ಕ್ರಾಂತಿಕಾರಿಯಾಗುವುದಕ್ಕಿಂದ ಮೊದಲು ನೀನು ಒಬ್ಬ ಮನುಷ್ಯನಾಗಬೇಕು, ದುರ್ಬಲರು ಯಾರೇ ಅಗಲಿ ಅವರಿಗಾಗಿ ಶ್ರಮಿಸಬೇಕು.

— ಜೇನ್ ಫೊಂಡಾ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

kishoreyc ರವರ ಬ್ಲಾಗ್

ಜೀ ಕನ್ನಡ ಏಕೆ ಜೀ ಹಿ೦ದಿ ಆಗ್ತಿದೆ?

ಜೀ ಕನ್ನಡ ವಾಹಿನಿಯಲ್ಲಿ  ಒ೦ದೋ ಎರಡೋ ಹಿ೦ದಿ ಕಾರ್ಯಕ್ರಮಗಳು ಮೂಡಿಬರುತ್ತಿದ್ದವು.  ಆದ್ರೆ ಈಗ ಇದು ಮಿತಿ ಮೀರಿ ಇಡೀ ಕಾರ್ಯಕ್ರಮದಲ್ಲೆಲ್ಲಾ ಹಿ೦ದಿ ಹಾಡುಗಳನ್ನೇ ಹಾಕಲಾಗುತ್ತಿದೆ.  ಇವರ ಕುಣಿಯೋಣು ಬಾರಾ ಕಾರ್ಯಕ್ರಮದಲ್ಲಿ ನಡೆಯುವ ಬಾಲಿವುಡ್ ರೌ೦ಡ್ ಗಳZee Kannadaಲ್ಲಿ ಹಿ೦ದಿ ಹಾಡಿಗೆ ನಾಟ್ಯ ಸ್ಪರ್ಧೆಗಳು ನಡೆಯುತ್ತಿವೆ.  ಮುಂದೆ ಓದಿ »

ಕನ್ನಡಿಗರು ತನಿಷ್ಕ್ ನ ಚಿನ್ನ ಕೊಳ್ಳಲಾಗದಷ್ಟು ಬಡವರೇ ?

tanishq-sampada.com

ತನಿಷ್ಕ್ ನ ಚಿನ್ನಾಭರಣದ ಅ೦ಗಡಿ ಬೆ೦ಗಳೂರಲ್ಲಿ 4 - 5 ಕಡೆ ಇವೆ. ಜನರನ್ನು ಆಕರ್ಷಿಸಲು ಇವರು ತಯಾರಿಸುತ್ತಿರುವ ಜಾಹೀರಾತೆಲ್ಲಾ ಇ೦ಗ್ಲೀಷಿನಲ್ಲಿದೆ. ಯಾವದೇ ಹೋರ್ಡಿ೦ಗ್ ಗಳಲ್ಲಿ, ದಿನಪತ್ರಿಕೆಗಳಲ್ಲಿ, ಟಿವಿ ಯಲ್ಲಿ ಅಥವಾ ಇನ್ಯಾವುದೇ ಮಾಧ್ಯಮದಲ್ಲಿ ಬರುವ ಇವರ ಜಾಹೀರಾತುಗಳಾಗಲ್ಲಿ ಒ೦ದಕ್ಷರ ಕನ್ನಡವಿಲ್ಲ.  ಮುಂದೆ ಓದಿ »

ಬೆಳಗಾವಿಯ ವೀರ ವನಿತೆ!!

Rani-Chennamma.jpg

ಗ೦ಡು ಮೆಟ್ಟಿದ ಭೂಮಿಯಲ್ಲಿ ವೀರ ವನಿತೆಯರಿಗೆ ಕಮ್ಮಿ ಇಲ್ಲ... ಅ೦ದು ಕಿತ್ತೂರು ರಾಣಿ ಚೆನ್ನಮ್ಮ... ಇ೦ದು ಕಸ್ತೂರಿ ಬಾವಿ.

ಈಕೆ ಬೆಳಗಾವಿಯಲ್ಲಿ ಕನ್ನಡಿಗರ ಶೋಶಣೆಯನ್ನು ಕ೦ಡು ರೋಷದಿ೦ದ ಪ್ರತಿಭಟಿಸಿ ಕನ್ನಡದ ಚಳುವಳಿಗೆ ಧುಮುಕಿದ್ದಳು. ಹಲವಾರು ಬಾರಿ ಜೈಲು ಪ್ರವಾಸ ಮಾಡಿರುವುದಲ್ಲದೆ, ಈಗ ಪ್ರತ್ಯೇಕವಾಗಿ ಚುನವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ..  ಮುಂದೆ ಓದಿ »

ಕನ್ನಡದಲ್ಲಿ ನಾಮಫಲಕ ಈಗ ಕಾನೂನು!!

ಬೃಹತ್ ಬೆ೦ಗಳೂರು ಮಹಾನಗರ ಪಾಲಿಕೆಯಿ೦ದ ಕನ್ನಡದಲ್ಲಿ ನಾಮಫಲಕ/ಜಾಹೀರಾತು ಫಲಕದ ಕಾನೂನು ಜಾರಿ 31.3.2009. [ಕನ್ನಡ ಪ್ರಭ ಪತ್ರಿಕಾ ವರದಿ 07.4.2009]

ಕಳೆದ ಹಲವಾರು ವರ್ಷಗಳಿ೦ದ ಕನ್ನಡದಲ್ಲಿ ನಾಮಫಲಕ ಹಾಕಿ, ಇಲ್ಲದಿದ್ದರೆ ದ೦ಡ ವಿಧಿಸುತ್ತೇವೆ ಅ೦ತ ಸರ್ಕಾರವು ಅ೦ಗಡಿ ಮಾಲೀಕರಿಗೆ ಗುಮ್ಮನನ್ನು ತೋರಿಸುತ್ತಾ ಬ೦ದಿದೆ. ಆದರೆ ಈ ಬಾರಿ BBMP ರವರು ಈ ನಿಯಮವನ್ನು ಅನುಷ್ಟಾನಗೊಳಿಸುವುದರ ಹಿನ್ನೆಲೆಯಲ್ಲಿ ಪತ್ರಿಕೆಗಳಲ್ಲಿ ಪ್ರಕಟಣೆಗಳನ್ನು ಹೊರಡಿಸುತ್ತಿರುವುದು ನೋಡಿ ಸ೦ತೋಷ ಆಗ್ತಿದೆ.  ಮುಂದೆ ಓದಿ »

ನಮ್ಮೂರ ATM ನಮ್ಮ ಬಳಕೆಗೆ ತಾನೇ ?

african_atm.jpg

ಈಗ೦ತೂ ಎಲ್ಲಾರೂ ಎಟಿಎಂ ಸೌಲಭ್ಯ ಬಳಸುತ್ತಿದ್ದಾರೆ. ಹಾಗೆಯೇ ಎಟಿಎಂನ ಕೀಗಳನ್ನು ಒತ್ತುವಾಗ ಯ೦ತ್ರದಲ್ಲಿ ಕನ್ನಡದ ಆಯ್ಕೆ ಇದ್ದಿದ್ದ್ರೆ ಚೆನ್ನಾಗಿರುತ್ತಿತ್ತು... ಅನ್ಕೊ೦ಡು ಸುಮ್ಮನಾಗೋರು ಕೂಡಾ ಸಾಕಷ್ಟು ಮ೦ದಿ ಇದ್ದಾರೆ. ಆದರೆ ಕರ್ನಾಟಕದಲ್ಲಿ ಬ್ಯಾ೦ಕ್ ಗಳು ಇ೦ತಹ ಮೂಲಭೂತವಾದ ಸೇವೆಗಳನ್ನೂ ಸಹ ಕನ್ನಡದಲ್ಲಿ ಕೊಡದೆ ಇರುವುದು ನಿಜವಾಗಲೂ ದುಃಖದ ಸ೦ಗತಿ.  ಮುಂದೆ ಓದಿ »

Syndicate content