ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › kannadiga_1956 ರವರ ಬ್ಲಾಗ್

ಕನ್ನಡಿಗರಲ್ಲಿ ಜಾತಿ-ಭೂತ !

December 6, 2006 - 12:07am — kannadiga_1956

ನಾನು ಬೆಂಗಳೂರಿಗೆ ಬಂದಾಗ ಸ್ವಲ್ಪ ಕನ್ನಡಿಗರಿರುವ Area ಗಳಲ್ಲಿ ಮನೆ ಮಾಡೋಣ ಅಂತ, ಜಯನಗರ, ಗಿರಿನಗರ ಇಂತ ಕಡೆ ಮನೆ ಹುಡುಕ್ತಾ ಇದ್ದೆ. Non-Veg ಅಂದ್ರೆ ಸಾಕು "ಬಾಡಿಗೆ ಇಲ್ಲ". ಒಂದು ಕಡೆ ಸ್ವಲ್ಪ compromise ಮಾಡ್ಕೊಂಡು ಹೇಳ್ದೆ - "ಮನೆಯಲ್ಲಿ Non-Veg ಮಡೊಲ್ಲಪ್ಪ ಅಂತ".. ಆದ್ರೂ ಒಪ್ಪಲಿಲ್ಲ.. "My consience doesn't permit" ಅಂತ ಹೇಳ್ದ. ಕೇಳಿ ಸುಸ್ತಾಗಿ ಹೋದೆ. ಈ ವಿಷಯದಲ್ಲೂ Consienceಏ ಅಂತ !!

ಅದಿರ್ಲಿ ಬಿಡಿ. ಜಯನಗರದ ಒಂದು ಕಡೆ - ಇದೆ ತರ ಒಂದು Vegetarian ಬಾಡಿಗೆದಾರನ ಮನಗೆ, ನನ್ನ ಸಹೋದ್ಯೋಗಿಗಳು ಬಾಡಿಗೆ ತಗೋಂಡ್ರು. ಅದರಲ್ಲಿ ಮೂವರು ಒರಿಸ್ಸಾ, ಒಬ್ಬ ಆಂದ್ರ. ಎಲ್ರೂ ಹೇಳ್ಕೊಳ್ಳೊಕೆ vegetarian. ಅದೇ ಬಾಡಿಗೆದಾರ ಇನ್ನೂ ನಾಲ್ಕು ಮನೆ ಬಾಡಿಗೆ ಕೊಟ್ಟಿದ್ದ. ಎಲ್ಲದರಲ್ಲೂ ಹೊರಗಿನವ್ರೇ .. ಕನ್ನಡಿಗರಿಗೆ ಒಂದು ಮನೆನೂ ಇಲ್ಲ.. ನನ್ನ ಸಹೋದ್ಯೋಗಿಗಳು ಇದ್ದ್ರಲ್ಲ , ಹೇಳ್ಕೊಳ್ಳೋಕೆ ಎಲ್ಲಾ vegetarian.. ತಿನ್ನೋದ್ ಮಾತ್ರ ವಾರಕ್ಕೆ ಮೂರ್ ಸಲ ಚಿಕನ್ನು, ಮಟನ್ನು. ತಿಂದರೆ ತಪ್ಪೇನು ಇಲ್ಲ ಬಿಡಿ, ನನಗೂ ಇಷ್ಟ, ಆದ್ರೆ ಕೊಪ ಬಂದಿದ್ದು ಆ ಮನೆ ಮಾಲಿಕನ್ ಮೇಲೆ.. ಎಲ್ಲಾ ಗೊತ್ತಿದ್ರೂ ಅವರತ್ರ ಅರ್ದಂಬರ್ದ ಹಿಂದಿ ಮಾತಾಡ್ತಾ ತನ್ನ Consienceಗೆ ತನ್ತಾನೆ ಮನವರಿಕೆ ಮಾಡ್ಕೊತಾ ಇರ್ತಾನೆ..

ಸುಮ್ನೆ ಕನ್ನಡ, ಕನ್ನಡ ಅನ್ನೊದು..ಅದೆಲ್ಲಾ ತಮ್ಮ ತಮ್ಮ ಮನೆ ಕಾಂಪೌಂಡ್ ಹೊರಗೆ ಮಾತ್ರ..

~.~
  • kannadiga_1956 ರವರ ಬ್ಲಾಗ್
  • Login or register to post comments
  • 555 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 6, 2006 - 10:53am — Sunil Jayaprakash

ಉ: ಕನ್ನಡಿಗರಲ್ಲಿ ಜಾತಿ-ಭೂತ !

Sunil Jayaprakash's picture

ಸುಮ್ನೆ ಕನ್ನಡ, ಕನ್ನಡ ಅನ್ನೊದು..ಅದೆಲ್ಲಾ ತಮ್ಮ ತಮ್ಮ ಮನೆ ಕಾಂಪೌಂಡ್ ಹೊರಗೆ ಮಾತ್ರ..
ನೂರಕ್ಕೆ ನೂರು ನಿಜ. ಮಾತಾಡ್ಸೋದು, Consience ಅಲ್ಲ, ದುಡ್ಡು. ಒಂದು ದಿನ ಬೆಂಗಳೂರಿನ "ಬಾದಾಮಿ ಕಟ್ಟಡದ" ಹತ್ತಿರ, ಒಬ್ಬ ಪೇಪರ್ ಮಾರುವವನು, ಹೀಗೆ ಒಬ್ಬನಿಗೆ ಸರಿಯಾಗಿ ಉಗಿದಿದ್ದ.

ಕನ್ನಡದವರ ಹತ್ತಿರ ದುಡ್ಡಿಲ್ಲ ಅಂದುಕೊಂಡು, ಮೂರ್ಖರು ಯಾರ್ ಯಾರಿಗೋ ಏನೇನೋ ಮಾಡ್ಕೋಡ್ತಾರೆ. ನೀವೇ ಹೇಳೀ ಸಾರ್, ಕನ್ನಡದವರ ಹತ್ತಿರ ದುಡ್ಡಿಲ್ವಾ, ಎಂದು ನನ್ನನ್ನ ಕೇಳಿದ್ದ ?. ಎಲ್ಲಾ ಇದೆ. ಸಮಾಜಮುಖವಾಗಿ ಇಲ್ಲ. ಅಷ್ಟೇ. ಅವರೆಲ್ಲರೂ Global ಆಗಿಬಿಟ್ಟಿದ್ದೇವೆ ಎಂಬ ಭ್ರಮೆಯಲ್ಲಿದ್ದಾರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಭಾಷೆ "Idea" ವ್ಯಕ್ತ ಪಡಿಸುವ ಸಾಧನ ಮಾತ್ರವೆ ?
  • ನಮನ-೦೪: ಕನ್ನಡಿಗರ ಉದಾರತೆ - ಬಗ್ಗೋ? ಫೀಚರ್ರೋ?
  • ಕನ್ನಡಿಗರಿಗೆ ಇಂಗ್ಲೀಷ್, ಹಿಂದಿ ಅಥವ ತಮಿಳ್ !!
  • ಒಂದು ಕಹಿ ಅನುಭವ
  • ಕನ್ನಡವೇ ಜಾತಿ-ಧರ್ಮ-ದೇವರು ?
Syndicate content

ಲೇಖಕರು

kannadiga_1956's picture

ಪೂರ್ಣ ಹೆಸರು
Kannadiga

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 24 ಅತಿಥಿಗಳು ಆನ್ಲೈನ್ ಇರುವರು.


ಹತ್ಯೆಯೋ ಹನ್ಯತೆಯೋ ವಿಜಯವೋ ಪರಿಭವವೋ ।
ಕ್ಷತ್ರಿಯಂ ಸ್ವಾರ್ಥಮಂ ಗಣಿಸುವನೆ ರಣದೊಳ್? ।।
ಕೃತನಿರ್ಣಯ ಬಾಹ್ಯಲಾಭನಷ್ಟದಿನಲ್ಲ ।
ಆತ್ಮಋಣವದು ಜಗಕೆ -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator