Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › gvijaihemmaragala ರವರ ಬ್ಲಾಗ್

ಪ್ರೀತಿ.............ನಿನ್ನ ನೆನಪಿನಲಿ

ನಿನ್ನ ನೆನಪಿನಲಿ ನನ್ನ ಉಸಿರಿರಲಿ ನೆನೆಪೇ ಬದುಕು ನಮಗೆ
ನಿನ್ನ ನೆನಪಿನಲಿ ನನ್ನ ಬದುಕಿರಲಿ ನೆನೆಪೇ ಬದುಕು ಕೊನೆಗೆ............ವಿಜಯಹೆಮ್ಮರಗಾಲ

ದಲಿತ ಸೂರ್ಯ ಅಂಬೇಡ್ಕರ್ ------------ಪ್ರೀತಿಯಿಂದ ಪ್ರೀತಿಗಾಗಿ ಜಿ ವಿಜಯ್ ಹೆಮ್ಮರಗಾಲ

March 24, 2008 - 12:52pm — gvijaihemmaragala

ದಲಿತ ಸೂರ್ಯ ಅಂಬೇಡ್ಕರ್

ಬಾ ಸೂರ್ಯನೇ ಮರಳಿ ಬಾ...
ಮತ್ತೇ ಹಿಡಿದಿದೆ ಜಾತಿ-ಜಾತಿಯ ಮರುಳು,
ಅರಳಿ ಬರಬೇಡ ಹೂವಾಗಿ
ಕೆರಳಿ ಬಾ... ಕೆಂಡವಾಗಿ...
ಅಗ್ನಿ-ಕುಂಡವಾಗಿ...
ಜಾತಿ-ಜಾತಿಯ ಬೀಜಾಸುರರ ಸುಡಲು
ಮನುಜರೆಲ್ಲಾ ಅನು-ಅನುಜರೆಂದೂ....!
ಸಮೈಕ್ಯ ಗೀತೆಯಾಡಲೂ...
ಬಾ ಸೂರ್ಯನೇ ಮರಳಿ ಬಾ...
ಮತ್ತೇ ಕಮರುತ್ತಿದೆ ಮಬ್ಬಾಳಿಕೆ,
ನನ್ನವರ ಮೇಲಿನ ದಬ್ಬಾಳಿಕೆ,
ಕೂರಬೇಡ ಮೌನದಲಿ ,
ಜಾತಿವಾದಿಗಳಿಗೆ ಕಟ್ಟಲೂ ಸಮಾಧಿ,
ಸಿಡಿದು ಬಾ ; ದಲಿತೋದ್ಧಾರಕೆ
ಸಾಕು ಸಾಕೆಮಗೆ ಗುಲಾಮತೆಯ ಗುಂಗು
ಆ ದಲಿತ ವಿರೋಧಿಗಳ ಹಂಗು
ಮತ್ತೇ ಬಾ ಪಿನಿಕ್ಸಾಗಿ,
ದಲಿತೋದ್ಧಾರಕೆ
ನನ್ನವರ ಕುಲಜರ ವಿರೋಧಿಗಳಿಗೆ
ಶಿವನ ತೃತೀಯ ಅಕ್ಷಿಯಾಗಿ
ಮರಳಿ ಬಾ... ಸೂರ್ಯನೇ...
ಕೆರಳಿ ಬಾ...
ಮತ್ತೇ
ತುಳಿತಕ್ಕೊಳಗಾದ ದಲಿತರು ನಾವು
ಬನ್ನಿ ಹಸಿದೆಬ್ಬುಲಿಯಾಗಿ ನೀವು
ಜಾತಿವಾದಿಗಲ್ ಕೊಂದು, ನೊಂದ ನಮಗೆ
ನುಡಿಯ ಬನ್ನಿ ಸಾಂತ್ವಾನದ ನಾಲ್ಕು ನುಡಿಯ
ಸಾಲದಾಗಿದೆ ನೀವು ಕೊಟ್ಟ ಸಂವಿಧಾನ...
ಎಚ್ಚರಗೊಳ್ಳುತ್ತಿಲ್ಲಾ ನನ್ನವರು
ಇನ್ನೂ ಉಳಿದಿದ್ದಾರೆ...!
ಆ ಜಾತಿಯ ಮಂಪರಿನಲ್ಲಿ ಈ ಮುಗ್ಧರು
ಮೇಲೇಳಲೂ ಬಿಡದು ಈ ಜಾತಿಯ ಕರಿ- ಕತ್ತಲೂ...
ನೀವೂ ತೆರಳಿದಿರಿ ಪಕ್ಕಕ್ಕೆ, ಆದರೆ
ಉಳಿದಿರಿ ನೀವೂ ಇನ್ನೂ ನಮ್ಮೊಳಗೆ
ನಮಗೆ ಸಮಾನವಾಗಲೆಂದು....
ಸಂವಿಧಾನವಾಗಲೆಂದೂ...
ನಿಮ್ಮ ಬರುವಿಗಾಗಿ ಕಾಯುತ್ತಿದ್ದೇವೆ...
ಮೊಕ ವೇದನೆಯ ಜಾತಕ ಪಕ್ಷಿಯಂತೆ....

ಪ್ರೀತಿಯಿಂದ ಪ್ರೀತಿಗಾಗಿ ಜಿ ವಿಜಯ್ ಹೆಮ್ಮರಗಾಲ

  • ಕವನ
Ornamental seperator
  • gvijaihemmaragala ರವರ ಬ್ಲಾಗ್
  • Login or register to post comments
  • 241 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 24, 2008 - 2:53pm — Yashavanth Kuma...

ಉ: ದಲಿತ ಸೂರ್ಯ ಅಂಬೇಡ್ಕರ್ ------------ಪ್ರೀತಿಯಿಂದ ಪ್ರೀತಿಗಾಗಿ ಜಿ ವಿಜಯ್ ಹೆಮ್ಮರಗಾಲ

Yashavanth Kumar S.B.'s picture

ನಿಮ್ಮ ಕವನ ಮನಮುಟ್ಟುವ ಪದ ಮತ್ತು ಭಾವ ಲಾಲಿತ್ಯದಿಂದ ಕೂಡಿದೆ.......ಧನ್ಯವಾದಗಳು.....

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • “ .......? ” ಪ್ರೀತಿಯಿಂದ ಪ್ರೀತಿಗಾಗಿ ...... ಜಿ.ವಿಜಯ್ ಹೆಮ್ಮರಗಾಲ..
  • ಕಪಟ ಪ್ರೀತಿ - ಪ್ರೀತಿಯಿಂದ- ಪ್ರೀತಿಗಾಗಿ (ಜಿ.ವಿಜಯ್ ಹೆಮ್ಮರಗಾಲ)
  • ಪ್ರೀತಿ, ಪ್ರೀತಿಯಿಂದ ಪ್ರೀತಿಗಾಗಿ
  • ಪ್ರಿತಿಯ... ಸವಿ-ಸವಿ ನೆನಪು......ಪ್ರೀತಿಯಿಂದ, ಪ್ರೀತಿಗಾಗಿ... ಜಿ.ವಿಜಯ್ ಹೆಮ್ಮರಗಾಲ.
  • ಕನ್ನಡ ಕಸ್ತೂರಿ ...ನಮ್ಮದು ಚೆಲುವ ಕನ್ನಡ ನಾಡು..............ಜಿ.ವಿಜಯ್ ಹೆಮ್ಮರಗಾಲ
Syndicate content

ಲೇಖಕರು

gvijaihemmaragala's picture

ಪೂರ್ಣ ಹೆಸರು
ಜಿ.ವಿಜಯಹೆಮ್ಮರಗಾಲ

ಪರಿಚಯ

ನನ್ನ ಹೆಸರು ಜಿ ವಿಜಯ್ ಹೆಮ್ಮರಗಾಲ . ಊರು ನಂಜನಗೂಡಿನ ಸಮೀಪ ಒಂದು ಹಳ್ಳಿ ಹೆಮ್ಮರಗಾಲ. .........ಇಂತಿ ನಿಮ್ಮ ಪ್ರಿತಿಯಿಂದ, ಪ್ರೀತಿಗಾಗಿ.
ಜಿ.ವಿಜಯ್ ಹೆಮ್ಮರಗಾಲ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
  • ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
  • ಕೆಂಪು, ಕಣ್ಣು ಏನು ಪರಿಹಾರ..???
  • ಪತ್ರ ಬರೆಯಲಾ?ಇಲ್ಲ ಚಿತ್ರ ಬಿಡಿಸಲಾ? - ಅರಮನೆ
  • ಆದದ, ವೋದದ?
  • ಅಮ್ಮನ ದಿನ
  • ಭಾವಾಭಿಷೇಕ
  • ಮಾ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Shivakumar.Revadi
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 14, 2008 - 5:53pm
  • Shivakumar.Revadi
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 14, 2008 - 5:40pm
  • ಸಂಗನಗೌಡ
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 14, 2008 - 5:26pm
  • madhava_hs
    ಉ: ರವಿವರ್ಮನ ನಾಡಿನಲ್ಲೊ೦ದು ವಾರ
    May 14, 2008 - 2:45pm
  • sushil
    ಉ: ಸೃಷ್ಟಿ(ಸುಶೀಲನ ಪದ್ಯಗಳು)
    May 14, 2008 - 2:38pm
  • sushil
    ಉ: ಮುಂಗಾರು ಮಳೆಯ ಗುಂಗಿನಲ್ಲೊಂದು ಪಯಣ
    May 14, 2008 - 2:35pm
  • Vinod Pattanshetti
    ಉ: ಸೃಷ್ಟಿ(ಸುಶೀಲನ ಪದ್ಯಗಳು)
    May 14, 2008 - 1:56pm
  • rameshbalaganchi
    ಉ: ಅಮ್ಮಜಿಖಷೆಸ್ಸ ಖನಮ ಒಜಿ
    May 14, 2008 - 1:51pm
  • Shivakumar.Revadi
    ಉ: ಕಟಪಯಾದಿ ಸೂತ್ರ
    May 14, 2008 - 1:32pm
  • Shivakumar.Revadi
    ಉ: ಅಮ್ಮಜಿಖಷೆಸ್ಸ ಖನಮ ಒಜಿ
    May 14, 2008 - 1:31pm
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 13 ಅತಿಥಿಗಳು ಆನ್ಲೈನ್ ಇರುವರು.

ಮನುಷ್ಯನ ಉತ್ತಮ ಅಭ್ಯಾಸವೆಂದರೆ ತಮ್ಮ ಅತ್ಮಸಾಕ್ಷಿಯೊಡನೆ ಪ್ರಾಮಾಣಿಕತೆ.

— ಸಿಗ್ಮಂಡ್ ಫ್ರಾಯ್ಡ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator