18
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಬರೆಯದೇ ಉಳಿದ ಸಾಲುಗಳು

June 1, 2010 - 8:00am
gopinatha






ಸಾವಿರ ಸಾವಿರ ಕನಸನು ಹೊತ್ತ
ಸಾವಿರಮುಖಗಳ ಚೆಹರೆಯ ಒತ್ತು
ಇದಿರಿನ ಚೆಹರೆಯ ಹಿಂದಿನ ನೋವು
ನೋವಿನ ಮುಂದೆ  ನಗುವನು ಹೊತ್ತು
ಬರೆಯದೇ ಉಳಿದ ಸಾಲಿನ ನಡುವೆಯೂ
ಬರೆಯುವ ಇಂದಿನ  ಕಲ್ಪನೆ ಗೊತ್ತು

ನೀರೊಳಗದ್ದಿದ  ಮುಷ್ಟಿಯ ಹಾಗೇ
ನಮ್ಮಯ ಬದುಕಿದು ಇಹದಲಿ ಸಾಗೇ
ಹೊರತೆಗೆಯಲು ಅದೋ ಎಲ್ಲವೂ  ಮಾಯ
ಜಗದಲಿ  ನಮ್ಮಯ  ಇರವಿನ ಕಾಯ
ಇರವೇ  ಇರದಿರೆ ಎಲ್ಲಿಯ ನಮ್ಮದು
ಅಲ್ಲಿಯೇ  ಉಳಿದಿರೆ ಶೂನ್ಯವೇ  ಜಗದು

ಬರೆಯದೇ  ಉಳಿಯುವ ಸಾಲುಗಳೆಲ್ಲಾ
ಬರೆಯಲು ಹೊಳೆಯದೆ ಉಳಿದವೆಲ್ಲಾ
ಬರೆದರೂ ಉಳಿಯದೆ ಸಾಯುವೆವೆಲ್ಲಾ
ಉಳಿಯುವದೊಂದೇ ಕಾರ್ಯವು   ಅಲ್ಲಾ
ಎಲರಲಿ ಬೆರೆಯುವ  ಶಬ್ದದ ಕಾಯ

ಸರಣಿ: 
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by vasanth on

ಕವನ ತುಂಬಾ ಚೆನ್ನಾಗಿದೆ ಸಾರ್ ಹೊಳೆಯದೆ ಉಳಿದಿರುವ ಕಾರ್ಯಗಳನ್ನು ಬೇಗ ಬೇಗ ಮುಗಿಸಿ ತುಂಬಾ ಧನ್ಯವಾದಹಳು. ಆದರೆ "ಎಲರಲಿ ಬೆರೆಯುವ ಶಬ್ದದ ಕಾಯ"
ಈ ಸಾಲಿನ ಅರ್ಥ ಗೊತ್ತಗಲಿಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopinatha on

ಪ್ರತಿಕ್ರಿಯೆಗೆ
ಧನ್ಯವಾದಗಳು ವಸಂತ್
ಉಸುರುವ ಶಬ್ದಗಳೆಲ್ಲಾ ಕಿವಿಗೆ ಬಿದ್ದರೂ
ಬೀಳದಿದ್ದರೂ ನಮ್ಮೆಲ್ಲರ ಕಾಯದ
ಹಾಗೇ ಗಾಳಿಯಲ್ಲೇ ತಾನೇ ಸಾಯುವುದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chikku123 on

ಕೊನೆ ಪ್ಯಾರಾ ತುಂಬಾ ಚೆನ್ನಾಗಿದೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopinatha on

ನಿಮ್ಮ ಆತ್ಮೀಯ ಪ್ರತಿಕ್ರೀಯೆಗೆ
ಧನ್ಯವಾದಗಳು ಚೇತೂ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kavinagaraj on

ನಿಜ ಗೋಪಿನಾಥ್. ನಾವು ಮಾಡುವ ಕೆಲಸಗಳು ಮಾತ್ರ ನಮ್ಮನ್ನು ಸತ್ತ ನಂತರದಲ್ಲೂ ಕೆಲಕಾಲ ಉಳಿಸಬಲ್ಲದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopinatha on

ಕವಿ ವರ್ಯರೆ ನಿಮ್ಮ
ಆತ್ಮೀಯ ಪ್ರತಿಕ್ರೀಯೆಗೆ
ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Roopashree on

ಅರ್ಥಗರ್ಭಿತವಾದ ಸಾಲುಗಳು...
ಕವನ ಬಹಳ ಚೆನ್ನಾಗಿದೆ ಸಾರ್ !!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopinatha on

ರೂಪಶ್ರೀ ಯವರೇ
ನಿಮ್ಮ ಆತ್ಮೀಯ
ಪ್ರತಿಕ್ರೀಯೆಗೆ ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by manju787 on

ಗೋಪಿನಾಥರೆ, ಬರೆಯದೆ ಉಳಿದ ಸಾಲುಗಳು, ಅರ್ಥಪೂರ್ಣವಾಗಿವೆ. ನಾವು ಕುಡಿಯದೆ ಉಳಿದ ಕಾಫಿಯನ್ನು ದಯ ಮಾಡಿ ಈ ವಾರ ಮುಗಿಸೋಣವೇ ? ತಮ್ಮ ಬಿಡುವಿನ ವೇಳೆ ನೋಡಿಕೊಂಡು ಕರೆ ಮಾಡಿ, ನಾನು ಹಾಜರಾಗುವೆ. ಮೊಬೈಲ್: ೯೬೨೦೯೩೬೫೭೬

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by chaitu on

ಗೋಪಿನಾಥ್ ,
ವಾಹ್ !!! ಎಂತಹ ಸಾಲುಗಳು ರೀ, ಎಲ್ಲ ಪ್ಯಾರಗಳೂ ಮನಸ್ಸಿಗೆ ಹಿಡಿಸಿದವು.

-ಚೈತನ್ಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopinatha on

ಆತ್ಮೀಯ ಚೈತನ್ಯ ಅವರೇ
ಪ್ರತಿಕ್ರಿಯೆಗೆ ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopinatha on

ಆತ್ಮೀಯ ಮಂಜು ಅವರೇ ಒಪ್ಪಿದೆ
ನಾನು ನಿಮಗೆ ಕರೆ ಮಾಡುವೆ
ಪ್ರತಿಕ್ರಿಯೆಗೆ ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Tejaswi_ac on

ಗೋಪಿನಾಥರೆ,

<ಇದಿರಿನ ಚೆಹರೆಯ ಹಿಂದಿನ ನೋವು
ನೋವಿನ ಮುಂದೆ ನಗುವನು ಹೊತ್ತು>

ಚೆನ್ನಾಗಿದೆ ಈ ಸಾಲುಗಳು. ಜನ ಹೀಗಿರಲೇ ಬೇಕಾಗುತ್ತದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopinatha on

ಆತ್ಮೀಯ ತೇಜಸ್ವೀ ಅವರೇ ಹೌದು
ದಿನಾ ದಿನಾ ನಮ್ಮದೇ
ಹೊಸ ಹೊಸ ಚೆಹರೆ,
ಇದಿರಿನವರಿಗೆ ಬೇಕಾದ ಹಾಗೆ
ನಮಗೆ ಕಂಡೂ ಕಾಣದ ಹಾಗೆ
ಪ್ರತಿಕ್ರಿಯೆಗೆ ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by pavithrabp on

ಸರ್ ಚ೦ದದ ಕವನ ನವಿರಾದ ಸಾಲುಗಳು..........

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopinatha on

ಪವಿತ್ರ ಅವರೇ
ನಿಮ್ಮ ಆತ್ಮೀಯ ಪ್ರತಿಕ್ರೀಯೆಗೆ ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಭಾಗ್ವತ on

ಚಂದದ ಕವನ.ಮನದ ಮರಭೂಮಿಯಲ್ಲೊಂದು "ಓಯಸಿಸ್" ದೊರಕಿದ ಖುಷಿ. ಧನ್ಯವಾದಗಳು ಗೋಪಿನಾಥರವರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopinatha on

ಭಾಗ್ವತ ಅವರೇ
ನಮ್ಮ ಇರವು ಇಷ್ಟೇ ಸಮಯ ಅಲ್ಲವೇ
ನಿಮ್ಮ ಆತ್ಮೀಯ ಪ್ರತಿಕ್ರೀಯೆಗೆ ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by santhosh_87 on

ರಾಯರೇ, ಚೆನ್ನಾಗಿದೆ ಕವನ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopinatha on

ಸಂತೋಶ್ ಅವರೇ
ನಿಮ್ಮ ಆತ್ಮೀಯ ಪ್ರತಿಕ್ರೀಯೆಗೆ ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.