ಈಗಿನಂತೆ 6 ಸದಸ್ಯರು ಮತ್ತು 76 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಇದರಾಚೆಗೆ ಏನೂ ಇಲ್ಲ! -- ಫಿನ್ಲೆಂಡ್ ಪ್ರವಾಸ ಕಥನ ಕೊನೆಯ ಭಾಗ (೧೬)
anilkumar's picture
ಎಚ್.ಎ. ಅನಿಲ್ ಕುಮಾರ್
25
Jan
2011
ಲೇಖನ

 

 ಇದರಾಚೆಗೆ ಏನೂ ಇಲ್ಲ!

 

ನಾನು ಮತ್ತು ಭುಪ್ತ ಮುಚ್ಚಿದ ಪಬ್ಬಿನ ಹೊರಗೆ ಕುಳಿತಿದ್ದೆವು. ಆತನ ಆತ್ಮಚರಿತ್ರೆಯ...

ಪ್ರತಿಕ್ರಿಯೆಗಳು: 0
ಹಿಟ್ಸ್ : 486
ನಿರ್ಧಾರ
Vaishali's picture
Vaishali
29
Jul
2010
ಬ್ಲಾಗ್ ಬರಹ

 ರಾತ್ರಿ ೧೦ ಗಂಟೆಯಾಗಿತ್ತು. ಸರಿತಾ ಆಗ ತಾನೆ ಮನೆಗೆ ತಲುಪಿದ್ದಳು. ಕೈಯಲ್ಲಿ ಬಿಸಿ ಕಾಫೀ ಹಿಡಿದು ಅಂದು ನಡೆದ ಮೀಟಿಂಗ್ ಬಗ್ಗೆ ಯೋಚಿಸುತ್ತಿದ್ದಳು. ಈ...

ಪ್ರತಿಕ್ರಿಯೆಗಳು: 15
ಹಿಟ್ಸ್ : 1,123
ಕಥೆ: ಲೌಕಿಕ ಅಲೌಕಿಕ
partha1059's picture
ಪಾರ್ಥಸಾರಥಿ
05
Jan
2011
ಬ್ಲಾಗ್ ಬರಹ

ಲೌಕಿಕ

ಗಾಂಗೇಯಂ ವಹ್ನಿ ಗರ್ಭಂ | ಸರವಣ ಜನಿತಂ ಜ್ಙಾನಶಕ್ತಿಂ ಕುಮಾರಂ|

ಸಮಯ ನಡುರಾತ್ರಿಯನ್ನು ಮೀರಿ ಸ್ವಲ್ಪ ಕಾಲ ಕಳೆದಿತ್ತು...

ಪ್ರತಿಕ್ರಿಯೆಗಳು: 34
ಹಿಟ್ಸ್ : 1,043
ಅಪ್ಪನಿಗೊಂದು ಪತ್ರ
rashmi_pai's picture
Rashmi Pai
19
Jun
2011
ಬ್ಲಾಗ್ ಬರಹ
ಪ್ರೀತಿಯ ಪಪ್ಪಾ,...
ಪ್ರತಿಕ್ರಿಯೆಗಳು: 10
ಹಿಟ್ಸ್ : 782
ಮದುವೆಗೆ, ಏನ್ ಅಡಿಗೆ ಮಾಡಿಸೋಣ?
bhalle's picture
ಶ್ರೀನಾಥ್ ಭಲ್ಲೆ
11
May
2011
ಲೇಖನ

{ಕಳೆದ ಏಪ್ರಿಲ್ ೩೦ರಂದು, ನಮ್ಮ ರಿಚ್ಮಂಡ್ ಕನ್ನಡ ಸಂಘದ ಉಗಾದಿ ಹಬ್ಬದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಈ ನಾಟಕವನ್ನು ಆಡಲಾಯಿತು. ಓದಿ ನಿಮ್ಮ ಅಭಿಪ್ರಾಯ ತಿಳಿಸಿ}

...

ಪ್ರತಿಕ್ರಿಯೆಗಳು: 26
ಹಿಟ್ಸ್ : 943
ದಲ್ಲಾಳಿ
uday_itagi's picture
ಉದಯ್ ಇಟಗಿ
09
Apr
2010
ಪುಟ

ನಾನೊಬ್ಬ ಪ್ರಸಿದ್ಧ ದಲ್ಲಾಳಿ- ದನದ ವ್ಯಾಪಾರದಲ್ಲಿ. ದಲ್ಲಾಳಿ ಅಂದಮೇಲೆ ಸುಳ್ಳು ಹೇಳದೆ ಇರೋಕಾಗುತ್ತಾ? ಹಿಗಾಗಿ ತಲೆಯಲ್ಲಿ ಸದಾ ಸುಳ್ಳುಗಳನ್ನೇ ತುಂಬಿಕೊಂಡು, ಬಾಯಿತುಂಬಾ...

