ಬರೆ ಕನ್ನಡ, ಬರೀ ಕನ್ನಡ
ಹೀಗೆ ಓರ್ವ ಕನ್ನಡಿಗನ ಯೋಚನಾ ಲಹರಿ....
ಕನ್ನಡ ಸಾಹಿತ್ಯದ ಮಜಲುಗಳು-ಭಾಗ ೧
ಮಿತ್ರರೆ,
ನಮ್ಮ ಕನ್ನಡ ಸಾಹಿತ್ಯದ ಅತಿಮುಖ್ಯ ಹಾಗೂ ರಂಜನೀಯ ಬರಹಗಾರರಲ್ಲಿ ಕಾದಂಬರಿ ಕಾರರ ಪಟ್ಟಿ ಬಲು ದೊಡ್ಡದು....
ನನಗೆ ತಿಳಿದವರ ಹೆಸರುಗಳನ್ನು ಇಲ್ಲಿ ಬರೆದಿದ್ದೇನೆ:
ಅ. ನ. ಕೃ
ದೇವುಡು ನರಸಿಂಹ ಶಾಸ್ತ್ರಿ
ತ್ರಿವೇಣಿ
ಆರ್ಯಾಂಭ ಪಟ್ಟಾಭಿ
ಟಿ. ಕೆ. ರಾಮ ರಾವ್
ತ.ರಾ. ಸುಬ್ಬರಾವ್
ತ. ಪು. ವೆಂಕಟರಾಂ
ಉಷಾ ನವರತ್ನ ರಾಂ
ಅನುಪಮಾ ನಿರಂಜನ
ನಿರಂಜನ
ನಾ. ಡಿಸೋಜಾ
ಎಮ್.ಕೆ. ಇಂದಿರಾ
ಮಂಗಳಾ ಸತ್ಯನ್
ಎಸ್. ಎಲ್. ಭೈರಪ್ಪ
ಮನು
ಕಾಕೋಳು ಸರೋಜಾರಾವ್
ವಾಣಿ
ಬರಗೂರು ರಾಮಚಂದ್ರಪ್ಪ
ಎ. ಪಂಕಜ
ಎನ್. ಪಂಕಜ
ಗೀತಾ ನಾಗಭೂಷಣ
ರಾವ್ ಬಹಾದೂರ್
ಚದುರಂಗ
ಯಶವಂತ ಚಿತ್ತಾಲ
ಕೆ. ಟಿ. ಗಟ್ಟಿ
ನೀಳಾದೇವಿ
ವಿಶಾಲಾಕ್ಶಿ ದಕ್ಶಿಣಾಮೂರ್ತಿ
ವ್ಯಾಸರಾಯ ಬಲ್ಲಾಳ
ಸಿ.ಎನ್ ಮುಕ್ತಾ
ಸಾಯಿಸುತೆ
ಎಸ್. ವಿ.ಶ್ರೀನಿವಾಸರಾವ್
ಶ್ರೀನಿವಾಸರಾವ್ ಕೊರಟಿ
ಎಮ್ ಸಿ ಪದ್ಮಾ
ವಿಜಯಶ್ರೀ
ಎಮ್. ವೀರಭದ್ರಯ್ಯ
ಕೆಲವು ಪತ್ತೇದಾರಿ ಕಾದಂಬರಿಕಾರರು:
ಎನ್. ನರಸಿಂಹಯ್ಯ
ಜಿಂದೆ ನಂಜುಂಡಸ್ವಾಮಿ
ಬಿ. ಹೆಚ್. ಸಂಜೀವ ಮೂರ್ತಿ
ಗೊತ್ತಿದ್ದವರು ಇನ್ನೂ ಈ ಪಟ್ಟಿಗೆ ಸೇರಿಸಬಹುದು
ಧನ್ಯವಾದಗಳೊ೦ದಿಗೆ
ಇತಿ ನಿಮ್ಮ,
ಚೆನ್ನಡಿಗ

- chennadiga ರವರ ಬ್ಲಾಗ್
- Login or register to post comments
- 235 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: