ಆತ್ಮಸಂಯಮದಿಂದ ಕೂಡಿದ ವಿವೇಕ, ವಿನಯದಿಂದ ಕೂಡಿದ ವಿದ್ಯೆ, ಸರಳತೆಯಿಂದ ಕೂಡಿದ ಅಧಿಕಾರ ಇವು ಮಹಾತ್ಮರ ಲಕ್ಷಣ.

— ಹಿತೋಪದೇಶ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

Chikku123 ರವರ ಬ್ಲಾಗ್

ಧರೆ

ಕಾಲದ ಸುಳಿಗೆ ಸಿಲುಕಿ
ತನ್ನಾಭರಣಗಳನ್ನೆಲ್ಲ ಕಳಚಿ
ನಿರಾಭರಣೆಯಾಗಿದ್ದಳವಳು

ಇಂದು ಅದೇ ಕಾಲದ ಮಹಿಮೆಗೆ
ಸಿಂಗಾರ ಮಾಡಿಕೊಂಡು
ನಳನಳಿಸುತ್ತಿದ್ದಳು

ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು (ಮೊದಲೇ ತಿಳಿಸುತ್ತಿದ್ದೇನೆ ಊರಿಗೆ ಹೋಗುತ್ತಿರುವುದರಿಂದ)

ಬ್ರಮ್ಹಗಿರಿಯ ಚಾರಣ - 3

ಇಲ್ಲಿಂದ......

http://sampada.net/b...

 

http://sampada.net/blog/chikku123/23/02/2010/24142

   ಮುಂದೆ ಓದಿ »

ಕೇಳುವವರಿಲ್ಲ ನನ್ನೀ ವ್ಯಥೆ

ನನ್ನ ಹೆಸರು ವಿದ್ಯಾ, ನನಗೆ ೧೨  ವರ್ಷ ನನ್ನ ಗೆಳತಿ ಪಕ್ಕದಮನೆ ಹುಡುಗಿ ಸ್ಫೂರ್ತಿ. ನನ್ನೂರು ಶಿವಮೊಗ್ಗದಿಂದ ೨೦ ಕಿ.ಮೀ. ನಮ್ಮೂರಿಗೆ ಒಂದೇ ವ್ಯಾನ್ ದಿನಕ್ಕೆ ೨ ಬಾರಿ ಶಿವಮೊಗ್ಗಕ್ಕೆ ಹೋಗಿ ಬರತ್ತೆ. ಅದು ಬಿಟ್ರೆ ಇನ್ನ್ಯಾವುದೇ ವಾಹನಗಳಿಲ್ಲ. ನಾನು, ಸ್ಫೂರ್ತಿ ಪ್ರತಿ ದಿನ ನನ್ನೂರಿನ ಗೆಳೆಯ, ಗೆಳತಿಯರೊಂದಿಗೆ ಅದೇ ವ್ಯಾನಲ್ಲಿ ಶಿವಮೊಗ್ಗಕ್ಕೆ ಶಾಲೆಗೆ ಹೋಗಿಬರ್ತೇವೆ.

ಆದರೆ ನಮ್ಮಮ್ಮ ಹೇಳ್ತಿದ್ರು ಇವತ್ತು ಏನೋ ಗಲಾಟೆಯಾಗಿ ಆ ವ್ಯಾನನ್ನ ಸುಟ್ಟುಹಾಕಿದ್ದಾರೆ ಅಂತ.

ಪರೀಕ್ಷೆ ಬೇರೆ ಇದೇ ತಿಂಗಳು, ಶಾಲೆಗೆ ಹೋಗೋದಕ್ಕೆ ವ್ಯವಸ್ಥೆ ಇಲ್ಲ. ನನ್ನೂರಿಗೆ ಬರುತ್ತಿದ್ದ ವ್ಯಾನ್ ಸಹ ಈಗ ಇಲ್ಲವಾಗಿದೆ.....

Syndicate content