kesari ರವರ ಬ್ಲಾಗ್
ಕೋಲಾಹಲ
December 28, 2006 - 11:45pm — kesari"ಈ ಹೊಸ ವರ್ಷದ ಬರುವಿಕೆಯನ್ನು ತಂಪು ಪಾನೀಯ ಕುಡಿಯದೆ ಆಚರಿಸಿ"
ಕೋಲಾದಂತಹ ತಂಪು ಪಾನೀಯಗಳನ್ನು ಕುಡಿಯದಿರಲು ಕಾರಣಗಳು- ಮುಂದೆ ಓದಿ »

- Login or register to post comments
- 454 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಕ್ರಿಸ್ತನಿಗೆ ಸ್ವಾಗತವಿದೆ- ಕ್ರಿಶ್ಚಿಯಾನಿಟಿಗಲ್ಲ!!!
December 24, 2006 - 10:58am — kesari- ಹೆಚ್. ಬಾಲಕೃಷ್ಣ ಮಲ್ಯ
(ಇದು
'ಹೊಸ ದಿಗಂತ' ಪತ್ರಿಕೆಯಲ್ಲಿ 2003ರ ಡಿಸೆಂಬರ್ ನಲ್ಲಿ ಪ್ರಕಟಗೊಂಡ ಲೇಖನ)ಮತ್ತೆ ಕ್ರಿಸ್ಮಸ್ ಬ೦ದಿದೆ. ಭಾರತದಲ್ಲೂ ಕ್ರೈಸ್ತ ಮತೀಯರು ಯೇಸು ಕ್ರಿಸ್ತನ ಹುಟ್ಟು ಹಬ್ಬವನ್ನು ಸಡಗರದಿ೦ದ ಆಚರಿಸುತ್ತಾರೆ. ಯೇಸು ಕ್ರಿಸ್ತ ಓರ್ವ ಮಹಾಪುರುಷ ಎನ್ನುವುದರ ಬಗ್ಗೆ ಹಿ೦ದೂಗಳಿಗೆ ಯಾವುದೇ ತಕರಾರಿಲ್ಲ. ಜನ ಕಲ್ಯಾಣದಲ್ಲಿ ತೊಡಗಿಸಿಕೊ೦ಡ ಮಹಾಪುರುಷರು ಯಾವುದೇ ದೇಶದಲ್ಲಿ ಹುಟ್ಟಿದರೂ ಅವರನ್ನು ಗೌರವಿಸುವ ವಿಶಾಲ ಹೃದಯ ಹಿ೦ದೂಗಳಲ್ಲಿದೆ. ಯಾವುದೇ ಒಳ್ಳೆಯ ವಿಚಾರ ಯಾರಿ೦ದಲೇ ಬರಲಿ, ಯಾವ ದಿಕ್ಕಿನಿ೦ದ, ದೇಶದಿ೦ದಲೇ ಬರಲಿ ಅದನ್ನು ಸ್ವಾಗತಿಸಿ ಜೀವನದಲ್ಲಿ ಅಳವಡಿಸಿಕೊಳ್ಳುವ ಸಹಿಷ್ಣುತಾ ಭಾವನೆ ಹಿ೦ದೂಗಳಲ್ಲಿದೆ.
ಆದರೆ ಹಿ೦ದೂಗಳಿಗೆ ತಕರಾರು ಇರುವುದು, ತಾವು ಏಸು ಕ್ರಿಸ್ತನ ಸ೦ದೇಶವನ್ನು ಸಾರುವ ಅಧಿಕೃತ ಗುತ್ತೇದಾರಿಕೆಯನ್ನು ಹೊ೦ದಿದ್ದೇವೆ೦ದು ಹೇಳುತ್ತಾ ಭಾರತದಲ್ಲಿ ಸೇವೆ, ಶಿಕ್ಷಣಗಳಲ್ಲಿ ಮುಖವಾಡದ ಅಡಿಯಲ್ಲಿ ನಿರ೦ತರವಾಗಿ ಮತಾ೦ತರ ಚಟುವಟಿಕೆಗಳಲ್ಲಿ ತೊಡಗಿರುವ ಕ್ರೈಸ್ತ ಚರ್ಚ್ ಹಾಗೂ ಅದರ ಮಿಷನರಿಗಳ ಬಗ್ಗೆ.
(ಓದಿ - oarjuna.blogspot.com)

- Login or register to post comments
- 430 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಜನಮತ! ವರ್ಷದ ಕನ್ನಡಿಗ
December 16, 2006 - 10:39pm — kesariನಾವೀಗ 2006 ನೆಯ ಸಾಲಿನ ಕೊನೆಯನ್ನು ತಲುಪಿದ್ದೇನೆ. ಈ ವೇಳೆಯಲ್ಲಿ ಕೆಲವು ಗುಂಪುಗಳಲ್ಲಿ ವರ್ಷದ ವ್ಯಕ್ತಿಯನ್ನು ಆಯ್ಕೆ ಮಾಡಲು ಜನಮತವನ್ನು ನನ್ನ ಬ್ಲಾಗಿನಲ್ಲಿ ಆರಂಭಿಸಲಾಗಿದೆ. ಮುಂದೆ ಓದಿ »

- Login or register to post comments
- 508 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ನಮ್ಮ ಸೈನಿಕರ ರಕ್ತಕ್ಕೆ ಬೆಲೆಯಿಲ್ಲವೇ?
December 15, 2006 - 1:56pm — kesariಭಾರತೀಯ ಸೈನಿಕರ ವಿಷಯ ಬಂದಾಗ ಅವರ ತ್ಯಾಗ ಬಲಿದಾನಗಳನ್ನು ಗೌರವಿಸುವ ವಿಷಯದಲ್ಲಿ ಭಾರತೀಯರಾದ ನಾವು ಎಂದೂ ಹಿಂದೆ ಬಿದ್ದಿಲ್ಲ. ಪಾಕ್ ದಾಳಿಕಾರರಿಂದ ಲಡಾಖನ್ನು ಉಳಿಸುವಲ್ಲಿ ಹೆಚ್ಚುಗಾರಿಕೆಯ ಪಾತ್ರ ವಹಿಸಿದ ಮೇ. ಸೋಮನಾಥ್ ಶರ್ಮಾ, ೧೯೪೮ರಲ್ಲಿ ಲೆಹ್ ನಂತಹ ತುಂಬಾ ಎದುರಿಸಲಾಗದ ಕಾಳಗ ಭೂಮಿಯಲ್ಲಿ ವಿಮಾನವನ್ನು ಇಳಿಸುವುದರ ಮೂಲಕ ತನ್ನ ಕೆಚ್ಚು ಮೆರೆದ ಏರ್ ಕಮಾಂಡರ್ ಮೆಹರ್ ಸಿಂಗ್ - ಇಂತಹ ಸೈನಿಕರನ್ನು ದೇಶಭಕ್ತನೊಬ್ಬ ಮರೆಯಲು ಹೇಗೆ ತಾನೇ ಆಗುತ್ತದೆ? ಕಾರ್ಗಿಲ್ ನಂತಹ ಕಾಳಗ ನಡೆದಾಗ ಸೈನಿಕರ ಕಲ್ಯಾಣ ನಿಧಿಗೆ ಸಾರ್ವಜನಿಕರಿಂದ ಹರಿದು ಬಂದ ಹಣವೇ, ಸೈನಿಕರ ಬಗ್ಗೆ ನಮಗೆ ಇರುವ ಗೌರವ ಎಂತಹುದು ಎಂಬುದನ್ನು ಹೇಳುತ್ತದೆ. ಆದರೆ, ನಮ್ಮ ಸರ್ಕಾರಗಳಿಗೆ ಸೈನಿಕರ ಬಾಳಿನ ಬಗ್ಗೆ ನಿಜವಾಗಿಯೂ ಕಾಳಜಿ ಇದೆಯೇ ಎಂಬುದು ಇಂದಿನ ದೊಡ್ಡ ಪ್ರಶ್ನೆ........ ಮುಂದೆ ಓದಿ »

- Login or register to post comments
- 529 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
'ತಳ'ವೇ ಸುಟ್ಟು ಹೋಗುತ್ತಿರುವಾಗ 'ಕೆನೆ'ಯ ಬಗ್ಗೆ ಚರ್ಚೆ?
December 9, 2006 - 10:51pm — kesariಡಿಸೆಂಬರ್ ೯, ೨೦೦೬ ರಂದು 'ವಿಜಯ ಕರ್ನಾಟಕ'ದಲ್ಲಿ ಪ್ರಕಟಗೊಂಡ ಪ್ರತಾಪ ಸಿಂಹ ಅವರ ಲೇಖನ.
http: ಮುಂದೆ ಓದಿ »

- Login or register to post comments
- 525 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: