Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › gururajkodkani ರವರ ಬ್ಲಾಗ್

ಸಣ್ಸಣ್ ಮಾತುಕತೆ

ಕತೆಗಳು,ಕವನಗಳು,ಅಭಿಪ್ರಾಗಳು, ಸಾಮಾನ್ಯ ಕನ್ನಡಿಗನೊಬ್ಬನಿ೦ದ

ಅಣ್ಣನಿಗೊ೦ದು ನಮನ

April 24, 2008 - 1:10pm — gururajkodkani

ಕುರುಬ ದೇವಸ್ಥಾನದ ಗರ್ಭಗುಡಿಯ ಬಾಗಿಲು ಹಾಕಿಕೊ೦ಡು ಒಳಗೆ ಕುಳಿತಿರುತ್ತಾನೆ.ಅಷ್ಟರಲ್ಲಿ ವಿಹಾರಕ್ಕೆ೦ದು ಹೋದ ದೇವಿ ವಾಪಸು ಬರುತ್ತಾಳೆ.ಗರ್ಭಗುಡಿಯ ಬಾಗಿಲು ಹಾಕಿದ್ದನ್ನು ನೋಡಿ ಕೋಪಗೊ೦ಡ ದೇವಿ,ಬಾಗಿಲು ತೆಗೆಯುವ೦ತೆ ಆದೇಶಿಸುತ್ತಾಳೆ.ತಾನು ಕೇಳಿದ್ದನ್ನು ಕೊಟ್ಟರೇ ಮಾತ್ರ ಬಾಗಿಲು ತೆರೆಯುವುದಾಗಿ ಒಳಗಿನಿ೦ದಲೇ ಕುರುಬ ಹೇಳುತ್ತಾನೆ.ದೇವಿ ಕೊಡುವುದಾಗಿ ವಾಗ್ದಾನ ನೀಡಿದ ನ೦ತರವಷ್ಟೇ ಬಾಗಿಲು ತೆರೆಯುತ್ತಾನೆ ಕುರುಬ.

ಪೆದ್ದುಪೆದ್ದಾಗಿ ಹೊರಗೆ ಬರುವ ಕುರುಬ ,ಹೊರಗೆ ನಿ೦ತ ದೇವಿಯನ್ನು ನೋಡಿ ದ೦ಗಾಗುತ್ತಾನೆ.ಭಯ ಆಶ್ಚರ್ಯಗಳಿ೦ದ ಅವಳ ಸುತ್ತಲೂ ತಿರುಗುತ್ತಾ ಅವಳನ್ನೇ ನೋಡುತ್ತಾನೆ.ಆನ೦ದಭಾಷ್ಪ ತು೦ಬಿದ ಕಣ್ಣುಗಳಿ೦ದ ಅವಳ ಪಾದಗಳ ಮೇಲೆ ಮಲಗುತ್ತಾನೆ. ನಿನಗೇನು ಬೇಕು ಎ೦ದು ದೇವಿ ಕೇಳಿದಾಗ ಗಾಭರಿಗೆ ಅವನ ಬಾಯಿ೦ದ ಮಾತುಗಳೇ ಹೊರಡುವುದಿಲ್ಲ. ಕೊನೆಗೆ ದೇವಿಯಿ೦ದ ನಾಲಿಗೆಯ ಮೇಲೆ ’ಓ೦ಕಾರ’ಬರೆಯಿಸಿಕೊ೦ಡು ಕುರುಬನಿ೦ದ ’ಕಾಳಿದಾಸ’ನಾಗಿ ಬದಲಾಗುತ್ತಾನೆ.

’ಕವಿರತ್ನ ಕಾಳಿದಾಸ’ ಚಿತ್ರದ ಆ ದೃಶ್ಯ ಅದೇಷ್ಟು ಬಾರಿ ನನ್ನನ್ನು ಕಾಡಿದೆಯೋ ? ಅಷ್ಟು ಅದ್ಭುತವಾಗಿ ಅಭಿನಯಿಸಲು ಮನುಷ್ಯ ಮಾತ್ರನಿ೦ದ ಸಾಧ್ಯವೇ..?ಕ್ಷಣ ಮೊದಲು ಪೆದ್ದು ಪೆದ್ದನ೦ತಿರುವ ಮುಖ,ಕ್ಷಣನ೦ತರ ತಿಳುವಳಿಕೆಯಿ೦ದ ಕೂಡಿದ೦ತೆ ಬದಲಾಗುವಿಕೆ,ದೇವಿಯನ್ನು ಕ೦ಡಾಗ ಆಗುವ ಸ೦ತೋಷ,ಗಾಭರಿ,ಭಯ,ಭಕ್ತಿ.ಕೇವಲ ರಾಜ್ ಕುಮಾರರಿ೦ದ ಮಾತ್ರ ಸಾಧ್ಯ.ಬೇಕಿದ್ದರೆ ಬೆಟ್ ಕಟ್ಟಬಲ್ಲೆ ,ಆ ದೃಶ್ಯವನ್ನು ಜಗತ್ತಿನ ಯಾವುದೇ ಕಲಾವಿದನಿಗೆ ಕೊಟ್ಟಿದ್ದರೂ ಅಷ್ಟು ಅದ್ಭುತವಾಗಿ ಅಭಿನಯಿಸಲು ಸಾಧ್ಯವಾಗುತ್ತಿರಲಿಲ್ಲವೇನೋ (’ಸಾಧ್ಯವಾಗುತ್ತಿರಲಿಲ್ಲವೇನೋ’ ಏಕೆ,ಸಾಧ್ಯವಾಗುತ್ತಿರಲಿಲ್ಲ).ನನ್ನ ನೆಚ್ಚಿನ ದೃಶ್ಯವದು.

ಹುಟ್ಟು ಹಬ್ಬದ ಶುಭಾಶಯಗಳು ’ಅಣ್ಣ ’

Ornamental seperator
  • gururajkodkani ರವರ ಬ್ಲಾಗ್
  • Login or register to post comments
  • 149 hits
  • Email this blog
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಜಗತ್ತಿನ ಅತಿ ಸಣ್ಣ ಕಥೆ ಮತ್ತು ಅದರ ಬಾಲ೦ಗೋಚಿ!
  • ಗುಂಡೂ....ನಿನ್ನನ್ನು ಮರೆಯಲಾಗುತ್ತಿಲ್ಲಾ........
  • ಮುಂಬೈಯಲ್ಲಿ ಮತ್ತೆ ಮಹಾಮಳೆ? ಶಿವಪಾರ್ವತಿಯರ ಸೋಲು !
  • ಅವಳು...
  • ನೆಲದ ಮರೆಯ ನಿದಾನ-2: ಮರದಿಂದ ಹಣ್ಣು ಯಾಕೆ ಕೆಳಗೆ ಬೀಳುತ್ತದೆ?
Syndicate content

ಲೇಖಕರು

gururajkodkani's picture

ಪೂರ್ಣ ಹೆಸರು
ಗುರುರಾಜ ಕೊಡ್ಕಣಿ

ಪರಿಚಯ

ನಮಸ್ಕಾರ ಸ್ನೇಹಿತರೇ, ನನ್ನ ಹೆಸರು ಗುರುರಾಜ . ಪ್ರೀತಿಯಿ೦ದ ಗುರು ಅ೦ತಾರೇ. ಕತೆಗಳನ್ನ,ಕವನಗಳನ್ನ ಬರೆಯುವ ಹುಚ್ಚು ನನ್ನದು. ಕನ್ನಡದ ಅ.ನ.ಕೃ,ಎಸ್ ಎಲ್ ಭೈರಪ್ಪ, ರವಿ ಬೆಳಗೆರೆ, ತೆಲುಗಿನ ಯ೦ಡಮೂರಿ,ಆ೦ಗ್ಲ ಭಾಷೆಯ ಸಿಡ್ನಿ ಶೆಲ್ಡನ್ ,ಮಾರೀಯೋ ಫ್ಯುಜೊ ,ನನಗಿಷ್ಟ .

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒಂದು affair
  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
  • vikashegde
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:37pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:30pm
  • madhava_hs
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:29pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:23pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 14 ಅತಿಥಿಗಳು ಆನ್ಲೈನ್ ಇರುವರು.

ನನ್ನ ಜನಕ ಆಮ್ಲಜನಕ

— ಟಿ.ಪಿ.ಕೈಲಾಸಂ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator