ಬೆಳಕಾರುವಾ ಮುನ್ನ ಕತ್ತಲಾವರಿಸದಿರಲಿ
ಬೆಳಕಿನಾ ಹಬ್ಬ ಬಂದಿದೆ ಮತ್ತೊಮ್ಮೆ.....
ಅಮ್ಮನಿಗೆ ಕೋಡುಬಳೆ, ಕ Read more about ಬೆಳಕಾರುವಾ ಮುನ್ನ ಕತ್ತಲಾವರಿಸದಿರಲಿ
ಬೆಳಕಿನಾ ಹಬ್ಬ ಬಂದಿದೆ ಮತ್ತೊಮ್ಮೆ.....
ಅಮ್ಮನಿಗೆ ಕೋಡುಬಳೆ, ಕ Read more about ಬೆಳಕಾರುವಾ ಮುನ್ನ ಕತ್ತಲಾವರಿಸದಿರಲಿ
ನಿಮಗೆಲ್ಲರಿಗೂ ಹಳೆಯ ಕಥೆ ತಿಳಿದಿರಬಹುದು ಹಾಗಾಗಿ ಅದನ್ನ ಇಲ್ಲಿ ಹೇಳಲು ಹೋಗುವುದಿಲ್ಲ, ಈ ಕಥೆ ಓದಿದ ಬಳಿಕ ಅದು ನೆನಪಿಗೆ ಬರಬಹುದು, ಬಾರದಿದ್ದರೂ ಪರವಾಗಿಲ್ಲ ಇದನ್ನ ಓದಿ.
Read more about ಹಳೆಕಥೆಗೊಂದು ಹೊಸಕಥೆ - ೧
ಬಾಯಾರಿಕೆ ಆಗಿತ್ತು, ಟೇಬಲ್ ಕೆಳಗೆ ಇಟ್ಟಿದ್ದ ಬಾಟಲಿಯನ್ನು ತೆಗೆದುಕೊಂಡು ಮುಚ್ಚಳ ತೆಗೆದು ನೀರು ಕುಡಿದೆ. ಯಾರೋ ಏನೋ ಕೇಳಲು ಬಂದರು, ಬಾಟಲಿಯ ಮುಚ್ಚಳ ಮುಚ್ಚದೆ ಹಾಗೆ ಪಕ್ಕದಲ್ಲಿ ಇಟ್ಟೆ. ಅವರು ಹೋದ ನಂತರ, ಬಾಟಲಿಯನ್ನು ಎತ್ತಿಕೊಳ್ಳಲು ಹೋದೆ. ಕೈ ತಪ್ಪಿ ಅದರಲ್ಲಿದ್ದ ನೀರು ನಾನು ಕೆಲಸ ಮಾಡುತ್ತಿದ್ದ ಲ್ಯಾಪ್ಟಾಪಿನ ಕೀ ಬೋರ್ಡಿನ ಮೇಲೆ ಬಿತ್ತು. ಧಿಡೀರನೆ ಬಾಟಲಿಯನ್ನು ದೂರ ಸರಿಸಿದೆ ಆದರೆ ಅಷ್ಟರಲ್ಲಾಗಲೇ ಲ್ಯಾಪ್ಟಾಪ್ ಸ್ವಲ್ಪ ನೀರನ್ನು ಕುಡಿದಾಗಿತ್ತು, ಅದಕ್ಕೂ ಬಾಯಾರಿಕೆ ಆಗಿತ್ತೇನೋ?!. Read more about ಕುಂಭಕರ್ಣನಾದಾರೂ ಎದ್ದೇಳುತಿದ್ದನೇನೋ
ಹೆಲ್ಮೆಟ್ ಹಾಕಿದ್ದರೂ ಅವನನ್ನು ಸೈಡಿಗೆ ಕರೆದ
ಹೆಲ್ಮೆಟ್ ಹಾಕದಿದ್ದರೂ ಅವಳ ಸ್ಮೈಲಿಗೆ ಸರಿದ Read more about ಹೆಲ್ಮೆಟಾವತಾರ
ಸಣ್ಣವರಿದ್ದಾಗ ಅಮ್ಮ ಸೌದೆ ತರಲೋ ಇಲ್ಲ ಎತ್ತಿಗೆ ಮುಸುರೆ ಕೊಡಲು ಹೋದಾಗ, ಕದ್ದು ತಿನ್ನಲು ಅಡಿಗೆ ಮನೆಗೆ ಹೋಗಿ ಡಬ್ಬಿಯನ್ನು ಜಾಲಾಡುತ್ತಿದ್ದಾಗ ಕೋಡುಬಳೆಯೋ, ಕರ್ಜಿಕಾಯಿಯೋ, ಶಂಕರಪಾಳವೋ ಖಾಲಿಯಾಗಿದ್ದರೆ ಸಿಗುತ್ತಿದ್ದ ತಿಂಡಿಯೇ ಅಮುಲ್ ಪೌಡರ್!!, ಬೇಗ ಬೇಗನೆ ಅದರಲ್ಲಿದ್ದ ಪ್ಲಾಸ್ಟಿಕ್ ಚಮಚದಿಂದ ಬಾಯಿಗೆ ೩-೪ ಚಮಚದಷ್ಟನ್ನು ಹಾಕಿಕೊಂಡು (ಜಾಸ್ತಿ ಹಾಕಿಕೊಳ್ಳುವುದಕ್ಕೆ ಬಾಯಿಗೆ ಹೋಗುತ್ತಿದ್ದದ್ದೇ ಅಷ್ಟು!) ಓಡುವಾಗ ಅಕಸ್ಮಾತ್ ಅಮ್ಮ ಸಿಕ್ಕಿ ಹಿಡಿದರೂ ಹೇಗೋ ತಪ್ಪಿಸಿಕೊಂಡು ಓಡಿ ಪೌಡರಿನ ರುಚಿಯನ್ನ ಚಪ್ಪರಿಸುತ್ತ್ತಿದ್ದ ಸಂದರ್ಭ. ಅಷ್ಟೇ ಏಕೆ ನಮ್ಮ ಮೈಮನಗಳನ್ನು ತಣಿಸಿದ ಕಾಫಿಗೆ ಹಾಲಾಗುತ್ತಿದ್ದ ಪೌಡರ್. ಇಂದು ಅದರ ಜನಕನನ್ನು ಕಳೆದುಕೊಂಡಿದೆ.
ನಮ್ಮ ಬಾಲ್ಯಕ್ಕೊಂದು ಕೊಡುಗೆ ಕೊಟ್ಟ ಆ ಜನಕನಿಗೊಂದು ನಮನ. Read more about ಅಮುಲ್ ಪೌಡರ್