ಕಿವುಡುತನ ತಪ್ಪೀತೆ ರನ್ನಕುಂಡಲದಿಂದ? |
ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? ||
ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ |
ಜವರಾಯ ಸಮವರ್ತಿ -- ಮಂಕುತಿಮ್ಮ ||

— ಡಿ ವಿ ಜಿ

ಸಂಪದ ಆರ್ಕೈವಿನಿಂದ

ಲೇಖಕರು

Chikku123's picture

ಪೂರ್ಣ ಹೆಸರು
ಚೇತನ್ ಕೋಡುವಳ್ಳಿ

ಪರಿಚಯ

ನಾನು ಮಲೆನಾಡಿನ ಹುಡುಗ, ಮಲೆನಾಡಿನಲ್ಲಿ ಪ್ರಾಥಮಿಕ ಅಭ್ಯಾಸ ಮಾಡಿ ಕರಾವಳಿಯಲ್ಲಿ ಪದವಿ ಪೂರ್ವ ಮುಗಿಸಿ ತದನಂತರ ಬಯಲುಸೀಮೆಯಲ್ಲಿ ಪದವಿಯನ್ನು ಮುಗಿಸಿ ಈಗ ರಾಜಧಾನಿಯಲ್ಲಿ ಜೀವನ ಸಾಗಿಸುತ್ತಿದ್ದೇನೆ.
ನನ್ನ ಜೀವನದಲ್ಲಿ ನಡೆದ ಘಟನೆಗಳ ಪರಿಚಯ, ನನ್ನ ಗೆಳೆಯರ, ಕುಟುಂಬದವರ ಜೊತೆ ಒಡನಾಟ, ಅವರೊಂದಿಗಾದ ಅನುಭವಗಳನ್ನು ಇಲ್ಲಿ ವ್ಯಕ್ತಪಡಿಸುವ ಬಯಕೆಯಲ್ಲಿ....http://naanadevahaadiyalli.blogspot.com/

ಕಾಲದ ಸುಳಿಗೆ ಸಿಲುಕಿ
ತನ್ನಾಭರಣಗಳನ್ನೆಲ್ಲ ಕಳಚಿ
ನಿರಾಭರಣೆಯಾಗಿದ್ದಳವಳು

ಇಂದು ಅದೇ ಕಾಲದ ಮಹಿಮೆಗೆ
ಸಿಂಗಾರ ಮಾಡಿಕೊಂಡು
ನಳನಳಿಸುತ್ತಿದ್ದಳು

ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು (ಮೊದಲೇ ತಿಳಿಸುತ್ತಿದ್ದೇನೆ ಊರಿಗೆ ಹೋಗುತ್ತಿರುವುದರಿಂದ)

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಧರೆ

gopinatha's picture

ನಮ್ಮೆಲ್ಲರ ಆಶ್ರಯದಾತೆ
ಎಂದಿಗೂ ಹೀಗೇ ಇರಲಿ
ನಿರಾಭರಣ ಸುಂದರಿಯವಳು

ಆತ್ಮೀಯ ಚೇತನ್ ಅವರೆ
ಧನ್ಯವಾದಗಳು

ಉ: ಧರೆ

Chikku123's picture

ಪ್ರತಿಕ್ರಿಯೆಗೆ ಧನ್ಯವಾದ ಗೋಪಿನಾಥವ್ರೆ