ಆಟ, ಧರ್ಮ ಮತ್ತು ರಾಜಕೀಯ
ಅಫಘಾನಿಸ್ತಾನದ ಮೇಲೆ ಅಮೇರಿಕಾ ದಂಡೆತ್ತಿದಾಗ ಜಾರ್ಜ್ ಬುಷ್ ಹೇಳಿದ, 'GOD has told me to attack Afganistan'. ವಿಪರ್ಯಾಸವೆಂದರೆ ಅವನನ್ನು ಮೊದಲು ಬೆಂಬಲಿಸಿದ್ದು ಮುಸಲ್ಮಾನರೇ ಹೆಚ್ಚಾಗಿರುವ ಪಾಕಿಸ್ತಾನ.
ಸೇತುಸಮುದ್ರಂ ವಿವಾದದಲ್ಲಿ ರಾಮ ಇದ್ದನೋ ಇಲ್ಲವೋ, ರಾಮಸೇತು ಇತ್ತೋ ಇಲ್ಲವೋ ಇನ್ನೊಂದು ವಿಷಯ. ಆರ್ಯರು ಭಾರತದ ಹೊರಗಿನಿಂದ ಬಂದವರೆಂದು ಯುರೋಪಿಯನ್ ಇತಿಹಾಸಕಾರರ ಮಾತುಗಳನ್ನು ಸತ್ಯವೆಂದು ನಂಬಿ ದಕ್ಷಿಣ ಭಾರತ (ದ್ರವಿಡರು) ಉತ್ತರಭಾರತದವರು (ಆರ್ಯರು) ಹೇಳುವುದೆಲ್ಲವನ್ನೂ ತೆಗಳುವುದು. ವಿಪರ್ಯಾಸವೆಂದರೆ ಕರುಣಾನಿಧಿಯ ಮೇಲೆ ಫತ್ವಾ ಹೊರಡಿಸುವುದು.

- keshav ರವರ ಬ್ಲಾಗ್
- Login or register to post comments
- 364 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: