ಪಾಪ!
ಹೂವಿನ ಭಾರಕ್ಕೆ ಕುಸಿದಿರುವ ಸ್ವಾಮಿಗಳು! ವರ್ತೂರು ಕಾಲೇಜಿನ ಶಿಷ್ಯರು ಗುರುವಂದನೆ ಮಾಡಿದ ರೀತಿಯಿದಂತೆ. ಬೇರೆ ಯಾವದೇ ರೀತಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಸಾಧ್ಯವಿರಲಿಲ್ಲವೆ?
ಚಿತ್ರ ಕೃಪೆ - ಡೆಕ್ಕನ್ ಹೆರಾಲ್ಡ್ ಪತ್ರಿಕೆ
- kalpana's blog
- Login or register to post comments
- 376 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version



RSS:
ಪ್ರತಿಕ್ರಿಯೆಗಳು
ಉ: ಪಾಪ!
ಕಾರ್ಯಕ್ರಮದಡಿ ಇದ್ರ ಬದ್ಲು ನಾಕೆಂಟ್ಗಿಡ ನೆಡೋಕ್ಕೆ ಆ ಶ್ರಮ ವ್ಯಯಮಾಡಿದ್ರೆ ಪೂಜ್ಯ ಸ್ವಾಮೀಜಿಗಳಿಗೆ ಹೆಚ್ಚು ಸಂತೋಷ್ವಾಗಿರೋದೇನೋ ...
ಉ: ಪಾಪ!
ಸ್ವಾಮಿಗಳು :( ಪಾಪ...
ಉ: ಪಾಪ!
ಹೂವುಗಳು ಪಾಪ :)
ಉ: ಪಾಪ!
ಭ್ರಮರಗಳಿಗೆ ನನ್ನ ಸಂತಾಪ ..
ಉ: ಪಾಪ!
ನಮ್ಮ ಜನಕ್ಕೆ ಕೃತಜ್ಞೆ ಹೋಳೋಕೂ ಬರುವುದಿಲ್ಲ. ಭಕ್ತಿ ವ್ಯಕ್ತ ಪಡಿಸಲೂ ಬರುವುದಿಲ್ಲ.ಯಾವುದೋ ಊರಲ್ಲಿ ಹಂದಿಯೊಂದು ದೇವಸ್ಥಾನ ಸುತ್ತುತ್ತಿದೆ ಎಂದು ಜನ ಸೇರಿದ್ದೇನೂ, ಅದರ ಮೇಲೆ ಅರಿಶಿನ ಕುಂಕುಮ ಹಚ್ಚಿದ್ದೇನೂ, ಅದನ್ನು ನೋಡುವವರಿಗೆ ಹಿಂಸೆಯಾಗುತ್ತಿತ್ತು. ಇನ್ನು ಆ ಪ್ರಾಣಿ ಹೇಗೆ ತಡೆದುಕೊಂಡಿರಬೇಕು? ಸ್ವಾಮೀಜಿಯವರ ಪಾಡೂ ಇದೇ ಆಗಿದೆ.ಅವರ ಸೇವೆಯನ್ನು ಸ್ಮರಿಸುವ ರೀತಿ ಬೇಸರ ಮೂಡಿಸುತ್ತೆ.
ಉ: ಪಾಪ!
ಸ್ವಾಮೀಜಿಯವರು ಇದನ್ನು ತಿರಸ್ಕರಿಸಬಾರದಿತ್ತೇಕೆ?
ಸನ್ಯಾಸಿಯೆನಿಸಿಕೊಂಡವರು, ಈ ರೀತಿಯ ಸನ್ಮಾನ ಪುರಸ್ಕಾರಗಳಿಗೆ ಮನ ಸೋಲುವುದೇಕೆ.
ಹೂಗಳನ್ನು ನಷ್ಟಗೊಳಿಸದಂತೆ ಅವರು ಆದೇಶಿಸಬಹುದಲ್ಲವೇ? ಅವರ ಮಾತನ್ನು ಮೀರುವವರುಂಟೆ?