ಹಾವೇರಿಯ ಸಾವು , ಯಾರು ಹೊಣೆ ?
June 13, 2008 - 11:45am — csomsekraiahವ್ಯವಸ್ಥೆಯ ಅಧ್ವಾನಕ್ಕೆ ಮುಗ್ಧ ಜೀವವೊಂದು ಬಲಿಯಾಯಿತು ; ಬಲಿಯ ನಂತರ ಬಲಿಯ ಮೇಲೆ ಹದ್ದಿನಂತೆ ಎರಗಿದ ಎಲ್ಲರಲ್ಲೂ ಇದ್ದದ್ದು ಮಾತ್ರ ಹೇಸಿಗೆ ತರಿಸುವಷ್ಟು ಸ್ವಾರ್ಥ ಮತ್ತು ಲೋಲುಪತೆ .
ನಮ್ಮ ಸರ್ಕಾರದ ಆಡಳಿತಾಂಗ ಎಷ್ಟು ನೈತಿಕ ಅಧಃಪಾತಾಳವನ್ನು ತಲುಪಿದೆಯೆಂದರೆ , ಯಾರೆಂದರೆ ಯಾರಿಗೂ ಅವರೂ ಸೇರಿದಂತೆ , ಎಲ್ಲರೂ ಜೀವಿಸುತ್ತಿರುವ ಸಾಮಾಜಿಕ ವಲಯದ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇಲ್ಲದ ಸ್ಥಿತಿಯನ್ನು ಮುಟ್ಟಿರುವುದು .ಪ್ರತಿಯೊಬ್ಬ ಅಧಿಕಾರಿಯೂ ಅವರವರ ಸಂಬಳ ,ಭತ್ಯೆ , ಗಿಂಬಳ ,ವರ್ಗಾವರ್ಗಿಗಳ ಚಿಂತೆಯಲ್ಲಿಯೇ ಮುಳುಗಿ , ಸಮಾಜಿಕ ಜೀವನವೇ ಮರೆತು ಹೋಗಿರುವ ಸ್ಥಿತಿಯಲ್ಲಿರುವುದು . ರಾಜ್ಯಪಾಲರ ಅವಧಿಯೆಂಬುದು , ಮತ್ತೂ ಕಡಿವಾಣವಿಲ್ಲದ ಸ್ಥಿತಿಯಾಗಿ ಅಧಿಕಾರ ಶಾಹಿಯ ಸುಗ್ಗಿಯ ಸಮಯವಾಗಿತ್ತು . ಮುಂಗಾರಿನ ಮಳೆಗೆ ಈ ರಾಜ್ಯದ ರೈತರಿಗೆ ಏನು ಬೇಕು ? ಎಂಬ ವಿಷಯ ಯಾರ ತಲೆಗೂ ಹೋಗಲೇ ಇಲ್ಲ .
ಅಧಿಕಾರಕ್ಕೆ ಬಂದ ಭಾರತೀಯ ಜನತಾ ಪಕ್ಷ ,ಅದರ ಅಮಲಿನಲ್ಲಿ ಮಂತ್ರಿ ಪದವಿಗೆ ; ನಂತರ ಖಾತೆಗಳಿಗೆ , ಅಧಿಕಾರ ಸಿಕ್ಕ ಘಳಿಗೆಯಿಂದ ಒದ್ದಾಡಿದ್ದರ ನೂರರಲ್ಲಿ ಹತ್ತು ಭಾಗದಷ್ಟು ಪ್ರಚಲಿತ ಸಮಸ್ಯೆಗಳಿಗೆ ಗಮನವನ್ನು ಕೊಟ್ಟು ಒದ್ದಾಡಿದ್ದರೆ ನಡೆದುಹೋದ ಅನಾಹುತದ ಬಹುಪಾಲು ಸಾಧ್ಯತೆಯನ್ನು ತಪ್ಪಿಸಬಹುದಾಗಿತ್ತು. ಮುಂದೆ ಓದಿ »

