ತಾನೇ ಸಾಕಿ ಬೆಳೆಸಿದ ರಾಕ್ಷಸನನ್ನು ಕೊಂದು ಬಿಸಾಕುವುದು, ಆಗಿರಬಹುದು ಸುಲಭ ದೊಡ್ಡಣ್ಣನಿಗೆ
ಅನ್ಯ ದೇಶದ ಪ್ರಜೆಯನ್ನು ಸಾಕ್ಷಿ ಇದ್ದರೂ ಏನೂ ಮಾಡಲಾಗದು, ಬರಿದೆ ಖರ್ಚು ಸರ್ಕಾರದ ಜೇಬಿಗೆ
ಅಲ್ಲಿ ಅವನನ್ನು ಕೊಂದರಷ್ಟೇ ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧ್ಯ ಎನ್ನುವ ಆಶಾಭಾವನೆ
ಇಲ್ಲಿ ಇಂಥವರ ಕೊಂದರೆ ಒಂದು ಕೋಮಿನ ಮತವೇ ದೊರೆಯದು ಎನ್ನುವ ಭಯಭೀತ ಯೋಚನೆ
:)
-ಆಸು
ಸತ್ತ ಸರ್ಕಾರ ಸತ್ತ ರಾಜಕಾರಣಿಗಳು ಎಲ್ಲದಕಿನ್ನ ಹೆಚ್ಚಾಗಿ ಆತನನ್ನು ತುಂಡು ತುಂಡಾಗಿ ಕತ್ತರಿಸಿ ಹಾಕುವದನ್ನು ಬಿಟ್ಟು ಸುಮ್ಮನಿರುವ ನಾವುಗಳು. ಗಲ್ಲಿಗೇರಿಸಲು ಯಾರೂ ಇಲ್ಲವೆನ್ನಬೇಡಿ ಪ್ರತಿಯೊಬ್ಬ ಭಾರತೀಯನೂ ಬರುತ್ತಾನೆ ಆತನನ್ನು ಕೊಲ್ಲಲು.
ನಿಮ್ಮೀ ಕವನದ ವಾರ್ಷಿಕೋತ್ಸವ ಸಂದರೂ, ನಮ್ಮ ನಾಯಕರುಗಳಿಗೆ ಇನ್ನೂ ನ್ಯಾಯಾಂಗ ನಿಂದನೆ ಮಾಡುತ್ತಿದ್ದೇವೆಂದೆನಿಸಿಲ್ಲ. ಸರಿ ನಮ್ಮ ಕೈಲಿ ಆದದ್ದು ನಾವು ಮಾಡೋಣ, ಮತ್ತೊಂದು ವರ್ಷ ಕಾಯೋಣ.
ರಾಮಮೋಹನ
ಪ್ರತಿಕ್ರಿಯೆಗಳು
ಉ: ನಾವು ಮತ್ತು ಅವರು - ಕಸಬ್ ಮತ್ತು ಲಾಡೆನ್
ಸಕ್ಕತ್ ಚಿಕ್ಕೂ...!!
ಉ: ನಾವು ಮತ್ತು ಅವರು - ಕಸಬ್ ಮತ್ತು ಲಾಡೆನ್
:) :)
ಧನ್ಯವಾದಗಳು ನಾವಡವ್ರೆ
ಉ: ನಾವು ಮತ್ತು ಅವರು - ಕಸಬ್ ಮತ್ತು ಲಾಡೆನ್
ಮತ್ತೊಂದು ಸಕತ್..ಕೊಡುಗೆ..ಚಿಕ್ಕು ಇಂದ..
ಧನ್ಯವಾದಗಳು..
ನಿಮ್ಮೊಲವಿನ,
ಸತ್ಯ.. :)
ಉ: ನಾವು ಮತ್ತು ಅವರು - ಕಸಬ್ ಮತ್ತು ಲಾಡೆನ್
ಹ್ಹ ಹ್ಹ ಹ್ಹ :)
ಧನ್ಯವಾದಗಳು ಸತ್ಯಚರಣವ್ರೆ
ಉ: ನಾವು ಮತ್ತು ಅವರು - ಕಸಬ್ ಮತ್ತು ಲಾಡೆನ್
ತಾನೇ ಸಾಕಿ ಬೆಳೆಸಿದ ರಾಕ್ಷಸನನ್ನು ಕೊಂದು ಬಿಸಾಕುವುದು, ಆಗಿರಬಹುದು ಸುಲಭ ದೊಡ್ಡಣ್ಣನಿಗೆ
ಅನ್ಯ ದೇಶದ ಪ್ರಜೆಯನ್ನು ಸಾಕ್ಷಿ ಇದ್ದರೂ ಏನೂ ಮಾಡಲಾಗದು, ಬರಿದೆ ಖರ್ಚು ಸರ್ಕಾರದ ಜೇಬಿಗೆ
ಅಲ್ಲಿ ಅವನನ್ನು ಕೊಂದರಷ್ಟೇ ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧ್ಯ ಎನ್ನುವ ಆಶಾಭಾವನೆ
ಇಲ್ಲಿ ಇಂಥವರ ಕೊಂದರೆ ಒಂದು ಕೋಮಿನ ಮತವೇ ದೊರೆಯದು ಎನ್ನುವ ಭಯಭೀತ ಯೋಚನೆ
:)
-ಆಸು
ಉ: ನಾವು ಮತ್ತು ಅವರು - ಕಸಬ್ ಮತ್ತು ಲಾಡೆನ್
ಸತ್ಯ ಹೆಗಡೆಯವರೇ.
ಧನ್ಯವಾದಗಳು
ಉ: ನಾವು ಮತ್ತು ಅವರು - ಕಸಬ್ ಮತ್ತು ಲಾಡೆನ್
ಸತ್ತ ಸರ್ಕಾರ ಸತ್ತ ರಾಜಕಾರಣಿಗಳು ಎಲ್ಲದಕಿನ್ನ ಹೆಚ್ಚಾಗಿ ಆತನನ್ನು ತುಂಡು ತುಂಡಾಗಿ ಕತ್ತರಿಸಿ ಹಾಕುವದನ್ನು ಬಿಟ್ಟು ಸುಮ್ಮನಿರುವ ನಾವುಗಳು. ಗಲ್ಲಿಗೇರಿಸಲು ಯಾರೂ ಇಲ್ಲವೆನ್ನಬೇಡಿ ಪ್ರತಿಯೊಬ್ಬ ಭಾರತೀಯನೂ ಬರುತ್ತಾನೆ ಆತನನ್ನು ಕೊಲ್ಲಲು.
ಉ: ನಾವು ಮತ್ತು ಅವರು - ಕಸಬ್ ಮತ್ತು ಲಾಡೆನ್
ನಿಮ್ಮೀ ಕವನದ ವಾರ್ಷಿಕೋತ್ಸವ ಸಂದರೂ, ನಮ್ಮ ನಾಯಕರುಗಳಿಗೆ ಇನ್ನೂ ನ್ಯಾಯಾಂಗ ನಿಂದನೆ ಮಾಡುತ್ತಿದ್ದೇವೆಂದೆನಿಸಿಲ್ಲ. ಸರಿ ನಮ್ಮ ಕೈಲಿ ಆದದ್ದು ನಾವು ಮಾಡೋಣ, ಮತ್ತೊಂದು ವರ್ಷ ಕಾಯೋಣ.
ರಾಮಮೋಹನ
ಉ: ನಾವು ಮತ್ತು ಅವರು - ಕಸಬ್ ಮತ್ತು ಲಾಡೆನ್:ಒ0ದು ವರುಷ್ಹ...
ಚ್ಹೆತನ್ ನಿಮ್ಮ ಬರಹಕ್ಕೆ ಒನ್ದು ವರ್ಶ ಆಯ್ತು..
ಇನ್ದಿಗೊ ಅದೆ ಸ್ಥಿತಿ..
ರಾಮ ಮೊಹನ ಮತ್ತು ಅಸು ಅವ್ರ ಪ್ರತಿಕ್ರಿಯೆಗಳೀಗೆ ನನ್ನ ಸಹಮತ ಇದೆ..
ನನ್ನಿ
\|/