ನಿಮ್ಮ ಬ್ಲಾಗ್ ನೋಡಿ ಆನಂದವಾಯಿತು. ನಿಮಗೂ ಮತ್ತು ನಿಮ್ಮಪರಿವಾರದವರಿಗೂ ಯುಗಾದಿಯ ಹಾರ್ದಿಕ ಶುಭಾಷಯಗಳು. ಇನ್ನು ಮೇಲೆ ನೀವು ಹೇಳಬೇಕಾದ್ದನ್ನು ನಿಮ್ಮ ವ್ಯಂಗ್ಯೊಕ್ತಿಯಿಂದ ಹೇಳಬಹುದಲ್ಲ !
ನಾನೊಬ್ಬ ಹವ್ಯಾಸಿ ವ್ಯಂಗ್ಯಚಿತ್ರಕಾರ. ಮಧ್ಯಪ್ರದೇಶದಲ್ಲಿನ ಭಿಲಾಯಿ ಉಕ್ಕಿನ ಸ್ಥಾವರದಲ್ಲಿ ೩೬ ವರುಷಗಳ ಸೇವೆಯನಂತರ ಈಗ ಬೆಂಗಳೂರಿನಲ್ಲಿ ವಾಸ. ೨೦೦೧ ರಲ್ಲಿ ಇಲ್ಲಿಗೆ ಬಂದನಂತರ ೪ ವರುಷಗಳು ಕಾಲ ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ಅಢ್ಯಕ್ಷರಾನಾಗಿ ಸೇವೆ.
ಪ್ರತಿಕ್ರಿಯೆಗಳು
ಯುಗಾದಿಯ ಹಾರ್ದಿಕ ಶುಭಾಷಯಗಳು !
ಮಾನ್ಯ ಪಾಂಡುರಂಗರಾಯರೆ,
ನಿಮ್ಮ ಬ್ಲಾಗ್ ನೋಡಿ ಆನಂದವಾಯಿತು. ನಿಮಗೂ ಮತ್ತು ನಿಮ್ಮಪರಿವಾರದವರಿಗೂ ಯುಗಾದಿಯ ಹಾರ್ದಿಕ ಶುಭಾಷಯಗಳು. ಇನ್ನು ಮೇಲೆ ನೀವು ಹೇಳಬೇಕಾದ್ದನ್ನು ನಿಮ್ಮ ವ್ಯಂಗ್ಯೊಕ್ತಿಯಿಂದ ಹೇಳಬಹುದಲ್ಲ !
ನಮಸ್ಕಾರಗಳೊಂದಿಗೆ,
ವೆಂ.