- 6 ಪ್ರತಿಕ್ರಿಯೆಗಳು
- 246 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಕರುಣಾನಿಧಿಯ ಉದಾರ ತಮಿಳು
April 4, 2008 - 11:36am — csomsekraiahಇಡೀ ಪ್ರಪಂಚಕ್ಕೆ ಕಡ ಕೊಡುವಷ್ಟು ಭಾಷಾಂಧತೆಯನ್ನು ಪ್ರದರ್ಶಿಸುತ್ತಿರುವವರಿಂದ , ಕನ್ನಡ ಜನ ಉದಾರತೆಯ ಪಾಠ ಕಲಿಯಬೇಕಾಗಿದೆ .ಇದು ಕಳ್ಳನೇ, ’ಕಳ್ಳನನ್ನುಹಿಡಿಯಿರಿ’ ಎಂದು ಬೊಬ್ಬಿಡುತ್ತಾ ತಪ್ಪಿಸಿಕೊಂಡು ಹೋದವನ ಕತೆಯಂತಿದೆ . ಮುಂದೆ ಓದಿ »

- 5 ಪ್ರತಿಕ್ರಿಯೆಗಳು
- 553 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಕರ್ನಾಟಕ ಅಥವಾ ಕನ್ನಡತನ (೨)
January 29, 2008 - 10:51am — csomsekraiahಇಲ್ಲಿ ಆಕಸ್ಮಿಕವಾಗಿ ಸ್ವಲ್ಪ ರಾಜಕೀಯವಾಗಿ ಬೆಳೆಯಬಹುದಾಗಿದ್ದ ವರ್ಚಸ್ಸಿದೆ ಎಂದು ನಂಬಲಾಗಿದ್ದ ನಾಯಕ ನಟ ರಾಜಕುಮಾರ್ ; ತನ್ನ ನೆರೆಯಲ್ಲಿಯೇ , ತನ್ನ ಸಹೋದ್ಯೋಗಿಗಳೇ ಆಗಿದ್ದವರು, ಅಧಿಕಾರದ ಗದ್ದುಗೆ ಏರಿ ಕುಳಿತಿದ್ದರೂ; ಸ್ವತಃ ತನ್ನ ಮೇಲೆಯೇ ಬಗೆ ಬಗೆಯ ಒತ್ತಡಗಳೇ ಬಂದರೂ, ವಿಚಲಿತರಾಗದೇ ಅಧಿಕಾರದ ಆಮಿಷಗಳಿಂದ ದೂರವೇ ಉಳಿದರು . ಮುಂದೆ ಓದಿ »

- Login or register to post comments
- 247 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಕರ್ನಾಟಕ ಅಥವಾ ಕನ್ನಡತನ (೧)
January 28, 2008 - 8:44pm — csomsekraiahಕನ್ನಡಿಗರು ಅಭಿಮಾನಶೂನ್ಯರು! ಮುಂದೆ ಓದಿ »

- Login or register to post comments
- 240 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಭುಟ್ಟೊ ಬಗೆಗೆ ಇನ್ನಷ್ಟು
January 2, 2008 - 10:31am — csomsekraiahಬೆನಜೀರ್ ಮೊದಲ ಬಾರಿ ಭಾರತೀಯ ಪತ್ರಕರ್ತರ ಕ್ಯಾಮರ ಕಣ್ಣಿಗೆ ಸಿಕ್ಕಿದ್ದು ,ಸೀಮ್ಲಾ ಒಪ್ಪಂದದ ಸಂದರ್ಭದಲ್ಲಿ . ಅಪ್ಪ ಜುಲ್ಫಿಕರ್ ಆಲಿ ಭುಟ್ಟೊ ಜತೆ ಆವತ್ತು ಆಗಮಿಸಿದ್ದ ಬೆನಜೀರ್ , ಹದಿನೆಂಟರ ತುಂಬು ಜವ್ವನೆ . ಮುಂದೆ ಓದಿ »

- Login or register to post comments
- 244 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: