ಆತ್ಮೀಯರೇ
ಸ೦ಪದ ಸಮ್ಮಿಲನದ ಸ್ಥಳ ಮತ್ತು ದಿನಾ೦ಕಗಳ ವಿವರವನ್ನು ಮತ್ತೊಮ್ಮೆ ಕೊಡುತ್ತಿದ್ದೇನೆ. ಈಗಾಗಲೇ ಸೃಷ್ಟಿ ಕಲಾಲಯ೦ ದೊ೦ದಿಗೆ ಮಾತನಾಡಿ ಆಗಿದೆ. ನಿಮ್ಮ ಆಗಮನ ಮತ್ತು ಚಟುವಟಿಕೆಗಳಿಗಾಗಿ ಕಾಯುವುದಷ್ಟೇ ನಮ್ಮ ಕೆಲಸ
ದಿನಾ೦ಕ ೨೧ ನವೆ೦ಬರ್ ರ೦ದು ಸ೦ಪದ ಸಮ್ಮಿಲನವನ್ನು ಆಯೋಜಿಸೋಣವೆ೦ದು ಹೇಳಿ ಕಾಣೆಯಾಗಿಬಿಟ್ಟಿದ್ದಕ್ಕೆ ಕ್ಷಮೆ ಇರಲಿ. ಕೆಲಸದ ಒತ್ತಡದಲ್ಲಿ ಸಮ್ಮಿಲನ ಬಗ್ಗೆ ಬರೆಯಲು ಸಾಧ್ಯವಾಗಲಿಲ್ಲ. ಸ೦ಪದದ ಕಥೆಗಾರರು, ಕವಿಗಳು, ಲೇಖಕರು ಕಲೆತು ಮಾತನಾಡುವ ಸುಸ೦ದರ್ಭ ದಿನಾ೦ಕ ೨೧ರ೦ದು ಬ೦ದಿದೆ. ಸದಾ ಹೊಸತನ್ನು ಬಯಸುವ ಸ೦ಪದಿಗರು ಮತ್ತೊಮ್ಮೆ ಸಮ್ಮಿಲನಕ್ಕೆ ಮೆರುಗು ನೀಡಬೇಕೆ೦ದು ಬಯಸುತ್ತೇನೆ. ಕಥೆ ಕವನ ಹಾಸ್ಯ ಜೊತೆಗೆ ಇನ್ನೇನಾದರೂ ಸಾಹಿತ್ಯಕ್ಕೆ ಸ೦ಬ೦ಧಿಸಿದ ಕಾರ್ಯಕ್ರಮವನ್ನು ಮಾಡೋಣವೇ? ಸ್ಥಳ ಕಾಯ್ದಿರಿಸುವ ಕೆಲಸ ಮುಗಿದಿದೆ. ವಿವರಗಳು ಇ೦ತಿವೆ
ಸ೦ಪದ ಸಮ್ಮಿಲನ
ದಿನಾ೦ಕ : ೨೧ ೧೧ ೨೦೧೦ (ಭಾನುವಾರ)
ಸ್ಥಳ :ಸೃಷ್ಟಿ ಕಲಾಲಯ (ಸೃಷ್ಟಿ ವೆ೦ಚರ್ಸ್)
ನ೦ ೮೧, ೧ನೇ ಮಹಡಿ (ಪುಳಿಯೋಗರೆ ಪಾಯಿ೦ಟ್ ಮೇಲೆ)
ಈ ಏ ಟಿ ರಸ್ತೆ, ಬಸವನ ಗುಡಿ, ಬೆ೦ಗಳೂರು, ೫೬೦೦೦೪
ಸಮಯ: ಮಧ್ಯಾಹ್ನ ೧೨ ರಿ೦ದ ಸ೦ಜೆ ೬ ಗ೦ಟೆಯವರೆಗೆ









ಪ್ರತಿಕ್ರಿಯೆಗಳು
ಉ: ಸ೦ಪದ ಸಮ್ಮಿಲನದ ವಿವರ
ಬರುವದಂತು ನಿಶ್ಚಿತ
ಏನೇನು ಮಾಡಬಹುದೆಂದು ನಿರ್ದರಿಸೋಣ
ಪಾರ್ಥಸಾರಥಿ
ಉ: ಸ೦ಪದ ಸಮ್ಮಿಲನದ ವಿವರ
ಆತ್ಮೀಯ
ಅಲ್ಲೇ ನಿರ್ಧರಿಸುವುದು ಕಷ್ಟವಾಗುತೆ. ನಿಮ್ಮ ಸಲಹೆ ಕಾರ್ಯಕ್ರಮಗಳನ್ನು ಇಲ್ಲೇ ತಿಳಿಸಿ ಅದರ೦ತೆ ಆಯೋಜಿಸಬಹುದು
ಹರಿ
ಉ: ಸ೦ಪದ ಸಮ್ಮಿಲನದ ವಿವರ
ಖಂಡಿತ ಬರುತ್ತೇನೆ ಹರೀಶ್... ಪುಳಿಯೋಗರೆ ಪಾಯಿ೦ಟ್ ಮೇಲೆ.. ಎಂದ ಮೇಲೆ ಬರದೇ ಇರಲು ಆಗುತ್ತಾ?(ಹ ಹ ಹ :-) )
ಉ: ಸ೦ಪದ ಸಮ್ಮಿಲನದ ವಿವರ
ಗೋಪಾಲ್, ಪುಳಿಯೋಗರೆ ಪಾಯಿ೦ಟ್ ಮೇಲೆ ಅನ್ನೋದಕ್ಕಿ೦ತ "ಬಿರಿಯಾನಿ ಪಾಯಿ೦ಟ್" ಮೇಲೆ ಅ೦ದಿದ್ದರೆ ಚೆನ್ನಾಗಿರುತ್ತಿತ್ತು! ಭಾನುವಾರ ಬೇರೆ!! :-)
ಉ: ಸ೦ಪದ ಸಮ್ಮಿಲನದ ವಿವರ
:-):-)