20
June
2013

BRS ರವರ ಬ್ಲಾಗ್

ಎಲ್ಲಕ್ಕೂ ಇದೆ ಅರ್ಥ; ಯಾವುದೂ ಅಲ್ಲ ವ್ಯರ್ಥ!

July 11, 2012 - 2:04pm
BRS

ದಿನಾಂಕ : ೧೮.೧೧.೧೯೫೬, ಸ್ಥಳ : ಬೆಂಗಳೂರು-ಶಿವಮೊಗ್ಗ ರಸ್ತೆ. ಕವಿ ಆಗ ವೈಸ್ ಛಾನ್ಸಲರ್ ಆಗಿದ್ದರು. ಕಾರ್ಯನಿಮಿತ್ತ ಬೆಂಗಳೂರಿಗೆ ಬಂದಿದ್ದ ಅವರು, ಅಲ್ಲಿಂದ ಶಿವಮೊಗ್ಗೆಗೆ ಪಯಣ ಬೆಳೆಸಿದ್ದರು.

    ಶಿವಮೊಗ್ಗೆಗೆ ಧಾವಿಸಿತ್ತು ಕವಿಯ ಕಾರು
    ಕಾಲದೇಶ ಲಗ್ಗೆಗೆ ಕ್ಷಣಕ್ಷಣಕ್ಷಣಕ್ಕೆ ಮೈಲಿ ಮೈಲಿ ಮೈಲಿ
    ಹಾರುತ್ತಿತ್ತು ಕವಿಯ ಕಾರು:
    ತೇಲುತಿತ್ತು ಚಿಮ್ಮುತಿತ್ತು ಈಜುತಿತ್ತು ಮಿಂಚುತಿತ್ತು
    ಸಿಮೆಂಟು, ಟಾರು!
    ಉಬ್ಬು ತಗ್ಗು ನೇರ ಡೊಂಕು
    ಕರಿಯ ರಸ್ತೆ ಹಾವು ಹರಿಯುತಿತ್ತು
    ಸರ್ಪಿಸಿ!
Read more about ಎಲ್ಲಕ್ಕೂ ಇದೆ ಅರ್ಥ; ಯಾವುದೂ ಅಲ್ಲ ವ್ಯರ್ಥ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

ಗಣಪತಿಯ ಒಂದು ದಿನ - ಮತ್ತೆ ಸಿಕ್ಕಿದ ಹರಟೆ!

June 5, 2012 - 10:53am
BRS

ಸರಸ್ವತಿ:ಗಣಪ ಲೋ ಗಣಪ. ಎಲ್ಲೋಗ್ತಿದಿಯಾ ಮರಿ?
 
ಗಣಪತಿ:ಲಕ್ಷ್ಮಿ ಆಂಟಿ ಮನೆಗೆ.
ಸರಸ್ವತಿ:ಅಯ್ಯಯ್ಯೋ ಏಕಳ್ತಿದಿಯಪ್ಪಾ. ಏನಾಯ್ತು?
ಗಣಪತಿ:ನೋಡಿ ಸರಸ್ವತಿ ಆಂಟಿ, ಅಪ್ಪ ಅಮ್ಮ ಭೂಲೋಕಕ್ಕೆ ಅದ್ಯಾರಿಗೋ ವರ ಕೊಡೋದಿಕ್ಕೆ ಹೋಗಿದಾರೆ. ನಾನು ಬರ್ತಿನಿ ಅಂದಿದ್ದಕ್ಕೆ ಬೇಡ ನೀನಿಲ್ಲೆ ಇರು. ಲಕ್ಷ್ಮಿ ಆಂಟಿ ಮನೆಲೋ, ಸರಸ್ವತಿ ಆಂಟಿ ಮನೇಲೋ ಆಡ್ಕೊಂಡಿರು ಅಂದ್ಬಿಟ್ರು.
ಸರಸ್ವತಿ:ಇರಲಿ ಬಿಡು ಮರಿ. ಅಲ್ಲಿ ಅವರಿಗೇನು ಕೆಲಸ ಇರುತ್ತೋ ಏನೋ. ಬಾ ಮರಿ ಇಲ್ಲೊಂದಿಷ್ಟು ಹೊತ್ತು ಇದ್ದು ಹೋಗು.
ಗಣಪತಿ:ಇಲ್ಲ ಸರಸ್ವತಿ ಆಂಟಿ, ಅಲ್ಲಿ ನಾರದ ನನಗೆ ಅಪಾಯಿಂಟ್‌ಮೆಂಟ್ ಕೊಟ್ಟಿದಾನೆ. ಯಾವ್ದೋ ಕಥೆ ಹೇಳ್ತೀನಿ ಅಂತ. ವಿಷ್ಣು ಅಂಕಲ್ ಹತ್ರ ಇರ್ತಾನಂತೆ. ಅದಕ್ಕೆ ಅಲ್ಲಿಗೆ ಹೋಗ್ತೀನಿ. Read more about ಗಣಪತಿಯ ಒಂದು ದಿನ - ಮತ್ತೆ ಸಿಕ್ಕಿದ ಹರಟೆ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (5 votes)
To prevent automated spam submissions leave this field empty.

'ನನ್ನ ತೇಜಸ್ವಿ'ಗೆ ಅನಾಮಿಕರ ಕಾಟ!

April 29, 2011 - 11:40am
BRS

ಕೆಂಡಸಂಪಿಗೆಯಲ್ಲಿ ’ನನ್ನ ತೇಜಸ್ವಿ’ಯ ಗುಂಗಿನಲ್ಲಿ: ಸಿಂಧು ಬರೆದ ಲಾವಂಚ ಓದಿದೆ. ಒಂದು ಕೃತಿಯ ಓದಿಗೆ ತತ್ಕ್ಷಣ ನೀಡುವ ಪ್ರತಿಕ್ರಿಯೆಯಾಗಿದ್ದು ಸಹಜವಾಗಿಯೇ ಇದೆ. ನಾನೂ ’ನನ್ನ ತೇಜಸ್ವಿಯ’ನ್ನು ಕೇವಲ ಒಂದೂವರೆ ದಿನದಲ್ಲಿ ಓದಿ ಮುಗಿಸಿದೆ. ಅದರ ಬಗ್ಗೆ ನನಗನ್ನಿಸಿದ್ದನ್ನು ಬರೆಯಬೇಕಂಬ ಒಳಗಿನ ಒತ್ತಡ, ಹೊರಗಿನ ಬದುಕಿನ ಒತ್ತಡಗಳಿಂದ ಹಾಗೆಯೇ ಉಳಿದುಬಿಟ್ಟಿದೆ. ಮುಂದೆ ಎಂದಾದರೊಮ್ಮೆ ಬರೆದೇನು!
Read more about 'ನನ್ನ ತೇಜಸ್ವಿ'ಗೆ ಅನಾಮಿಕರ ಕಾಟ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಕುಪ್ಪಳಿ, ತೇಜಸ್ವಿ, ಪುಸ್ತಕ ಬಿಡುಗಡೆ, ಕವಿಶೈಲ, ಸೂರ್ಯಾಸ್ತ..

April 8, 2011 - 4:23pm
BRS

 

ಏಪ್ರಿಲ್ ೫. ಕುಪ್ಪಳಿಯ ಹೇಮಾಂಗಣದಲ್ಲಿ ಎರಡು ಪುಸ್ತಕಗಳ ಬಿಡುಗಡೆಯ ಸಮಾರಂಭ. ಒಂದು, ರಾಜೇಶ್ವರಿಯವರ ನನ್ನ ತೇಜಸ್ವಿಯಾದರೆ, ಎರಡನೆಯದು ಕರೀಗೌಡ ಬೀಚನಹಳ್ಳಿಯವರ ತೇಜಸ್ವಿ ಬದುಕು ಮತ್ತು ಬರಹ. ಮದ್ಯಾಹ್ನ ವಿಚಾರಗೋಷ್ಠಿ. Read more about ಕುಪ್ಪಳಿ, ತೇಜಸ್ವಿ, ಪುಸ್ತಕ ಬಿಡುಗಡೆ, ಕವಿಶೈಲ, ಸೂರ್ಯಾಸ್ತ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Pages

Subscribe to RSS - BRS ರವರ ಬ್ಲಾಗ್