ಪ್ರತಿಕ್ರಿಯೆಗಳು: 6
ಹಿಟ್ಸ್ : 970
ಬೆತ್ತಲೆ ಲೋಕದಲ್ಲಿ ....
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
10
Oct
2011
ಬ್ಲಾಗ್ ಬರಹ

ಮೊನ್ನೆಯ ದಿನ ಕಚೇರಿಯಲ್ಲಿ  ನಾಲ್ಕೈದು ಘಟನೆಗಳು ಸಾಲಾಗಿ ನಡೆದವು.

ಕಚೇರಿಗೆ ಹೋಗುತ್ತಿದ್ದಂತೆ ನೋಡಿದೆ, ಏನೂ ಅಲ್ಲದ ಸಣ್ಣ ವಿಷಯದಲ್ಲಿ ಹಠ ಮಾಡಿಕೊಂಡು ತಲೆ...

ಪ್ರತಿಕ್ರಿಯೆಗಳು: 5
ಹಿಟ್ಸ್ : 445
ಲಿನಕ್ಸಿನಲ್ಲಿ ಕನ್ನಡದ ಕೆಲಸ
hpn's picture
ಹರಿ ಪ್ರಸಾದ್ ನಾಡಿಗ್
15
Oct
2006
ಬ್ಲಾಗ್ ಬರಹ
ಧಾರವಾಡದ ಇಂಜಿನೀಯರಿಂಗ್ ಕಾಲೇಜಿನವರ 'ಸ್ಪಂದನ' ಎಂಬ ಹೊತ್ತಿಗೆಗೆ ಗುರು ಕುಲಕರ್ಣಿ ಎಂಬುವರು "ಲಿನಕ್ಸಿನಲ್ಲಿ ಕನ್ನಡದ ಕೆಲಸ" ಎಂಬ ಲೇಖನ ಬರೆದುಕೊಡಿ ಎಂದು ಕೇಳಿದ್ದರು....
ಪ್ರತಿಕ್ರಿಯೆಗಳು: 1
ಹಿಟ್ಸ್ : 1,177
ನಾನು ನೀನಲ್ಲ
uday_itagi's picture
ಉದಯ್ ಇಟಗಿ
22
Nov
2009
ಪುಟ

ನಾನು ನೀನಲ್ಲ
ಆದರೆ ನೀನು
ನಾನು ನಾನಾಗಿರಲು
ಸಮಯವನ್ನಾಗಲಿ ಅವಕಾಶವನ್ನಾಗಲಿ
ಕೊಡುವದೇ ಇಲ್ಲ !

“ನಾನು ನೀನಾಗಿದ್ದಿದ್ದರೆ”
ನಿನಗೆ...

ಪ್ರತಿಕ್ರಿಯೆಗಳು: 2
ಹಿಟ್ಸ್ : 1,038
ಒಂದು ಹಳೆಯ ಚಿತ್ರಗೀತೆ: "ಶುಭಾಶಯ... ಶುಭಾಶಯ...."
sasi.hebbar's picture
ಶಶಿಧರ ಹೆಬ್ಬಾರ ಹಾಲಾಡಿ
28
Nov
2011
ಲೇಖನ

ಒಂದೆರಡು ದಶಕಗಳ ಹಿಂದೆ, ಮದುವೆ ನಡೆಯುವ ಸಂದರ್ಭದಲ್ಲಿ, ಧ್ವನಿವರ್ಧಕಗಳ ಮೂಲಕ ಒಂದು ಮಧುರವಾದ ಹಾಡು, ಅನಿವಾರ್ಯವೆಂಬಂತೆ ಯಾವಾಗಲೂ ಕೇಳಿಬರುತ್ತಿತ್ತು. ಧ್ವನಿವರ್ಧಕದವರು ತಮ್ಮ...

ಪ್ರತಿಕ್ರಿಯೆಗಳು: 9
ಹಿಟ್ಸ್ : 216

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

hpn ರವರ ಬ್ಲಾಗ್

ಮನಸ್ಸು, ಆರೋಗ್ಯ

ಕಳೆದ ಎರಡು ಮೂರು ವಾರ ಆರೋಗ್ಯ ಸರಿ ಇಲ್ಲದೆ ಮಲಗಿದ್ದೆ. ಆಫೀಸು, ಕಂಪ್ಯೂಟರು ಎಷ್ಟೋ ವರ್ಷಗಳಲ್ಲಿ ಮೊದಲ ಬಾರಿ ಸಂಪೂರ್ಣವಾಗಿ ದೂರ ದೂರ! ನಿದ್ರೆ ಮಾಡದ ಹೊತ್ತು ಬಹಳಷ್ಟು ಸಮಯ ಕಂಪ್ಯೂಟರ್ ಜೊತೆಗೇ ಇರುತ್ತಿದ್ದ ನನಗೆ ಈ ಲೋಕದ ಸಂಪರ್ಕ ಒಂದಷ್ಟು ದಿನ ಕಡಿದುಬಿದ್ದಿತ್ತು.  ನಿತ್ಯದ ಕೆಲಸ ಮನಸ್ಸನ್ನು ಆವರಿಸಿ ಬಿಡುವಿಲ್ಲದಂತಿರುವಾಗ ಹತ್ತಿರವೂ ಸುಳಿಯದ ಆಲೋಚನೆಗಳು ಈ ಸಮಯದಲ್ಲಿ ತಲೆ ಹೊಕ್ಕವು. ಉಸಿರಾಡಲೂ ಕಷ್ಟವಾಗುವ ಸಮಯ ಬೇರೊಂದು ವಿಷಯದ ಕುರಿತು ಆಲೋಚನೆ ಕೂಡ ಮಾಡಲಾಗದು. ಹೀಗಿದ್ದೂ ಕೆಲವು ವಿಷಯಗಳು ಕೊರೆಯುವ ಚಳಿಯಂತೆ ಆವರಿಸಿದಾಗ ಬಿಸಿಲಿಗಾಗಿ, ಬೆಳಕಿಗಾಗಿ ಹುಡುಕುವುದು ಸಹಜ. ಅಥವ ಆಲೋಚನೆಗಳನ್ನು ಬದಿಗಿಡಲು ಮತ್ತೊಮ್ಮೆ ಕೆಲಸದ ಮೊರೆ ಹೋಗುವುದೂ ಆದೀತು, ಆದರೆ ಎಷ್ಟು ಹೊತ್ತು ತಾನೆ ಕೆಲಸವೂ ಮಾಡಲಾದೀತು?   ಮುಂದೆ ಓದಿ »

279 ಹಿಟ್ಸ್

ಕಲಿಯುಗದ ಐರಾವತ

ಮೈಸೂರಿನಿಂದ ಮನೆಗೆ ಡ್ರೈವ್ ಮಾಡುತ್ತ ಬರುವಾಗ ದಾರಿಯಲ್ಲಿ ಕಂಡ ಒಂದು ಹೋಟೆಲ್ ಹೆಸರು "ಶ್ರೀರಾಮ ದರ್ಶನ"(ಅಥವ ದರ್ಶಿನಿಯೋ ಇರಬೇಕು). ಮೈಸೂರಿನ ನನ್ನ ಗೆಳೆಯನೊಬ್ಬ ಇಂದು ನನ್ನೊಂದಿಗೆ ಕುಳಿತಿದ್ದರೆ "ಆ ಹೋಟೆಲಿಗೆ ಹೋದರೆ ಶ್ರೀರಾಮನ ದರ್ಶನ ಮಾಡಿಸುತ್ತಾರೆ ಅನ್ನಿಸುತ್ತೆ. ಅದಕ್ಕೇ ಹಾಗೆ ಹೆಸರಿಟ್ಟಿರೋದು. ಅದೇ, ಅಲ್ಲಿ ಊಟ ಮಾಡಿದರೆ ನೇರ ಶ್ರೀರಾಮನ ದರ್ಶನವೇ..." ಎಂದು ಮೇಲಕ್ಕೆ ಕೈ ಮಾಡಿ ತೋರಿಸಿ ನಗಿಸುವ ಪ್ರಯತ್ನ ಮಾಡುತ್ತಿದ್ದ. ಇವತ್ತು ಈ‌ ಹೋಟೆಲಿನ ಹೆಸರು ನೋಡಿದಾಗ ಅದೇ ನೆನಪಾಗಿ, ಗೆಳೆಯ ನಗಿಸಲೆಂದು ಹೇಳುತ್ತಿದ್ದ "ದೇವರ ದರ್ಶನ" ಈಗ ಅಲ್ಲಿಲ್ಲಿ ತಿಂದು ಆಗಬೇಕಿಲ್ಲ, ಮೈಸೂರಿನಿಂದ ಬೆಂಗಳೂರಿಗೆ ತೆರಳುವ ರಸ್ತೆಯುದ್ದಕ್ಕೂ ಎಲ್ಲಿ ಬೇಕಾದರೂ ಆಗಬಹುದು ಅನ್ನಿಸಿತು! ಟ್ರಾಫಿಕ್ ಎಂಥದ್ದೆಂದರೆ ರಸ್ತೆಯುದ್ದಕ್ಕೂ  ಸೀದಾ ಪರಲೋಕಕ್ಕೆ ಒಯ್ಯುವ ಸಂಚೇ ಸಂಚು, ಸಂಪೂರ್ಣ "ಕಲಿಯುಗದರ್ಶನ" - ೨೪ ಗಂಟೆ ಚಾನಲ್ ಪ್ರಸಾರವಾದಂತೆ.
 ಮುಂದೆ ಓದಿ »

340 ಹಿಟ್ಸ್

ಮುಳ್ಳು ಹರಿವೆ

ಹರಿವೆ ಸೊಪ್ಪು ಅಡುಗೆಗೆ ಬಳಸುತ್ತಾರೆ. ಆದರೆ ಇದು ಮುಳ್ಳು ಹರಿವೆ. ಹರಿವೆ ಸೊಪ್ಪಿನಂತೆಯೇ ಇರುವ ಎಲೆಗಳ ನಡುವೆ ಮುಳ್ಳು ಬೆಳೆದಿರುವುದು ಕಾಣಸಿಗುತ್ತದೆ.

 

ಪ್ರಶ್ನೆ: ಮುಳ್ಳು ಹರಿವೆಯನ್ನೂ ಅಡುಗೆಗೆ ಬಳಸುವುದುಂಟೋ?

 

ಚಿತ್ರ: ಹರಿ ಪ್ರಸಾದ್ ನಾಡಿಗ್, ೬/೬/೨೦೧೧

556 ಹಿಟ್ಸ್

'ಗುಮ್ಮನೆಲ್ಲಿಹ ತೋರಮ್ಮ'

ನಿನ್ನೆ, ಸೋಮವಾರ ಸಂಜೆ ಅವಿನಾಶ್ ಕಾಮತ್ ಹಾಗು ಮುಂಬೈ ಕರ್ನಾಟಕ ಸಂಘದ ಹಲವರು ಕಲಾವಿದರು ರವೀಂದ್ರ ಕಲಾಕ್ಷೇತ್ರದಲ್ಲಿ ಶ್ರೀರಂಗರ 'ಗುಮ್ಮನೆಲ್ಲಿಹ ತೋರಮ್ಮ' ನಾಟಕದ ರಂಗಪ್ರಯೋಗ ನಡೆಸಿಕೊಟ್ಟರು. ಕೆಲವು ಚಿತ್ರಗಳು ಇಲ್ಲಿವೆ.

 

868 ಹಿಟ್ಸ್

ಶಿವಗಂಗೆ, ತುಮಕೂರು

ಎಷ್ಟೋ ದಿನಗಳ ನಂತರ ಲಭಿಸಿತ್ತು ಬಿಡುವಿನ ಭಾನುವಾರ. ಮುಂಜಾನೆ ಬೇಗನೆ ಎದ್ದು ಹೊರಟರೂ ತುಮಕೂರು ರೋಡಿನಲ್ಲಿ ಟ್ರಾಫಿಕ್ ಎಂದಿನಂತೆ. ಹೊಸತಾದ ಟೋಲ್ ರಸ್ತೆಯಲ್ಲಿ ಹೇಗಂದರೆ ಹಾಗೆ ವೇಗದಲ್ಲಿ ಎಡದಿಂದ ಬಲಕ್ಕೆ ಬಲದಿಂದ ಎಡಕ್ಕೆ ಬಳುಕುತ್ತ ಸುಯ್ ಎಂದು ಹಾರುತ್ತಿದ್ದ ಟ್ರಕ್ಕು, ಲಾರಿ, ಬಸ್ಸುಗಳ ನಡುವೆ ಡ್ರೈವ್ ಮಾಡಿದ್ದುಸಿನಿಮಾ ಒಂದಕ್ಕೆ ಸ್ಟಂಟ್ ಪ್ರಾಕ್ಟೀಸ್ ಮಾಡಿಸಿದ ಹಾಗಿತ್ತು. ತುಮಕೂರು ರಸ್ತೆಯಲ್ಲಿ ದಾಬಸ್ ಪೇಟ್ ಬಳಿ ಎಡಕ್ಕೆ ತಿರುಗಿದ ಕೂಡಲೆ ಶಿವಗಂಗೆ ಬೆಟ್ಟ ಕಣ್ಣಿಗೆ ಬಿತ್ತು. ಅರ್ಧಾಂಗಿನಿಯವರು ರೆಡಿ ಮಾಡಿ ತಂದಿದ್ದ ಇಡ್ಲಿ ಚಟ್ನಿ ಹಣ ಕೊಟ್ಟು ಕಾಮತ್ ಹೋಟೆಲಿನ ನೊಣಗಳ ಜೊತೆ ತಿಂಡಿ ಹಂಚಿಕೊಳ್ಳುವ ಅದ್ಭುತ ಅವಕಾಶವನ್ನು ತಪ್ಪಿಸಿತ್ತು.

   ಮುಂದೆ ಓದಿ »

1459 ಹಿಟ್ಸ್

Syndicate content