ಈಗಿನಂತೆ 4 ಸದಸ್ಯರು ಮತ್ತು 93 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಭಾಷೆಯ ಅವಶ್ಯಕತೆ
tvsrinivas41's picture
15
Nov
2005
ಪುಟ
ಇದು ಕೇವಲ ನನ್ನ ಚಿಂತನೆ ಮಗು ತನ್ನ ಕಣ್ಣು ಬಿಟ್ಟು ಮೊದಲು ಕಾಣುವುದೇ ತನ್ನ ತಾಯಿಯ ಮುಖವನ್ನು. ಅವಳ ಬಾಯಿಂದ ಬರುವ ಮಾತುಗಳೇ ಮಾತೃ ಭಾಷೆ. ಮಗು ತನ್ನ ತಾಯಿಯ ತುಟಿಗಳ ಚಲನೆ ನೋಡಿಯೇ...
ಪ್ರತಿಕ್ರಿಯೆಗಳು: 0
ಹಿಟ್ಸ್ : 1,468
ಸಾದತ್ ಹಸನ್ ಮಾಂಟೊ- ಅದ್ವಿತೀಯ ಕತೆಗಾರ
balukolar's picture
ಡಾ. ಜೆ.ಬಾಲಕೃಷ್ಣ
22
Sep
2010
ಪುಟ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ತ್ರೈಮಾಸಿಕ `ಅನಿಕೇತನ'ದ 19ನೇ ಸಂಪುಟ, ಸಂಚಿಕೆ 3ರಲ್ಲಿ ಸಾದತ್ ಹಸನ್ ಮಾಂಟೋನ ಪರಿಚಯ ಹಾಗೂ ನಾನು...

ಪ್ರತಿಕ್ರಿಯೆಗಳು: 7
ಹಿಟ್ಸ್ : 824
ಕೆರೆ ಕೊಟ್ಟ ಕರೆ.......
ramaswamy's picture
ಡಿ.ಎಸ್.ರಾಮಸ್ವಾಮಿ
18
Jun
2011
ಲೇಖನ

ಕೆರೆ ಕೊಟ್ಟ ಕರೆ.. ..
ನನ್ನ ಹುಟ್ಟೂರು ತರೀಕೆರೆ. ಬದುಕಿನ ಬಹುಭಾಗ ಕಳೆದದ್ದು ಅಂದರೆ ಹೆಂಡತಿ, ಮಕ್ಕಳು ಮನೆ ಕಟ್ಟಿಸಿದ್ದು ಅರಸೀಕೆರೆ. ಈಗ ಕಾರ್ಯಾರ್ಥ ಇರುವುದು...

ಪ್ರತಿಕ್ರಿಯೆಗಳು: 4
ಹಿಟ್ಸ್ : 476
ಕನ್ನಡವನ್ನು ಆ ಕಾಲದಲ್ಲಿ ಉಳಿಸಿದವರು ವೀರಶೈವರು ( ಉ.ಕ.ಕ-೫)
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
25
Jul
2006
ಬ್ಲಾಗ್ ಬರಹ
ಈ ಕಡೆಯ ಬ್ರಾಹ್ಮಣರು ಮರಾಠೀ ಪತ್ರಿಕೆಗಳನ್ನೇ ಓದುತ್ತಿದ್ದರೆಂದು ಹೇಳಿದೆಯಷ್ಟೆ . ಪ್ರಾಯಶ: ಕನ್ನಡವನ್ನು ಆ ಕಾಲದಲ್ಲಿ ಉಳಿಸಿದವರು ವೀರಶೈವರು. ಅವರು ನಡೆಸುತ್ತಿದ್ದ ಪ್ರತಿಯೊಂದು...
ಪ್ರತಿಕ್ರಿಯೆಗಳು: 0
ಹಿಟ್ಸ್ : 1,596
ಎಲ್ಲಾ ಮರೆತುಬಿಡಿ, ಎಲ್ಲರೂ ಚೆನ್ನಾಗಿರಿ
kavinagaraj's picture
kavinagaraj
04
Dec
2011
ಲೇಖನ

      ದಿ. ಕವಿ ವೆಂಕಟಸುಬ್ಬರಾಯರು ನಿಧನರಾಗುವ ಮುನ್ನ ಹಿಂದಿನ ಎರಡು ದಿನಗಳಲ್ಲಿ ತಮ್ಮನ್ನು ಕಾಣಲು ಬರುತ್ತಿದ್ದ ಮಕ್ಕಳಿಗೆ, ಬಂಧುಗಳಿಗೆ,...

ಪ್ರತಿಕ್ರಿಯೆಗಳು: 16
ಹಿಟ್ಸ್ : 186
ಸೂರಿನ ಕೂಗು
abdul's picture
ಅಬ್ದುಲ್ ಲತೀಫ್ ಸಯ್ಯದ್
04
Apr
2010
ಪುಟ

ಕೆಲಸ ನಡೆಯದೇ ಇದ್ದಾಗ, ತಾನು ಬಯಸಿದ್ದು ಸಿಗದೇ ಇದ್ದಾಗ "ಅತ್ತು ಕರೆದು ಮೈಯ್ಯನ್ನೆಲ್ಲಾ ಪರಚಿಕೊಳ್ಳುವುದು" ಮಗು. ಕೆಲವರು ಕೈಗೆ ಸಿಕ್ಕಿದ್ದನ್ನು ಗೋಡೆಗೆ ಅಪ್ಪಳಿಸಿ ತಮ್ಮ...

ಪ್ರತಿಕ್ರಿಯೆಗಳು: 3
ಹಿಟ್ಸ್ : 968
ದಾಯ್ ಜನ್ ಗುಮ್!
benaka's picture
ಬೆನಕ
12
Sep
2006
ಪುಟ
ದಾಯ್ ಜನ್ ಗುಮ್! ಗೆಳೆಯರೇ, ಜಪಾನಿನ ದೂರದರ್ಶನದ ದುರ್ದರ್ಶನದ ಬಗ್ಗೆ ಈ ಹಿಂದೆ ಬರೆದಿದ್ದೆನಲ್ಲವೇ? ಇದ್ದುದರಲ್ಲಿ ಉತ್ತಮವೆನ್ನುವಂಥ, ಮನೆಮಂದಿಯೆಲ್ಲ ಕುಳಿತು ನೋಡುವಂಥ...
ಪ್ರತಿಕ್ರಿಯೆಗಳು: 6
ಹಿಟ್ಸ್ : 1,513
ಹೀಗೊಂದು ಮಾರವಾಡಿ ಸಂಸಾರ
tvsrinivas41's picture
26
Jul
2005
ಪುಟ

ಇತ್ತೀಚೆಗೆ ನಾನು ಬೆಂಗಳೂರಿನಿಂದ ಮುಂಬಯಿಗೆ ಟ್ರೈನಿನಲ್ಲಿ ಪ್ರಯಾಣ ಮಾಡುತ್ತಿದ್ದೆ.
ಉದ್ಯಾನ್ ಎಕ್ಸ್~ಪ್ರೆಸ್~ನಲ್ಲಿ ತುಂಬಾ ಜನ ಗುಜರಾತಿನ ಪ್ರಾಂತ್ಯಕ್ಕೆ ಹೋಗುವವರು...

ಪ್ರತಿಕ್ರಿಯೆಗಳು: 0
ಹಿಟ್ಸ್ : 2,729
ಸತ್ಯಕಾಮರ ಕಿಡಿನುಡಿಗಳು
thesalimath's picture
ಶ್ರೀಹರ್ಷ ಸಾಲಿಮಠ
18
Feb
2010
ಪುಟ

   ...

ಪ್ರತಿಕ್ರಿಯೆಗಳು: 3
ಹಿಟ್ಸ್ : 1,262
ತಮ್ಮಣ್ಣನವರ ದಿನಚರಿ
ಗಣೇಶ's picture
ಗಣೇಶ
02
Jan
2011
ಬ್ಲಾಗ್ ಬರಹ

ಪ್ರೇಮಕವಿ ತಮ್ಮಣ್ಣನವರು ತಮ್ಮ ದಿನಚರಿಯನ್ನು ನನ್ನ ಬಳಿ ಹೇಳಲು ಶುರು ಮಾಡಿದರು."ಅದೊಂದು ಕಾಲವಿತ್ತು...

ಪ್ರತಿಕ್ರಿಯೆಗಳು: 9
ಹಿಟ್ಸ್ : 657

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಸುಮ್ಮನೆ ಯಾಕಾಗಿ ?

ಸುಮ್ಮನೆ ಯಾಕಾಗಿ ?

ಸುಮ್ಮನೆ ಎನೋ ಬ್ಲಾಗಿಸಿ ಓದುಗರ ತಲೆ ತಿನ್ನಲು ಇಷ್ಟವಿಲ್ಲ. ಅದಕ್ಕಾಗಿ ಇದುವರೆಗೂ ಬ್ಲಾಗ್ ಸೈಟ್ ನೋ೦ದಾಯಿಸಿಲ್ಲ.
Average: 2.5 (2 votes)
1046 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
ಅರವಿಂದ್'s picture
25
Mar
2009
11:58

ಉ: ಸುಮ್ಮನೆ ಯಾಕಾಗಿ ?ಪ್ರವೀಣ್ ಸಂಪದಕ್ಕೆ ಸ್ವಾಗತ, ನಿಮ್ಮ ಬರಹಗಳಿಗೆ ಸದಾ ಕಾಯುತ್ತಿರುತ್ತದೆ ಸಂಪದ ತಂಡ ಅರವಿಂದ್
kudla123's picture
25
Mar
2009
1:15

ಉ: ಸುಮ್ಮನೆ ಯಾಕಾಗಿ ?ಧನ್ಯವಾದ ಅರವಿ೦ದ್. ಖ೦ಡಿತ ಪ್ರಯತ್ನಿಸುವೆ. -ಪ್ರವೀಣ್
nkumar's picture
25
Mar
2009
2:17

ಉ: ಸುಮ್ಮನೆ ಯಾಕಾಗಿ ?ಕದ್ರಿ ತೇರಿಗೆ ಪ್ರತಿವರ್ಷ ಊರಿಗೆ ಬರುತ್ತಿರಾ?
msudan86's picture
25
Mar
2009
5:45

ಉ: ಸುಮ್ಮನೆ ಯಾಕಾಗಿ ?ಪ್ರವೀಣ್ , ಸಂಪದಕ್ಕೆ ಸ್ವಾಗತ .. --ಗೌಡ್ರು