ಈಗಿನಂತೆ 9 ಸದಸ್ಯರು ಮತ್ತು 65 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಸ್ವ ಸಹಾಯ ಸಹಕಾರಿಗಳು ಮಾಡಿದ ಕ್ರಾಂತಿ
anoopkittur's picture
18
Nov
2005
ಪುಟ
ಒಂದು ಸಹಕಾರಿ ಸಂಸ್ಥೆ ಗ್ರಾಮದಲ್ಲಿ ಮತ್ತು ಅಲ್ಲಿನ ಜನರಲ್ಲಿ ಏನೆಲ್ಲಾ ಬದಲಾವಣೆ ತರಬಹುದೆಂದು ಕರೀಂ ನಗರ ಜಿಲ್ಲೆಯ ಗಟ್ಲ ನರ್ಸಿಂಗಾಪುರಕ್ಕೆ ಹೋದರೆ ನಿಮಗೆ ಸ್ಪಷ್ಟವಾಗುತ್ತದೆ....
ಪ್ರತಿಕ್ರಿಯೆಗಳು: 6
ಹಿಟ್ಸ್ : 1,934
ಫೇಸ್ ಬುಕ್ ಮುಸ್ಲಿಂ ವಿರೋಧಿ?
abdul's picture
ಅಬ್ದುಲ್ ಲತೀಫ್ ಸಯ್ಯದ್
09
Feb
2010
ಬ್ಲಾಗ್ ಬರಹ

ನಾಡಿನ ಪ್ರಸಿದ್ಧ ಪತ್ರಿಕೆಯೊಂದರಲ್ಲಿ ಬಂದ ಸುದ್ದಿ ಇದು. ಈಜಿಪ್ಟ್ ದೇಶದ ಮುಸ್ಲಿಂ ಧರ್ಮ ಗುರು ನೀಡಿದ "ಫತ್ವ" ವನ್ನು ತಪ್ಪಾಗಿ...

ಪ್ರತಿಕ್ರಿಯೆಗಳು: 33
ಹಿಟ್ಸ್ : 1,862
ನಾವೆಲ್ಲ ತಂತಿ ಕಂಬಗಳು.- ಓದಿದ ಒಂದು ಕಥೆ
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
07
Jun
2011
ಬ್ಲಾಗ್ ಬರಹ

ಶ್ರೀಮಂತೆಯೊಬ್ಬಳು ಅನಾಥಾಲಯಕ್ಕೆ ಭೆಟ್ಟಿ ಕೊಟ್ಟಳು. ಅಲ್ಲಿ ನಾಲ್ಕಾರು ಹುಡುಗರು ತಮ್ಮತಮ್ಮಲ್ಲಿ ಕಿತ್ತಾಡಿಕೊಳ್ಳುತ್ತಿದ್ದರು. ಈ ಕಿತ್ತಾಟ  ಒಂದು...

ಪ್ರತಿಕ್ರಿಯೆಗಳು: 2
ಹಿಟ್ಸ್ : 606
ಆದಿಶಂಕರ ಪ್ರತಿಪಾದಿತ ಜೀವನತತ್ತ್ವ
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
18
May
2010
ಪುಟ

  ಶಂಕರ ಜಯಂತಿಯ ಈ ದಿನ ನಾವು ಆದಿಶಂಕರ ಪ್ರತಿಪಾದಿತ ಜೀವನತತ್ತ್ವದತ್ತ ಒಂದು ಸ್ಥೂಲ ನೋಟ ಹರಿಸೋಣ. ಆದಿಶಂಕರರ ಕೆಲವು ನುಡಿಗಳನ್ನು ಮನನ ಮಾಡಿಕೊಳ್ಳಲೆತ್ನಿಸೋಣ.
...

ಪ್ರತಿಕ್ರಿಯೆಗಳು: 16
ಹಿಟ್ಸ್ : 1,183
ನಮ್ಮವರ ಸಿಕ್ಸ್ ಸಿಗ್ಮಾ ದಕ್ಷತೆ!
thesalimath's picture
ಶ್ರೀಹರ್ಷ ಸಾಲಿಮಠ
17
Dec
2009
ಪುಟ

(ಈ ಲೇಖನವನ್ನು ಬರೆಯಲು ಗೆಳೆಯ ಲೋಹಿತ್ ಬೆಳೆಸಿದ "ಲೋಹಿತಂತ್ರಾಂಶ" ಬಳಸಿದ್ದೇನೆ)

  ವಿದ್ಯಾರ್ಥಿ ಭವನದಲ್ಲಿ ದೋಸೆ ತಿನ್ನುವ ಕಾರ್ಯಕ್ರಮ....

ಪ್ರತಿಕ್ರಿಯೆಗಳು: 41
ಹಿಟ್ಸ್ : 1,796
ಹೋರಿ ಬೆದರಿಸುವ ಹಬ್ಬ
suresh nadig's picture
ಸುರೇಶ್ ನಾಡಿಗ್
24
May
2010
ಪುಟ

ಬಯಲು ಸೀಮೆ ಪ್ರದೇಶಗಳಲ್ಲಿ ದೀಪಾವಳಿ ನಂತರ ಸುಮಾರು ಎರಡು ತಿಂಗಳವರೆಗೆ ಹೆಚ್ಚಾಗಿ,ಸತತವಾಗಿ ನಡೆಯುವ ಹಬ್ಬ ಇದಾಗಿದೆ. ರೈತ ಮಳೆಗಾಲದ ನಂತರ ಮೊದಲ ಬೆಳೆಯನ್ನು ತೆಗೆದು, ಆರಾಮವಾಗಿ...

ಪ್ರತಿಕ್ರಿಯೆಗಳು: 5
ಹಿಟ್ಸ್ : 904
ಜೇನು ಕುರುಬರ ‘ಮುಚ್ಚ ಬೇಟೆ’; ನನ್ನ ಕಾಡಿದ ಅಪರಾಧಿ ಪ್ರಜ್ಞೆ.
harshavardhan v.sheelavant's picture
harshavardhan v. sheelavant
08
Jul
2010
ಪುಟ

...

ಪ್ರತಿಕ್ರಿಯೆಗಳು: 17
ಹಿಟ್ಸ್ : 1,089
ಜನಪರ ಆಂದೋಲನಗಳಲ್ಲಿ ಗೇಯಪದಗಳು
Shivashankar Rao's picture
Addoor Shivashankar Rao
13
May
2012
ಲೇಖನ

 

ಸ್ವಾತಂತ್ರ್ಯ ಪೂರ್ವದ ದಿನಗಳಲ್ಲಿ ಮತ್ತು ಸ್ವಾತಂತ್ರ್ಯ ಗಳಿಸಿದ ನಂತರದ ದಿನಗಳಲ್ಲಿ ಸಾರ್ವಜನಿಕ ಸಭೆಗಳಲ್ಲಿ ಸಭೆ ಆರಂಭವಾಗುವ ಮೊದಲು ಜನರ ಗಮನ...

ಪ್ರತಿಕ್ರಿಯೆಗಳು: 0
ಹಿಟ್ಸ್ : 83
ಸಂಪದ ಶ್ರಾವ್ಯ, ೧೩ನೇ ಸಂಚಿಕೆ; ನಮ್ಮೊಂದಿಗೆ ಡಾ. ಎಚ್.ಎಸ್. ವೆಂಕಟೇಶ ಮೂರ್ತಿ
ನಿರ್ವಹಣೆ's picture
ಸಂಪದ ನಿರ್ವಹಣೆ ತಂಡ
13
Oct
2011
ಪುಟ

ಪ್ರಿಯ ಸಂಪದಿಗರೇ,

ಕನ್ನಡದ ಬಹುಮುಖ್ಯ ಕವಿ ಎಚ್.ಎಸ್.ವೆಂಕಟೇಶ ಮೂರ್ತಿಯವರೊಂದಿಗೆ ಸಂಪದ ತಂಡ...

ಪ್ರತಿಕ್ರಿಯೆಗಳು: 6
ಹಿಟ್ಸ್ : 573
ಹಂಸ ಹಾಡುವ ಹೊತ್ತು - ೧
karababu's picture
Kurnool Ramesh Babu
07
Jun
2011
ಲೇಖನ

ಅಂದು ಸಂಜೆ, ಪುರಭವನದ ವಿಶಾಲ ಸಭಾಂಗಣ ಕಿಕ್ಕಿರಿದು ತುಂಬಿದ್ದರೂ, ಆ ಕ್ಷಣ, ಸೂಜಿ ಕೆಳಗೆ ಬಿದ್ದರೂ ರಿಂಗಣಿಸುವಷ್ಟು ನಿಶ್ಶ್ಯಬ್ದವಾಗಿತ್ತು. ಡಾ|| ಮೂರ್ತಿಯವರು ಕೇಳಿದ...

ಪ್ರತಿಕ್ರಿಯೆಗಳು: 23
ಹಿಟ್ಸ್ : 658

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

bheemappa ರವರ ಬ್ಲಾಗ್

ಪಟ್ಟಣದ ಕೃತಕ ಜೀವನ

ವಿಜ್ಣಾನ ,ತಂತ್ರಜ್ಣಾನದ ಬೆಳವಣಿಗೆಯ ಭರಾಟೆಯಲ್ಲಿ ಆಧುನಿಕ ಜಗತ್ತಿನ ಅದರಲ್ಲೂ ಪಟ್ಟಣದ ಜನ ಜೀವನ ಎಷ್ಟೊಂದು ಕೃತಕವಾಗಿದೆಯೆಂದರೆ ಕುಡಿಯುವ ನೀರು,ತಿನ್ನುವ ಆಹಾರ,ಸೇವಿಸುವ ಗಾಳಿ,ಜೀವನ ವಿಧಾನ ಎಲ್ಲದರಲ್ಲೂ ಕೃತಕತೆ ಕಾಣಬಹುದು.ನಮ್ಮ ಹಳ್ಳಿಯ ಹಾಗೆ ಹುಣ್ಣಿಮೆಯ ಚಂದಿರನ ಆಹ್ಲಾದಕರ ಬೆಳದಿಂಗಳು,ಅಮವಾಸ್ಯೆಯ ರಾತ್ರಿಯ ಕತ್ತಲಲ್ಲಿ ಬಾನಲ್ಲಿ ಹೊಳೆಯುವ ನಕ್ಷತ್ರಗಳನ
480 ಹಿಟ್ಸ್

ಇದು ಸತ್ಯ

ಪ್ರೀತಿ,ಪ್ರೇಮ,ಪ್ರಣಯಗಳೆಂದರೆ ಬರೀ ಮುಳ್ಳಿನ ಹಾಸಿಗೆಯಿದ್ದಂತೆ.ಅದು ಕೇವಲ ದುಃಖದ ಸಾಗರ.ನಗುವಿಗಿಂತ ಅಳು ಜಾಸ್ತಿ,ಪ್ರೀತಿಸಿಸಿದ ಹುಡುಗಿ ಕೈ ಕೊಟ್ಟರೆ ಹುಡುಗನ ಜೀವನ ಇನ್ನೂ ನರಕ ಯಾತನೆ...ವಿರಹದ ವೇದನೆ..ಹುಡುಗ ದೇವದಾಸನೇ ಆಗಿಬಿಡುತ್ತಾನೆ.ಆದ್ರೆ ಕೈ ಕೊಡುವುದು ಹುಡುಗಿಯರಿಗೆ ಸುಲಿದ ಬಾಳೆ ಹಣ್ಣಿನಂತೆ ತುಂಬಾ ಸುಲಭ..ಪ್ರೀತಿಸೋಕೆ ತುಂಬಾನೇ ಯೋಚಿಸುವ ಹುಡುಗಿಯರು
470 ಹಿಟ್ಸ್

ತಂತ್ರಜ್ಞಾನದ ಪರಾಕಾಷ್ಟೆ

ನಮ್ಮ ತಂತ್ರಜ್ಞಾನದ ಪರಾಕಾಷ್ಟೆ ಎಷ್ಟರಮಟ್ಟಿಗೆ ಮುಂದುವರಿದಿದೆ ಅಂದರೆ ಅದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ.ಈ ಚಿತ್ರವನ್ನೇ ನೋಡಿ ಫ್ಯಾಶನ್ ಲೋಕದ ಸುಂದರಿಯರು ಕಂಪ್ಯೂಟರ್ CD ಗಳನ್ನೇ ತಮ್ಮ ಮೇಕಪ್ ಕನ್ನಡಿಯನ್ನಾಗಿ ಮಾಡಿಕೊಂಡಿದ್ದಾರೆ.
498 ಹಿಟ್ಸ್

ನನ್ನ ಮಡದಿ

ನನ್ನ ಮಡದಿ ಶಿಲ್ಪ..

ಎತ್ತರ ಅಲ್ಪ....

ಅವಳೇ ನನ್ನ ಮನಯೊಡತಿ...

ಭಾರ ಮಾತ್ರ ಅತಿ...

ಅವಳ ಕಂಡರೆ ನನಗೆ ತುಂಬಾ ಪ್ರೀತಿ...

509 ಹಿಟ್ಸ್

ಬೆಳದಿಂಗಳ ಬಾಲೆ

ಬೆಳದಿಂಗಳ ಬೆಳಕಿನಲಿ.

ಬರುವಾಗ ನೀ ಬಳಕುತಲಿ..

ನಿನ್ನ ಕಣ್ಣೋಟ ನನ್ನ ಮನಸು ಕೆಣಕುತಲಿ....

ಹುಚ್ಚೆದ್ದು ಕುಣಿದೆನು ಹರುಷದಲಿ....

ನನ್ನ ಹುಚ್ಚು ಕಂಡ ಆ ಚಂದ್ರ ಬಾನಲಿ

ಮರೆಯಾದನು ಮೋಡದ ಮರೆಯಲಿ ...

389 ಹಿಟ್ಸ್

Syndicate content