ಅವಸರದ ಜೀವನ ಮತ್ತು ಕವಲಾಗಿರುವ ಗುರಿ, ನವ-ನಾಗರೀಕತೆಗೆ ಹಿಡಿದಿರುವ ಎರಡು ದೊಡ್ಡ ರೋಗಗಳು.

— ಮ್ಯಾಥ್ಯೂ ಅರ್ನಾಲ್ಡ್

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಕವನ *ಪ್ರಿಯಗೆಳತಿಗೆ*

 *ಪ್ರಿಯಗೆಳತಿಗೆ*

ಹಾರದಿರು ನೀ ಗೆಳತಿ ಬೇಲಿ ಈ ಜಾತಿ

ಹಾರಿದರೆ ಪಡುವೆ ನೀ ನೂರು ಪಜೀತಿ

ಭಂದು ಬಳಗದ ಪ್ರೀತಿಯ ಪಂಜರ

ಬಿಟ್ಟು ಹಾರದಿರು ಎಚ್ಚರ

ಮೋಹದಾ ಮಾಯದಾ ಬಲೆಗೆ

ನೀ ಬೀಳದಿರು (ಗೆಳತಿ)ಗಿಳಿಯೆ ?

ದಾಹ ನಿಟ್ಟುಸಿರು ನಿನಗೆ ತಪ್ಪದು ನೀ ಅರಿಯೆ

ಬದುಕಲು ನಿನಗಿಹುದು ಹಲವು ದಾರಿ

ಹೋಗಿ ಬಾ ಹರಸುವೆನು ಚಂದಿರ ಚಕೋರಿ

ನೀನಾಗು ಆದರ್ಶ ನಾರಿ

ಹೋಗದೆ ಪ್ರೀತಿ ಸಾಗರದಿ ಜಾರಿ

ಎಚ್ಚರವೆ ನಾರಿ ಮೆಚ್ಚಿರುವೆ ನಿನ್ನ ವಯ್ಯಾರಿ

ಕೃಷ್ಣಮೊರ್ತಿಅಜ್ಜಹಳ್ಳಿ

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಕವನ *ಪ್ರಿಯಗೆಳತಿಗೆ*

girish.rajanal's picture

ಸರ್‍,
ಅದು ಭಂದು ಅಲ್ಲ, ಬಂಧು ಆಗಬೇಕಿತ್ತು. ಮುಂದಿನ ಸಾರಿ ಸರಿಪಡಸಿ..
ನಿಮ್ಮವ,
ಗಿರೀಶ ರಾಜನಾಳ