ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › kanda ರವರ ಬ್ಲಾಗ್

ಇದು ಪದ್ಯವಲ್ಲ

December 19, 2005 - 11:11am — kanda

ಎಲ್ಲರೂ ನಿದ್ದೆ ಮಾಡುತ್ತಿದ್ದಾರೆ;
ಕೆಲವರು ಗೊರಕೆ ಹೊಡೆದರೆ,
ಕೆಲವರು ನಿಶ್ಯಬ್ದವಾಗಿ ಮಲಗಿದ್ದಾರೆ;
ಇನ್ನು ಹಲವರು ಎಚ್ಚರವಿದ್ರೂ ಕಣ್ಮುಚ್ಚಿದ್ದಾರೆ......
ನನಗೇಕೋ ನಿದ್ದೆ ಬರುತ್ತಿಲ್ಲ

ಬಸ್ಸು ಒಮ್ಮೆಲೇ ಗುಂಡಿಗೆ ಸಿಕ್ಕಿ ದಗ್ಗನೆ ಮೇಲೆ ಬಂದಾಗ
ನನ್ನೆದುರಿನವ ಕೂಗಿದನು ಆಗ
"ಬಸ್ಸಿನಾಗ ಜೀವ ಇರೋ ಮನುಷ್ಯರಿರೋದು; ಹೆಣಗಳಲ್ಲ"

ಚಾಲಕ ನಿಧಾನವಾಗಿ ಹೇಗೆ ಆ ಗುಂಡಿಯಿಂದ ಪಾರುಮಾಡಿದ ಎಂಬುದು
ಅವನಿಗೇನು ಗೊತ್ತು ಪಾಪ ಅವನು "ನಿದ್ದೆ ಮಾಡುತ್ತಿದ್ದ".

ಸಣ್ಣ ಪುಟ್ಟ ಗುಂಡಿಗಳಿಗೆ ಯಾರು ಅಲುಗಾಡುವುದೇ ಇಲ್ಲ
ದೊಡ್ಡ ಗುಂಡಿ ಬಂದ್ರೆ ಮಗ್ಗುಲಾಗಿ ಮಲಗಿದರೆಲ್ಲ;
ಈ ಹೆಣಗಳಿಗೂ ಜೀವವಿದೆ. ಆದರೆ ಮತಿಲ್ಲ ಕಥೆಯಿಲ್ಲ;

"ಹೆಣಗಳಿಗೂ ಜೀವಭಯ......" ಒಮ್ಮೆಲೆ ಕೂಗಿದರು ಎಲ್ಲ

ಒಬ್ಬ ಚಾಲಕನಿಗೆ ಬೈದ್ರೆ ಇನ್ನೊಬ್ಬ ರಸ್ತೆಗೆ
ಮತ್ತೊಬ್ಬ ರಾಜಕಾರಣಿಗೆ ಬೈದ್ರೆ, ಮಗದೊಬ್ಬ ಭಾರತ ದೇಶಕ್ಕೆ;

"೪೫ ಡಿಗ್ರೀ ವಾಲಿ ನಿಂತಿತ್ತು ಬಸ್ಸು.
ನೋಡುನೋಡುತ್ತಿದ್ದಂತೆ ಉರುಳಿ ಕಣಿವೆಗೆ ಬಿತ್ತು ಬಸ್ಸು"

ಸಣ್ಣಗುಂಡಿಗಳು ಬಂದಾಗಲೇ ಎಚ್ಚೆತ್ತಿದ್ದರೆ
ಸಣ್ಣ ಗುಂಡಿಗಳು ಬಂದಾಗಲೆ ಬೈದಿದ್ರೆ
ಸಣ್ಣಗುಂಡಿ ಆದಾಗಲೇ ಸರಿಪಡಿಸಿದ್ದರೆ
ಬರುತ್ತಿತ್ತಾ ಈ ಸಾವಿನ ಗುಂಡಿ

ಸಣ್ಣ ಗುಂಡಿಗಳೇ ಮುಂದೆ ದೊಡ್ಡ ಗುಂಡಿಗಳಾಗೋದು
ಸಣ್ಣ ತಪ್ಪುಗಳೇ ಮುಂದೆ ದೊಡ್ಡ ತಪ್ಪುಗಳಗೋದು
ಸಣ್ಣ ತಪ್ಪಾದಾಗ ತೆಪ್ಪಗಿರಬೇಡಿ.
ಮುಂದೆ ಅದೇ ತಪ್ಪು ದೊಡ್ಡದಾದರೆ ಗೋಳಾಡಬೇಡಿ.

-ರವೀಶ್

  • ಕಾವ್ಯ ಮತ್ತು ಕವನ
~.~
  • kanda ರವರ ಬ್ಲಾಗ್
  • Login or register to post comments
  • 1043 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 19, 2005 - 2:07pm — Sunil Jayaprakash

ಹೌದು ಪದ್ಯವಲ್ಲ

Sunil Jayaprakash's picture

ಹೌದು ಪದ್ಯವಲ್ಲ. ಸರ್ವಕಾಲಿಕ ಎಚ್ಚರಿಕೆ. ಹಿಂದೆಂದಿಗಿಂತಲೂ ಪ್ರಸ್ತುತವಾಗಿರುವ ಎಚ್ಚರಿಕೆ. ಧನ್ಯವಾದಗಳು ರವೀಶ್, ಏಕೆಂದರೆ, ಈ ರೀತಿ ಬುದ್ದಿವಾದ ಹೇಳುವವರು ಇಲ್ಲದಿದ್ದಾಗ, ನಾವು ತಪ್ಪುಗಳನ್ನು ಜಾಸ್ತಿ ಮಾಡುತ್ತೇವೆ. ನೀವು ಈ ಎಚ್ಚರಿಕೆಯನ್ನು ಅಂತರ್ಜಾಲದಲ್ಲಿ ಹಾಕಿ, ನಮ್ಮನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಿದ್ದೀರ.

ಮುಂದೆ ಹೋಗು ಇಲ್ಲವೆ ಪಕ್ಕಕ್ಕಾದ್ರು ಬಾ. ಹಿಂದಕ್ಕಂತು ಬೇಡವೋ ಮಗು.
ಮಗು ಮಗು, ನಗು ನಗು, ನಗುವೇ  ಜೀವನ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 21, 2005 - 11:37am — tvsrinivas41

ಕನ್ನಡಿ

tvsrinivas41's picture

ತುಂಬಾ ಚೆನ್ನಾಗಿ ನಿರೂಪಿಸಿದ್ದೀರ, ರವೀಶರೇ.

ಮೇಲ್ನೋಟಕ್ಕೆ ಬಸ್ ಪ್ರಯಾಣ, ಡ್ರೈವರ್‍ ಬಗ್ಗೆ ಬೈದಾಟಗಳಿದ್ದರೂ, ಜೀವನ ಮರ್ಮವನ್ನು ಕನ್ನಡಿಯಲ್ಲಿ ತೋರಿಸಿದ್ದೀರ. ಅಧ್ಯಾತ್ಮದ ಛಾಪಿದೆ.

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಏನು?, ಏಕೆ?, ಹೇಗೆ?
  • ಮಂಪರಿನಲ್ಲಿ ಘಾಟಿ
  • ಏಕಾಕ್ಷರೀ
  • ಸಲ್ಲೇಖನ
Syndicate content

ಲೇಖಕರು

kanda's picture

ಪರಿಚಯ

I am one of those thousands who are worried about kannada's situation in karnataka. Intrusted in poetry,literature,drama,films,stories and many more.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 35 ಅತಿಥಿಗಳು ಆನ್ಲೈನ್ ಇರುವರು.


ಕೆಟ್ಟ ಸಾಹಿತ್ಯವು ಒಂದು ರೀತಿಯ ದೇಶ ದ್ರೋಹ.

— ಜೇಮ್ಸ್ ಬ್ರಾಡ್‌ಸ್ಕಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator