ಕಿವುಡುತನ ತಪ್ಪೀತೆ ರನ್ನಕುಂಡಲದಿಂದ? |
ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? ||
ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ |
ಜವರಾಯ ಸಮವರ್ತಿ -- ಮಂಕುತಿಮ್ಮ ||
ಸಂಪದ ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
Ismail MK Shivamogga (UAE)
ಪರಿಚಯ
ನನ್ನದು ಮಲೆನಾಡಿನ ತವರೂರು ಶಿವಮೊಗ್ಗ, ಕಲಿತದ್ದು ಸಹ್ಯಾದ್ರಿ ಕಾಲೇಜ್, ಈಗ ಇರುವುದು - ಅಬುಧಾಬಿ - ಯು ಎ ಇ ( ನನ್ನ ಮನಸ್ಸು ಮಾತ್ರ ಅಲ್ಲೇ ಶಿವಮೊಗ್ಗದಲ್ಲೇ ಇದೆ )
Ismail MK Shivamogga
Abu Dhabi
UAE
ಆತ್ಮೀಯ ಸ್ನೇಹಿತರೆ ನನ್ನ ಬಗ್ಗೆ ಹೆಚ್ಹಾಗಿ ತಿಳಿದು ಕೊಳ್ಳಲು ಬೇಟಿ ಕೊಡಿ
visit : www.ismailmkshivamog...
ಸುಂದರವಾದ ಪೇಂಟಿಂಗ್ ಗಳನ್ನೂ ನೋಡಬೇಕಾದಲ್ಲಿ ಬೇಟಿ ಕೊಡಿ
visit: www.picasaweb.google...
ನನ್ನ ಚಪ್ಪಲಿ ಕಳುವಾಯಿತಲ್ಲ
ನನ್ನ ಚಪ್ಪಲಿ ಕಳುವಾಯಿತಲ್ಲ
ಕಳೆದ ವಾರ ಅತ್ಯಂತ ಸಂತೋಷ ಮತ್ತು ಆನಂದವನ್ನು ಉಂಟುಮಾಡಿದ ಅದೇ ಸ್ತಳ ದಲ್ಲಿ ಇಂದು ನನಗೆ ಅನುಭವಿಸಲು ಸಹಿಸಲು ಆಗದಂತಹ ದುಖ ಮತ್ತು ವೆಥೆ ಬಂದೋದಗಿತಲ್ಲ , ಕಾರಣ ವಿಷ್ಟೇ ನನ್ನ ಚಪ್ಪಲಿ ಕಳುವಾಗಿವೆ , ಅದೇ ದೇವಸ್ಥಾನದಲ್ಲಿ ತೊಂದರೆಯಿಲ್ಲ ಸದ್ಯ ನಾನು ಎಲ್ಲಿಂದ ಹಾಕಿಕೊಂಡು ಬಂದಿದ್ದೇನೋ ಅಲ್ಲೇ ಹೋಯಿತಲ್ಲ ಹೋಗಲಿ ಬಿಡಿ ,.,.,.!
- IsmailMKShivamogga's blog
- Login or register to post comments
- 233 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ನನ್ನ ಚಪ್ಪಲಿ ಕಳುವಾಯಿತಲ್ಲ
<<<ಅದೇ ದೇವಸ್ಥಾನದಲ್ಲಿ ತೊಂದರೆಯಿಲ್ಲ ಸದ್ಯ ನಾನು ಎಲ್ಲಿಂದ ಹಾಕಿಕೊಂಡು ಬಂದಿದ್ದೇನೋ ಅಲ್ಲೇ ಹೋಯಿತಲ್ಲ ಹೋಗಲಿ ಬಿಡಿ >>>
ಅಂದರೆ ನೀವು ದೇವಸ್ಥಾನದಿಂದ ಚಪ್ಪಲಿ ತಗೊಂಡು ಬಂದಿದ್ರ ;) :) :)