಅಚ್ಚಗನ್ನಡದ ನೆಲವಾಗಿತ್ತು ಅಂತ.!!

ಈಗ

"ಕಾವೇರಿಯಿಂದಂ ಆ ಕೃಷ್ಣೆ ವರಂ ಇರ್ಪುದು"

  • Login or register to post comments
  • link
  • Email this ಪ್ರತಿಕ್ರಿಯೆ
April 25, 2007 - 11:41am — bhcsb

ಉ:

bhcsb's picture

ಮಾನ್ಯರೆ, `ಕನ್ನಡ ಜನಪದ' ಇದಕ್ಕೆ ಬರೆದ ನಿಮ್ಮ ಪ್ರತಿಕ್ರಿಯೆ ಓದಿದೆ. ತಪ್ಪಾಗಿ ಟೈಪಿಸಿರುವುದನ್ನು ತಿಳಿಸಿದ್ದೀರಿ. ಅದರ ಪೂರ್ಣ ಮಾಹಿತಿ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು.

 

ನಿಮ್ಮ ಪತ್ರ ನಿರೀಕ್ಷೆಯಲ್ಲಿ,

 

ಚಂದ್ರಶೇಖರ.

  • Login or register to post comments
  • link
  • Email this ಪ್ರತಿಕ್ರಿಯೆ
April 25, 2007 - 12:32pm — mahesha

ಉ:

mahesha's picture

======================================

ಹೊತ್ತಗೆ ಹೆಸರು : ಶ್ರೀವಿಜಯ ಕೃತ "ಕವಿರಾಜಮಾರ್ಗಂ"
ಬರಹಗಾರ : ಸೀತಾರಾಮಯ್ಯ
ಹೊರತಂದವರು : ಕಸಾಪ ( 1965? )
ಹೊರಹೊದಿಕೆ : ನೀಲಿ ಬಣ್ಣದ್ದು.

ಈ ಹೊತ್ತಗೆಯನ್ನು ನೋಡಿರಿ.. ಚನ್ನಾಗಿದೆ.

ಇಡೀ ಕರಾಮಾ ಇದೆ. ಪದ್ಯಗಳನ್ನು ಬಿಡಿಸಿ ಹೇಳಿದ್ದಾರೆ!

  • Login or register to post comments
  • link
  • Email this ಪ್ರತಿಕ್ರಿಯೆ
April 24, 2007 - 6:24pm — shreekant.mishrikoti

ಉ: ಕನ್ನಡ ಜನಪದ - ನೃಪತುಂಗ

shreekant.mishrikoti's picture

ಈ ಪದ್ಯದ ಅರ್ಥವನ್ನು ಇಲ್ಲಿ ನೋಡಿ.

 

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • Email this ಪ್ರತಿಕ್ರಿಯೆ
April 24, 2007 - 6:36pm — shreekant.mishrikoti

ಉ: ಕನ್ನಡ ಜನಪದ - ನೃಪತುಂಗ

shreekant.mishrikoti's picture

ಈ ಪದ್ಯದ ಅರ್ಥವನ್ನು ಇಲ್ಲಿ ನೋಡಿ.

 

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರೇಮದ ಓಲೆ
  • ನನ್ನ ಕಾವ್ಯ
  • ಪುರದ ಪಾಪಿಗಳು
  • ನಾನು ಯಾವ ಆತ್ಮ
  • ನುಡಿ ಮುತ್ತುಗಳು
Syndicate content

ಲೇಖಕರು

bhcsb's picture

ಪೂರ್ಣ ಹೆಸರು
bhcsb

ಪರಿಚಯ

ನಾನು ಬೆಂಗಳೂರಿನವನು. ಬರವಣಿಗೆ, ಪ್ರವಾಸ, ಫೋಟೋಗ್ರಫಿ, ಮಿತ್ರರು, ಇತ್ಯಾದಿ ನನ್ನ ಆಸಕ್ತಿಗಳು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
  • ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
  • ಕೆಂಪು, ಕಣ್ಣು ಏನು ಪರಿಹಾರ..???
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿಧಿ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 9:09am
  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:59pm
  • ಶ್ರೀನಿಧಿ
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 9:39pm
  • ಶ್ರೀನಿಧಿ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:34pm
  • Vinod Pattanshetti
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 7:23pm
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 18 ಅತಿಥಿಗಳು ಆನ್ಲೈನ್ ಇರುವರು.

ಜಾನಪದ ಶಿಷ್ಟಿಯಲಿ, ಸಂಪತ್ಸಮಷ್ಟಿಯಲಿ |
ಜ್ಞಾನಸಂಧಾನದಲಿ, ಮೌಲ್ಯ ಗಣನೆಯಲಿ ||
ಮಾನವತೆ ಮಾನುಷ್ಯ ಧಾರ್ಮಿಕತೆಯೆದ್ದುನಿಲೆ |
ಆನಂದ ಧರೆಗಂದು -- ಮಂಕುತಿಮ್ಮ ||

— ಡಿ ವಿ ಜಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator