ಪ್ರೀತಿ.............ನಿನ್ನ ನೆನಪಿನಲಿ
ನಿನ್ನ ನೆನಪಿನಲಿ ನನ್ನ ಉಸಿರಿರಲಿ ನೆನೆಪೇ ಬದುಕು ನಮಗೆ
ನಿನ್ನ ನೆನಪಿನಲಿ ನನ್ನ ಬದುಕಿರಲಿ ನೆನೆಪೇ ಬದುಕು ಕೊನೆಗೆ............ವಿಜಯಹೆಮ್ಮರಗಾಲ
ಬಡತನದ ಅರಿವು
ಹುಟ್ಟಿದ ಊರನ್ನು
ಓಡಾಡಿದ ಕೇರಿಯನ್ನು,
ಮಾಡುತ್ತಿದ್ದ ಕಸುಬನ್ನು,
ಬದುಕುತ್ತ್ೞಿದ್ದ ರೀತಿಯನ್ನು,
ಬದಿಗಿಟ್ಟು,
ಕೇವಲ ಕೆಲಸಕ್ಕಾಗಿ
ಬೆಂಗಳೂರಿಗೆ ಬರುವ
ಎಷ್ಟೋ ಕುಟುಂಬಗಳು
ಇಂದು
ಬಡತನವನ್ನೇ ಬದುಕಾಗಿಸಿಕೊಂಡಿವೆ.
ಪ್ರೀತಿಯಿಂದ ಪ್ರೀತಿಗಾಗಿ
ಜಿ.ವಿಜಯ್ ಹೆಮ್ಮರಗಾಲ

- gvijaihemmaragala ರವರ ಬ್ಲಾಗ್
- Login or register to post comments
- 98 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: