ಅಂತರಾಳ
ಬದುಕ ಬಗೆದು, ಬದುಕ ಬಿತ್ತಿ, ಬದುಕ ಬೆಳೆವ ದಾರಿಯಲ್ಲಿನ ನನ್ನ ಅನುಭವಗಳು ....
ಪ್ರತೀಕಾರ
ನದಿ ತೀರದಲ್ಲೀಗ..
ಕಲ್ಲುಗಳೇ ಇಲ್ಲ..
ನನ್ನವಳ ನಿರೀಕ್ಷೆಯಲ್ಲಿ,
ನಾನೇ.. ನೀರುಪಾಲು ಮಾಡಿದೆನಲ್ಲ..
ಎದೆಯಲ್ಲೀಗ.. ಅವಳು,
ಅವಳಾಗೇ... ಉಳಿದಿಲ್ಲಾ..
ಮನದ ಕೊಳದಲ್ಲೀಗ..
ಬರೀ.. ಕಲ್ಲುಗಳೇ ತುಂಬಿವೆಯಲ್ಲ..
ಅಪರಾಧಿ ಭಾವ,
ಬೆಂಬಿಡದೆ ಕಾಡುತ್ತಿದೆಯಲ್ಲಾ.!!
ಅವಳ ನಿರೀಕ್ಷೆಯಲ್ಲೆಸೆದ ..
ಆ ಕಲ್ಗಳೇ...ಹೀಗೆ ತಿರುಗಿ
ಹಗೆ ಸಾಧಿಸುತ್ತಿವೆಯೇ ??..ತಿಳಿಯುತ್ತಿಲ್ಲವಲ್ಲಾ..

- bvatsa ರವರ ಬ್ಲಾಗ್
- Login or register to post comments
- 278 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: